KRS ವಾರ್ನಿಂಗ್ ಬೆಲ್ : ಸುಮಲತಾ ಹೋರಾಟದ ಹಿಂದಿನ ಅಸಲಿಯತ್ತೇನು?

Jul 15, 2021, 12:06 PM IST

ಮಂಡ್ಯ (ಜು.15): ಕನ್ನಂಬಾಡಿ ಕಟ್ಟೆಗೆ ಕಾದಿದ್ಯಾ  ಕಂಟಕ. KRS ಉಳಿಸಿ ಎನ್ನುವ ಸಂಸದೆ ಸುಮಲತಾ ಹೇಳಿಕೆ ಹಿಂದಿನ ಅಸಲಿಯತ್ತೇನು..? 

ಅಕ್ರಮ ಗಣಿಗಾರಿಕೆ ಪ್ರದೇಶಕ್ಕೆ ಸುಮಲತಾ ಭೇಟಿ; ಖಡಕ್ ಪ್ರಶ್ನೆಗೆ ಅಧಿಕಾರಿಗಳು ತಬ್ಬಿಬ್ಬು!

ಕನ್ನಂಬಾಡಿ ಒಡಲಲ್ಲಿ ಇರುವುದು ಅದ್ಯಾವ ರೀತಿಯ ಕಟು ಸತ್ಯ.