ಒಂದು ಹುಲಿ ಹಿಡಿದಾಯ್ತು..ಮತ್ತೊಂದು ಬಂತು.. ಹುಲಿರಾಯನ ಕಂಡು ಬೆಚ್ಚಿದ ಯುವತಿ

ಒಂದು ಹುಲಿ ಹಿಡಿದಾಯ್ತು..ಮತ್ತೊಂದು ಬಂತು.. ಹುಲಿರಾಯನ ಕಂಡು ಬೆಚ್ಚಿದ ಯುವತಿ

Published : Feb 23, 2021, 07:32 PM IST

ವ್ಯಾಘ್ರ ನೋಡಿ ಗಾಬರಿಯಾದ ಯುವತಿ ಸದ್ಯ ಸೇಫ್/ ಮಾತನಾಡುವ ಸ್ಥಿತಿಗೆ ಮರಳಿದ ಯುವತಿ/ ಮಡಿಕೇರಿ ಜಿಲ್ಲೆ ವಿರಾಜಪೇಟೆ ತಾಲೂಕು ಪೇರ್ಮಾಡು ಗ್ರಾಮ. ನೆಂಟರ ಮನೆಯಿಂದ ಗೋಣಿಕೊಪ್ಪ ಕಾಫಿಬೋರ್ಡ್ ಕಾಲೇಜಿಗೆ ಹೋಗುತ್ತಿದ್ದ ಯುವತಿ/ 17 ವರ್ಷದ ರಕ್ಷಾ ಹುಲಿ ನೋಡಿ ಗಾಬರಿಯಾದ ಯುವತಿ.

ಮೈಸೂರು/ ಮಡಿಕೇರಿ (ಫೆ. 23)  ವ್ಯಾಘ್ರ ನೋಡಿ ಗಾಬರಿಯಾದ ಯುವತಿ ಸದ್ಯ ಸೇಫ್ ಆಗಿದ್ದಾರೆ ಮಾತನಾಡುವ ಸ್ಥಿತಿಗೆ ಯುವತಿ ಮರಳಿದ್ದಾರೆ. ಮಡಿಕೇರಿ ಜಿಲ್ಲೆ ವಿರಾಜಪೇಟೆ ತಾಲೂಕು ಪೇರ್ಮಾಡು ಗ್ರಾಮದ ನೆಂಟರ ಮನೆಯಿಂದ ಗೋಣಿಕೊಪ್ಪ ಕಾಫಿಬೋರ್ಡ್ ಕಾಲೇಜಿಗೆ ಹೋಗುತ್ತಿದ್ದ ಯುವತಿ ಹುಲಿ ಕಂಡು ಬೆಚ್ಚಿಬಿದ್ದಿದ್ದರು.

17 ವರ್ಷದ ರಕ್ಷಾ ಹುಲಿ ನೋಡಿ ಗಾಬರಿಗೊಂಡಿದ್ದರು. ಮನೆಯಿಂದ ಬೆಳಿಗ್ಗೆ 8.10ಕ್ಕೆ ಕಾಲೇಜಿಗೆ ಹೊರಟೆ. ಬಸ್ ನಿಲ್ದಾಣಕ್ಕೆ 15 ನಿಮಿಷಗಳು ನಡೆಯಬೇಕು. ಸ್ವಲ್ಪ ದೂರ ನಡೆದು ಬಂದಾಗ ತಕ್ಷಣ ಹುಲಿ ಕಂಡಿತು. ಎಡದಿಂದ ಬಲ ಭಾಗಕ್ಕೆ ಹುಲಿ ಹೋಯ್ತು. ಹುಲಿ ನೋಡಿದ ತಕ್ಷಣ ನನಗೆ ಗಾಬರಿ ಆಯ್ತು. ನನಗೆ ಗಾಬರಿಯಿಂದ ಮನೆಗೆ ಓಡಿ ಬಂದೆ. ಆ ಮೇಲೆ ಏನಾಯ್ತು ನನಗೆ ಗೊತ್ತಾಗಲಿಲ್ಲ ಎಂದು ಘಟನೆ ವಿವರಿಸಿದ್ದಾರೆ.

ನಮ್ಮ ಮನೆ ಇರುವುದು ಪೇರುಮಾಡಯ. ಅಲ್ಲಿಂದ ಕಾಲೇಜಿಗೆ ಕಾಲೇಜಿಗೆ 40 ಕಿಲೋಮೀಟರ್ ಆಗುತ್ತೆ. ಅದಕ್ಕಾಗಿ ಅವರ ಚಿಕ್ಕಪ್ಪನ ಮೆಯಲ್ಲಿ ಓದಿಸುತ್ತಿದ್ದೆವು.ನಿತ್ಯ ಕಾಲೇಜಿಗೆ ಹೋಗುವಂತೆ ಮಗಳು ಹೋಗಿದ್ದಾಳೆ. ಭಯ ಹುಟ್ಟಿಸಿದಿದ್ದ ಹುಲಿಯನ್ನು ಹಿಡಿದಿದ್ದಾರೆ ಅಂತ ಹೇಳಿದ್ರು. ಆಗ ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದೆವು. ಆದರೆ ಮತ್ತೊಂದು ಹುಲಿ ಈಗ ಕಂಡಿದೆ.ತುಂಬಾ ಭಯದ ವಾತಾವರಣ ಇದೆ ಎಂದು ಯುವತಿ ತಾಯಿ ಹೇಳಿದ್ದಾರೆ. 

25:29ಮುಟ್ಟಿ ಕೆಟ್ಟ ಮುತ್ಯಾ: ಲೈಂಗಿಕ ದೌರ್ಜನ್ಯವೆಸಗಿದನಾ ಮುತ್ಯಾ..? ಯಾರು ಈ ದೇವಮಾನವ
01:19ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೆ ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಭಕ್ತರ ಮೇಲೆ ಹಲ್ಲೆ!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
07:24ಪತ್ನಿಯ ಶೀಲ ಶಂಕಿಸಿ ಮಕ್ಕಳ ಮುಂದೆಯೇ ಬೆತ್ತಲೆಗೊಳಿಸಿ ಭೀಕರ ಹತ್ಯೆ; 'ಹಾರ್ಟ್ ಅಟ್ಯಾಕ್' ಎಂದಿದ್ದ ಪತಿಯ ಬಣ್ಣ ಬಯಲು!