ಬೆಂಗಳೂರಿನ PG ಖಾಲಿ ಮಾಡ್ಬೇಕಾ? ಬಿಬಿಎಂಪಿ ಕಮಿಷನರ್ ಆದೇಶದಲ್ಲೇನಿದೆ?

ಬೆಂಗಳೂರಿನ PG ಖಾಲಿ ಮಾಡ್ಬೇಕಾ? ಬಿಬಿಎಂಪಿ ಕಮಿಷನರ್ ಆದೇಶದಲ್ಲೇನಿದೆ?

Published : Mar 19, 2020, 03:07 PM ISTUpdated : Mar 19, 2020, 03:11 PM IST

ಬೆಂಗಳೂರಿನಲ್ಲಿ ಸಾವಿರಾರು ಪಿಜಿಗಳಿವೆ. ಬೇರೆ-ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಬೆಂಗಳೂರಿಗೆ ಬಂದ ಪಿ.ಜಿನಲ್ಲಿ ನೆಲೆಸಿದವರು ಅದೆಷ್ಟೋ ಜನರರಿದ್ದಾರೆ. ಬಿಬಿಎಂಪಿ ಆದೇಶದಂತೆ ಇವರೆಲ್ಲರು ಖಾಲಿ ಮಾಡಿದರೆ ಹೋಗುವುದೆಲ್ಲಿಗೆ? ರಾಜ್ಯದ ಹಳ್ಳಿಗಳು ಸದ್ಯಕ್ಕೆ ಸೇಫ್. ಅಕಸ್ಮಾತ್ ಒಂದಿಬ್ಬರು ಸೋಂಕಿತರು ಊರಿಗೆ ಹೋದರೂ ಭಯ ಅಲ್ವಾ? ಬದಲಿಗೆ ಪಿಜಿಯೊಳಗೇ ಕಾರ್ಯ ನಿರ್ವಹಿಸುವ ಹಾಗೂ ನೈರ್ಮಲ್ಯ ಕಾಪಾಡುವಂತೆ ಸೂಚಿಸುವುದು ಒಳ್ಳೆಯದಲ್ಲವೇ?

ಬೆಂಗಳೂರು, (ಮಾ.19): ಡೆಡ್ಲಿ ಕೊರೋನಾ ವೈರಸ್ ಸೋಂಕಿತ ಸಂಖ್ಯೆ ರಾಜ್ಯದಲ್ಲಿ 15ಕ್ಕೆ ಏರಿದೆ. ಅದರಲ್ಲೂ ಬೆಂಗಳೂರಿನಲ್ಲೇ ಹೆಚ್ಚು. ಹೀಗಾಗಿ ಕೊರೋನಾ ಸೋಂಕು ಹರಡದಂತೆ ಬಿಬಿಎಂಪಿ ಸಾಕಷ್ಟು ಪ್ರಯತ್ನ ನಡೆಸಿದ್ದು, ಮೊದಲಿಗೆ ಪಿಜೆಗಳ ಮೇಲೆ ನಿಗಾ ಇಟ್ಟಿದೆ.

ಕೊರೋನಾ ವೈರಸ್: ಮಾಧ್ಯಮಗಳು ಹೇಗೆ ಹೊಣೆ ನಿಭಾಯಿಸುತ್ತಿವೆ ಎನ್ನುವ ವಿವರಣೆ ಇಲ್ಲಿದೆ...!

 ಬಿಬಿಎಂಪಿ ಬೆಂಗಳೂರಿನಲ್ಲಿ ಸಾವಿರಾರು ಪಿಜಿಗಳಿವೆ. ಬೇರೆ-ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಬೆಂಗಳೂರಿಗೆ ಬಂದ ಪಿ.ಜಿನಲ್ಲಿ ನೆಲೆಸಿದವರು ಅದೆಷ್ಟೋ ಜನರರಿದ್ದಾರೆ. ಬಿಬಿಎಂಪಿ ಆದೇಶದಂತೆ ಇವರೆಲ್ಲರು ಖಾಲಿ ಮಾಡಿದರೆ ಹೋಗುವುದೆಲ್ಲಿಗೆ? ರಾಜ್ಯದ ಹಳ್ಳಿಗಳು ಸದ್ಯಕ್ಕೆ ಸೇಫ್.

 ಅಕಸ್ಮಾತ್ ಒಂದಿಬ್ಬರು ಸೋಂಕಿತರು ಊರಿಗೆ ಹೋದರೂ ಭಯ ಅಲ್ವಾ? ಬದಲಿಗೆ ಪಿಜಿಯೊಳಗೇ ಕಾರ್ಯ ನಿರ್ವಹಿಸುವ ಹಾಗೂ ನೈರ್ಮಲ್ಯ ಕಾಪಾಡುವಂತೆ ಸೂಚಿಸುವುದು ಒಳ್ಳೆಯದಲ್ಲವೇ?

23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
24:04ಭೀಮಾತೀರದ ಮರ್ಡರ್​​ ರಹಸ್ಯ! : ಜಮೀನಿಗಾಗಿ ನಡೆದಿಲ್ಲ 6 ಜನರ ಕೊಲೆ, ಆ ದಂಧೆಯೇ ಕಾರಣವಂತೆ!