ಬೆಂಗಳೂರಿನ PG ಖಾಲಿ ಮಾಡ್ಬೇಕಾ? ಬಿಬಿಎಂಪಿ ಕಮಿಷನರ್ ಆದೇಶದಲ್ಲೇನಿದೆ?

ಬೆಂಗಳೂರಿನ PG ಖಾಲಿ ಮಾಡ್ಬೇಕಾ? ಬಿಬಿಎಂಪಿ ಕಮಿಷನರ್ ಆದೇಶದಲ್ಲೇನಿದೆ?

Published : Mar 19, 2020, 03:07 PM ISTUpdated : Mar 19, 2020, 03:11 PM IST

ಬೆಂಗಳೂರಿನಲ್ಲಿ ಸಾವಿರಾರು ಪಿಜಿಗಳಿವೆ. ಬೇರೆ-ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಬೆಂಗಳೂರಿಗೆ ಬಂದ ಪಿ.ಜಿನಲ್ಲಿ ನೆಲೆಸಿದವರು ಅದೆಷ್ಟೋ ಜನರರಿದ್ದಾರೆ. ಬಿಬಿಎಂಪಿ ಆದೇಶದಂತೆ ಇವರೆಲ್ಲರು ಖಾಲಿ ಮಾಡಿದರೆ ಹೋಗುವುದೆಲ್ಲಿಗೆ? ರಾಜ್ಯದ ಹಳ್ಳಿಗಳು ಸದ್ಯಕ್ಕೆ ಸೇಫ್. ಅಕಸ್ಮಾತ್ ಒಂದಿಬ್ಬರು ಸೋಂಕಿತರು ಊರಿಗೆ ಹೋದರೂ ಭಯ ಅಲ್ವಾ? ಬದಲಿಗೆ ಪಿಜಿಯೊಳಗೇ ಕಾರ್ಯ ನಿರ್ವಹಿಸುವ ಹಾಗೂ ನೈರ್ಮಲ್ಯ ಕಾಪಾಡುವಂತೆ ಸೂಚಿಸುವುದು ಒಳ್ಳೆಯದಲ್ಲವೇ?

ಬೆಂಗಳೂರು, (ಮಾ.19): ಡೆಡ್ಲಿ ಕೊರೋನಾ ವೈರಸ್ ಸೋಂಕಿತ ಸಂಖ್ಯೆ ರಾಜ್ಯದಲ್ಲಿ 15ಕ್ಕೆ ಏರಿದೆ. ಅದರಲ್ಲೂ ಬೆಂಗಳೂರಿನಲ್ಲೇ ಹೆಚ್ಚು. ಹೀಗಾಗಿ ಕೊರೋನಾ ಸೋಂಕು ಹರಡದಂತೆ ಬಿಬಿಎಂಪಿ ಸಾಕಷ್ಟು ಪ್ರಯತ್ನ ನಡೆಸಿದ್ದು, ಮೊದಲಿಗೆ ಪಿಜೆಗಳ ಮೇಲೆ ನಿಗಾ ಇಟ್ಟಿದೆ.

ಕೊರೋನಾ ವೈರಸ್: ಮಾಧ್ಯಮಗಳು ಹೇಗೆ ಹೊಣೆ ನಿಭಾಯಿಸುತ್ತಿವೆ ಎನ್ನುವ ವಿವರಣೆ ಇಲ್ಲಿದೆ...!

 ಬಿಬಿಎಂಪಿ ಬೆಂಗಳೂರಿನಲ್ಲಿ ಸಾವಿರಾರು ಪಿಜಿಗಳಿವೆ. ಬೇರೆ-ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಬೆಂಗಳೂರಿಗೆ ಬಂದ ಪಿ.ಜಿನಲ್ಲಿ ನೆಲೆಸಿದವರು ಅದೆಷ್ಟೋ ಜನರರಿದ್ದಾರೆ. ಬಿಬಿಎಂಪಿ ಆದೇಶದಂತೆ ಇವರೆಲ್ಲರು ಖಾಲಿ ಮಾಡಿದರೆ ಹೋಗುವುದೆಲ್ಲಿಗೆ? ರಾಜ್ಯದ ಹಳ್ಳಿಗಳು ಸದ್ಯಕ್ಕೆ ಸೇಫ್.

 ಅಕಸ್ಮಾತ್ ಒಂದಿಬ್ಬರು ಸೋಂಕಿತರು ಊರಿಗೆ ಹೋದರೂ ಭಯ ಅಲ್ವಾ? ಬದಲಿಗೆ ಪಿಜಿಯೊಳಗೇ ಕಾರ್ಯ ನಿರ್ವಹಿಸುವ ಹಾಗೂ ನೈರ್ಮಲ್ಯ ಕಾಪಾಡುವಂತೆ ಸೂಚಿಸುವುದು ಒಳ್ಳೆಯದಲ್ಲವೇ?

48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!