ಬೆಂಗಳೂರಿನ PG ಖಾಲಿ ಮಾಡ್ಬೇಕಾ? ಬಿಬಿಎಂಪಿ ಕಮಿಷನರ್ ಆದೇಶದಲ್ಲೇನಿದೆ?

ಬೆಂಗಳೂರಿನ PG ಖಾಲಿ ಮಾಡ್ಬೇಕಾ? ಬಿಬಿಎಂಪಿ ಕಮಿಷನರ್ ಆದೇಶದಲ್ಲೇನಿದೆ?

Published : Mar 19, 2020, 03:07 PM ISTUpdated : Mar 19, 2020, 03:11 PM IST

ಬೆಂಗಳೂರಿನಲ್ಲಿ ಸಾವಿರಾರು ಪಿಜಿಗಳಿವೆ. ಬೇರೆ-ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಬೆಂಗಳೂರಿಗೆ ಬಂದ ಪಿ.ಜಿನಲ್ಲಿ ನೆಲೆಸಿದವರು ಅದೆಷ್ಟೋ ಜನರರಿದ್ದಾರೆ. ಬಿಬಿಎಂಪಿ ಆದೇಶದಂತೆ ಇವರೆಲ್ಲರು ಖಾಲಿ ಮಾಡಿದರೆ ಹೋಗುವುದೆಲ್ಲಿಗೆ? ರಾಜ್ಯದ ಹಳ್ಳಿಗಳು ಸದ್ಯಕ್ಕೆ ಸೇಫ್. ಅಕಸ್ಮಾತ್ ಒಂದಿಬ್ಬರು ಸೋಂಕಿತರು ಊರಿಗೆ ಹೋದರೂ ಭಯ ಅಲ್ವಾ? ಬದಲಿಗೆ ಪಿಜಿಯೊಳಗೇ ಕಾರ್ಯ ನಿರ್ವಹಿಸುವ ಹಾಗೂ ನೈರ್ಮಲ್ಯ ಕಾಪಾಡುವಂತೆ ಸೂಚಿಸುವುದು ಒಳ್ಳೆಯದಲ್ಲವೇ?

ಬೆಂಗಳೂರು, (ಮಾ.19): ಡೆಡ್ಲಿ ಕೊರೋನಾ ವೈರಸ್ ಸೋಂಕಿತ ಸಂಖ್ಯೆ ರಾಜ್ಯದಲ್ಲಿ 15ಕ್ಕೆ ಏರಿದೆ. ಅದರಲ್ಲೂ ಬೆಂಗಳೂರಿನಲ್ಲೇ ಹೆಚ್ಚು. ಹೀಗಾಗಿ ಕೊರೋನಾ ಸೋಂಕು ಹರಡದಂತೆ ಬಿಬಿಎಂಪಿ ಸಾಕಷ್ಟು ಪ್ರಯತ್ನ ನಡೆಸಿದ್ದು, ಮೊದಲಿಗೆ ಪಿಜೆಗಳ ಮೇಲೆ ನಿಗಾ ಇಟ್ಟಿದೆ.

ಕೊರೋನಾ ವೈರಸ್: ಮಾಧ್ಯಮಗಳು ಹೇಗೆ ಹೊಣೆ ನಿಭಾಯಿಸುತ್ತಿವೆ ಎನ್ನುವ ವಿವರಣೆ ಇಲ್ಲಿದೆ...!

 ಬಿಬಿಎಂಪಿ ಬೆಂಗಳೂರಿನಲ್ಲಿ ಸಾವಿರಾರು ಪಿಜಿಗಳಿವೆ. ಬೇರೆ-ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಬೆಂಗಳೂರಿಗೆ ಬಂದ ಪಿ.ಜಿನಲ್ಲಿ ನೆಲೆಸಿದವರು ಅದೆಷ್ಟೋ ಜನರರಿದ್ದಾರೆ. ಬಿಬಿಎಂಪಿ ಆದೇಶದಂತೆ ಇವರೆಲ್ಲರು ಖಾಲಿ ಮಾಡಿದರೆ ಹೋಗುವುದೆಲ್ಲಿಗೆ? ರಾಜ್ಯದ ಹಳ್ಳಿಗಳು ಸದ್ಯಕ್ಕೆ ಸೇಫ್.

 ಅಕಸ್ಮಾತ್ ಒಂದಿಬ್ಬರು ಸೋಂಕಿತರು ಊರಿಗೆ ಹೋದರೂ ಭಯ ಅಲ್ವಾ? ಬದಲಿಗೆ ಪಿಜಿಯೊಳಗೇ ಕಾರ್ಯ ನಿರ್ವಹಿಸುವ ಹಾಗೂ ನೈರ್ಮಲ್ಯ ಕಾಪಾಡುವಂತೆ ಸೂಚಿಸುವುದು ಒಳ್ಳೆಯದಲ್ಲವೇ?

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?