Vanivilas Reservoir Chitradurga: 60 ವರ್ಷಗಳ ಬಳಿಕ ಜಲಾಶಯ ಭರ್ತಿ, ರೈತರ ಮೊಗದಲ್ಲಿ ಮಂದಹಾಸ

Vanivilas Reservoir Chitradurga: 60 ವರ್ಷಗಳ ಬಳಿಕ ಜಲಾಶಯ ಭರ್ತಿ, ರೈತರ ಮೊಗದಲ್ಲಿ ಮಂದಹಾಸ

Suvarna News   | Asianet News
Published : Dec 20, 2021, 11:36 AM ISTUpdated : Dec 20, 2021, 12:40 PM IST

ಕಳೆದ 10 ವರ್ಷಗಳಿಂದ ತೀವ್ರ ಬರಕ್ಕೆ (Drought) ತುತ್ತಾಗಿ ನೀರಿನ ಆಹಾಕಾರ ಅನುಭವಿಸಿರೋ ಚಿತ್ರದುರ್ಗದ (Chitradurga) ನೀರಿನ ಸೆಲೆ ಎನಿಸಿರುವ  ಇತಿಹಾಸ ಪ್ರಸಿದ್ಧ ವಾಣಿವಿಲಾಸಸಾಗರ (Vanivilas Sagar) ಜಲಾಶಯ ಈ ಬಾರಿ ತನ್ನ  ನೀರಿನ ಮಟ್ಟ 125 ಅಡಿ ದಾಟಿದ್ದೂ,126 ಅಡಿಯತ್ತ ದಾಪುಗಾಲು ಹಾಕ್ತಿದೆ‌. 

ಚಿತ್ರದುರ್ಗ (ಡಿ. 20):  ಕಳೆದ 10 ವರ್ಷಗಳಿಂದ ತೀವ್ರ ಬರಕ್ಕೆ (Drought) ತುತ್ತಾಗಿ ನೀರಿನ ಆಹಾಕಾರ ಅನುಭವಿಸಿರೋ ಚಿತ್ರದುರ್ಗದ (Chitradurga) ನೀರಿನ ಸೆಲೆ ಎನಿಸಿರುವ  ಇತಿಹಾಸ ಪ್ರಸಿದ್ಧ ವಾಣಿವಿಲಾಸಸಾಗರ (Vanivilas Sagar) ಜಲಾಶಯ ಈ ಬಾರಿ ತನ್ನ  ನೀರಿನ ಮಟ್ಟ 125 ಅಡಿ ದಾಟಿದ್ದೂ,126 ಅಡಿಯತ್ತ ದಾಪುಗಾಲು ಹಾಕ್ತಿದೆ‌. ಹೀಗಾಗಿ‌ ವಿವಿದೆಡೆಗಳಿಂದ ಪ್ರವಾಸಿಗರ‌ದಂಡೇ ವಿವಿಸಾಗರದತ್ತ  ಧಾವಿಸುತ್ತಿದೆ‌. 

ಇನ್ನು ಹೊಸದುರ್ಗ, ಹಿರಿಯೂರು  ಹಾಗೂ ಚಿತ್ರದುರ್ಗ ಭಾಗದಲ್ಲಿ 800 ಅಡಿ ಬೋರ್ವೆಲ್ ಕೊರೆಸಿದರು ಒಂದು ಹನಿ ನೀರು ಸಿಗುತ್ತಿರಲಿಲ್ಲ. ಹೀಗಾಗಿ ಇಂತಹ ವೇಳೆ ವಾಣಿವಿಲಾಸ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರೋದ್ರಿಂದ ಕೊಳವೆಬಾವಿಗಳಲ್ಲಿ ಅಂತರ್ಜಲ‌ ವೃದ್ಧಿಯಾಗಿದೆ. ಹೀಗಾಗಿ ಈ ಭಾಗದ ಅನ್ನದಾತರಲ್ಲಿ ಹಬ್ಬದ ವಾತಾವರಣ ಮೂಡಿಸಿದೆ. ಅಲ್ಲದೇ ತುರ್ತಾಗಿ ಕಾಲುವೆಗಳ ಮೂಲಕ‌ ನೀರು‌ಹರಿಸಿ ಈ‌ಭಾಗದಲ್ಲಿ‌ ಈ ಹಿಂದೆ ಬೆಳೆಯುತಿದ್ದ  ಕಬ್ಬು ಹಾಗು ಭತ್ತ ಬೆಳೆಯಲು ಮತ್ತೆ ಸರ್ಕಾರ ಪ್ರೋತ್ಸಾಹಿಸುವಂತೆ ರೈತರು  ಮನವಿ ಮಾಡಿದ್ದಾರೆ.

23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
24:04ಭೀಮಾತೀರದ ಮರ್ಡರ್​​ ರಹಸ್ಯ! : ಜಮೀನಿಗಾಗಿ ನಡೆದಿಲ್ಲ 6 ಜನರ ಕೊಲೆ, ಆ ದಂಧೆಯೇ ಕಾರಣವಂತೆ!
Read more