ಸ್ನೇಕ್ ಸೆರೆ ಹಿಡಿದ ಸುಂದರಿ.. ಏನ್​ ಮೀಟ್ರೂ ಗುರೂ: ಆಟೋ ವ್ಹೀಲಿಂಗ್ ಮಾಡಿದ ಅಡ್ನಾಡಿಗಳು

ಸ್ನೇಕ್ ಸೆರೆ ಹಿಡಿದ ಸುಂದರಿ.. ಏನ್​ ಮೀಟ್ರೂ ಗುರೂ: ಆಟೋ ವ್ಹೀಲಿಂಗ್ ಮಾಡಿದ ಅಡ್ನಾಡಿಗಳು

Published : Jul 26, 2025, 11:29 AM IST

ಮಹಿಳೆಯರ ಮೇಲೆ ಭಯಾನಕ ಹಲ್ಲೆ.. ಈತ ಮನಷ್ಯನೋ..? ಮೃಗವೋ..? 06 ನಿಮಿಷ, 30 ಲಕ್ಷ, ಡೆಲಿವರಿ ನೆಪ.. ಡೆಡ್ಲಿ ದರೋಡೆ..! ವೃದ್ಧ ಜೀವ.. ಕ್ಯಾನ್ಸರ್ ರೋಗ, ನಡು ರಸ್ತೆಯಲ್ಲಿ ಮಲಗಿಸಿದ ಪಾಪಿಗಳು..!

ಮಹಿಳೆಯರ ಮೇಲೆ ಭಯಾನಕ ಹಲ್ಲೆ.. ಈತ ಮನಷ್ಯನೋ..? ಮೃಗವೋ..? 06 ನಿಮಿಷ, 30 ಲಕ್ಷ,  ಡೆಲಿವರಿ ನೆಪ.. ಡೆಡ್ಲಿ ದರೋಡೆ..! ವೃದ್ಧ ಜೀವ.. ಕ್ಯಾನ್ಸರ್ ರೋಗ, ನಡು  ರಸ್ತೆಯಲ್ಲಿ ಮಲಗಿಸಿದ ಪಾಪಿಗಳು..! ಕಿಡಿಗೇಡಿಗಳ  ಅಟ್ಟಹಾಸ ಕತ್ತಲಲ್ಲಿ ಕಾರ್ ಛಿದ್ರ.. ಛಿದ್ರ..! ಸುದ್ದಿ ಜಗತ್ತಲ್ಲಿ ಇವತ್ತು ಸದ್ದು ಮಾಡಿದ ವೈರಲ್ ಸುದ್ದಿಗಳ ಹೂರಣವೇ ಈ ಹೊತ್ತಿನ ವಿಶೇಷ... ವೈರಲ್ ವಿಸ್ಮಯ.. ನಾನು.. ಹಾವು ಅಂದ್ರೆ ಹೌಹಾರೋ ಜನರ ನಡುವೆ ಇಲ್ಲೊಬ್ಬಳು ಸುಂದರಿ ಹಾವನ್ನೇ ಹಿಡಿದು ಸೈ ಅನ್ನಿಸಿಕೊಂಡಿದ್ದಾಳೆ.. ಇನ್ನು ಮತ್ತೊಂದು ಕಡೆ ಜೀವನದಲ್ಲಿ ಜಿಗುಪ್ಸೆಗೊಂಡ ವಿದ್ಯಾರ್ಥಿನಿಯೊಬ್ಳು ಶಾಲೆಯಲ್ಲೇ ತನ್ನ ಜೀವವನ್ನ ಅಂತ್ಯ ಮಾಡಿಕೊಂಡಿದ್ದು.. ಈ ಎರಡು ಘಟನೆಗಳ ವಿಡಿಯೋಗಳ ಜೊತೆಗೆ  ಮತ್ತೊಂದಿಷ್ಟು ವೈರಲ್ ವಿಡಿಯೋಗಳನ್ನ ಇವತ್ತಿನ ವೈರಲ್ ವಿಸ್ಮಯದಲ್ಲಿ ತೋರುಸ್ತೀವಿ ನೋಡಿ..

ಮನುಷ್ಯರಿಗೆ ಖಾಯಿಲೆ ಬಂತು ಅಂದ್ರೆ ಏನ್ ಮಾಡ್ತೀವಿ ಹೇಳಿ.. ಆಸ್ಪತ್ರೆಗೆ ಹೋಗಿ ಗುಣಪಡಿಸಿಕೊಳ್ಳೊದಕ್ಕೆ ಟ್ರೈ ಮಾಡ್ತೀವಿ.. ಆದ್ರೆ ಇಲ್ಲಿಬ್ರು ಮಹಾನ್ ವ್ಯಕ್ತಿಗಳು ಏನ್ ಮಾಡಿದ್ದಾರೆ ಗೊತ್ತಾ? ರೋಗ ಬಂತ ನಡುರಸ್ತೆಯಲ್ಲಿಯೇ ರೋಗಿಯನ್ನ ಮಲಗಿಸಿ ಕಾಲ್ಕಿತ್ತಿದ್ದಾರೆ. ಆಟೋದಲ್ಲಿ ಬೆಟ್ಟಕ್ಕೆ ಹೋಗ್ತಿದ್ದ ಯುವಕರು ಮಾಡಿದ ಆ ಒಂದು ಯಡವಟ್ಟಿನಿಂದ ಇಂದು ಪೊಲೀಸರ ಕೈಗೆ ತಗ್ಲಾಕೊಂಡಿದ್ದಾರೆ.. ಹಾಗಾದ್ರೆ ಆ ಯುವಕರು ಮಾಡಿದ್ದಾದ್ರು ಏನು ಅಂತೀರಾ? ಇಷ್ಟು ದಿನ ಬೈಕ್.. ಕಾರು.. ಸೈಕಲ್​ನಲ್ಲಿ ಸ್ಟಂಟ್​ ಮಾಡ್ತಿದ್ದ ಯುವಕರು ಇದೀಗ ಆಟೋ ಹಿಂದೆ ಹೋಗಿ ಲಾಕ್ ಆದ್ರೆ, ತುಂಬಿ ಹರಿಯೋ ನೀರಿನ ದಡದಲ್ಲಿದ್ದ ಆ ಶ್ವಾನಕ್ಕೆ ಏನಾಯ್ತು ಗೊತ್ತಾ.. ನೀವೆ ನೋಡಿ. ಮಕ್ಕಳಿಗೆ ತಿದ್ಧಿ ಬುದ್ಧಿ ಹೇಳಬೇಕಾಗಿರೋ ಶಿಕ್ಷಕ ಮಾಡಿರೋ ಕೆಲಸ ನೋಡಿದ್ರೆ ನೀವು ಕೂಡ ಛೀ.. ಥೂ ಅನ್ನದೇ ಇರಲ್ಲ... ಹಾಗಾದ್ರೆ ಆ ಶಿಕ್ಷಕ ಮಾಡಿದ್ದಾದ್ರು ಏನು. ಶಾಲೆಯನ್ನ ದೇವಸ್ಥಾನ ಅಂತಾರೇ.. ದೇವಸ್ಥಾನಕ್ಕೆ ಎಷ್ಟು ಮಡಿ ಮೈಲಿಗೆ ಇಂದ ಹೋಗ್ತೀವೋ ಅದೇ ರೀತಿ ಶಾಲೆಗೂ ಶಿಸ್ತಿನಿಂದ ಹೋಗ್ಬೇಕು.. ಇಲ್ಲಿ ಮಕ್ಕಳಿಗೆ ಶಿಸ್ತಿನ ಪಾಠ ಮಾಡಬೇಕಾಗಿರೋ ಶಿಕ್ಷಕ ಮಾಡ್ಕೊಂಡಿರೋ ಅವಾಂತರ ಹೇಗಿದೆ ಅಂತಾ ನೀವೆ ನೋಡಿ.

50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
Read more