ಕುದುರೆಯೇರಿ ಶಾಲೆಗೆ ಹೋಗ್ತಾನೆ ಈ ಹುಡುಗ, ಕೇಕ್ ತಿನ್ನಲು ಮುಗಿಬಿದ್ದ ಜನ..!

ಕುದುರೆಯೇರಿ ಶಾಲೆಗೆ ಹೋಗ್ತಾನೆ ಈ ಹುಡುಗ, ಕೇಕ್ ತಿನ್ನಲು ಮುಗಿಬಿದ್ದ ಜನ..!

Suvarna News   | Asianet News
Published : Feb 11, 2021, 09:30 AM IST

ಮಕ್ಕಳು ಶಾಲೆಗೆ ಬಸ್‌ನಲ್ಲೋ, ಪೋಷಕರ ಜೊತೆಗೋ ಹೋಗದನ್ನ ನೋಡಿದ್ದೇವೆ. ಇಲ್ಲೊಬ್ಬ ಪೋರ ಕುದುರೆ ಏರಿ ಹೋಗ್ತಾನೆ. ಯಾರಪ್ಪಾ ಈ ಹುಡುಗ..? 

ಬೆಂಗಳೂರು (ಫೆ. 11): ಇಲ್ಲೊಂದು ಕಡೆ ರಸ್ತೆ ಉದ್ಘಾಟನೆ ಮಾಡಿ, ಸಚಿವರೊಬ್ಬರು ಕೇಕ್ ಕಟ್ ಮಾಡಿದ್ದಷ್ಟೇ. ಕೇಕ್ ತಿನ್ನಲು ಸೇರಿದ್ದ ಜನ ಮುಗಿ ಬಿದ್ದರು. ಇಲ್ಲೊಬ್ಬ ವಾಟರ್ ಗನ್ ಹಿಡಿದು ಗಾಡಿ ವಾಶ್ ಮಾಡ್ತಿದ್ದ. ಆಗ ಅವನಿಗೆ ಕರೆಂಟ್ ಹೊಡೆದಿತ್ತು. ಮುಂದೇನಾಯ್ತು..?  ಮಕ್ಕಳು ಶಾಲೆಗೆ ಬಸ್‌ನಲ್ಲೋ, ಪೋಷಕರ ಜೊತೆಗೋ ಹೋಗದನ್ನ ನೋಡಿದ್ದೇವೆ. ಇಲ್ಲೊಬ್ಬ ಪೋರ ಕುದುರೆ ಏರಿ ಹೋಗ್ತಾನೆ. ಯಾರಪ್ಪಾ ಈ ಹುಡುಗ..? 

 

21:15ಬೆಲೆಗೆ ಬಿದ್ದ 200 ಕೋಟಿ ರೂ ಸರ್ಕಾರಿ ಎಂಜಿನೀಯರ್, ಕೆಜಿಗಟ್ಟಲೇ ಚಿನ್ನ ಬೆಳ್ಳಿ, ಹಲವು ಭವ್ಯ ಬಂಗಲೇ ಸೀಝ್
19:50Suvarna Special: ನನ್ನವರು ಯಾರೂ ಇಲ್ಲ, ದೀದಿ ಕಟ್ಟಿದ ದಶಕದ ಕೋಟೆ ಒಂದೇ ಏಟಿಗೆ ಛಿದ್ರ
21:25ಮಧ್ಯಪ್ರಾಚ್ಯ ಯುದ್ಧ ನಡುವೆ ಭಾರತ ಟಾರ್ಗೆಟ್, ಟ್ರಂಪ್ ಎಡವಟ್ಟಿಗೆ ಮೋದಿ ಸರ್ಕಾರ ಮಾಡಿದ್ದೇನು?
24:27ನೆಹರು ದಾಖಲೆ ಮುರಿದ ಮೋದಿ ಸುದೀರ್ಘ ಆಡಳಿತ, 3 ಬಾರಿ ಜನಾದೇಶ, ಕದಲದ ಮೋದಿ ಸಿಂಹಾಸನ, ಹೇಗಿತ್ತು 4398 ದಿನಗಳ ಆಡಳಿತ?
24:09ದೀದಿ ಕೋಟೆಯಲ್ಲಿ ಮಹಾಬಿರುಕು.. ಏನು ಕಾರಣ? ಗಜಕೇಸರಿ ವ್ಯೂಹ.. ದೀದಿ ದಿಗ್ಬಂಧನ.. ಏನಿದರ ಗುಟ್ಟು?
24:26ಪ್ಲಾಸ್ಟಿಕ್ ನೋಟು... ಕರೆನ್ಸಿ ಕ್ರಾಂತಿ! ಕಾಗದದ ನೋಟುಗಳ ಆಯಸ್ಸು ಖತಂ, ಮತ್ತೆ ಡಿಮಾನಟೈಸೇಶನ್..?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!