ಮುಂಬೈಗೆ ಮತ್ತೊಂದು ಕಂಟಕ, ಹವಾಮಾನ ಇಲಾಖೆ ಕೊಟ್ಟ ವಾರ್ನಿಂಗ್ ಇದು!

ಮುಂಬೈಗೆ ಮತ್ತೊಂದು ಕಂಟಕ, ಹವಾಮಾನ ಇಲಾಖೆ ಕೊಟ್ಟ ವಾರ್ನಿಂಗ್ ಇದು!

Published : Aug 27, 2020, 04:02 PM ISTUpdated : Aug 27, 2020, 08:04 PM IST

ಮಹಾ ಮಳೆಯ ಆಗಸ್ಟ್ ಅವಾಂತರದಿಂದ ಮುಂಬೈಗೆ ಗಂಡಾಂತರ ಬಂದೊದಗಿದೆ. ಮಹಾನಗರಿಯಿಂದ ಏಶವೇ ಬೆಚ್ಚಿ ಬೀಳಿಸುವಂತಹ ಸುದ್ದಿ ಹೊರ ಬಿದ್ದಿದೆ. ಹೌದು ಮುಂಬೈ ಮುಳುಗಲಾರಂಭಿಸಿದ್ದು, ಇದು ಭಾರತಕ್ಕೆ ನಡುಕ ಹುಟ್ಟಿಸಿದೆ. ಪಶ್ಚಿಮ ಭಾರತ ಭಾರೀ ಮಳೆಯಿಂದ ಸಂಕಷ್ಟ ಎದುರಿಸುವ ಮುನ್ಸೂಚನೆ ಸಿಕ್ಕಿದೆ.

ಮುಂಬೈ(ಆ.27): ಮಹಾ ಮಳೆಯ ಆಗಸ್ಟ್ ಅವಾಂತರದಿಂದ ಮುಂಬೈಗೆ ಗಂಡಾಂತರ ಬಂದೊದಗಿದೆ. ಮಹಾನಗರಿಯಿಂದ ಏಶವೇ ಬೆಚ್ಚಿ ಬೀಳಿಸುವಂತಹ ಸುದ್ದಿ ಹೊರ ಬಿದ್ದಿದೆ. ಹೌದು ಮುಂಬೈ ಮುಳುಗಲಾರಂಭಿಸಿದ್ದು, ಇದು ಭಾರತಕ್ಕೆ ನಡುಕ ಹುಟ್ಟಿಸಿದೆ. ಪಶ್ಚಿಮ ಭಾರತ ಭಾರೀ ಮಳೆಯಿಂದ ಸಂಕಷ್ಟ ಎದುರಿಸುವ ಮುನ್ಸೂಚನೆ ಸಿಕ್ಕಿದೆ.

ಇದನ್ನೂ ನೋಡಿ | ಮುನಿದ ಪ್ರಕೃತಿ; ಎಲ್ಲೆಲ್ಲಿ ಏನೇನಾಗಿದೆ?...

ಜೀವ ನೀಡೋ ಜಲ ಈಗ ಜೀವ ತೆಗೆಯಲು ನಿಂತಿದೆ. ರೊಚ್ಚಿಗೆದ್ದಿರುವ ವರುಣ ಕೊಡುತ್ತಿರುವ ಶಿಕ್ಷೆ ಮಾತ್ರ ಬಹ ದೊಡ್ಡದು. ಅದರಲ್ಲೂ ದೇಶದ ವಾಣಿಜ್ಯ ರಾಜಧಾನಿ ಮುಂಬೈ ಈ ವರುಣನ ಅಬ್ಬರಕ್ಕೆ ಮುಳುಗುತ್ತಿದೆ.ಗಾಯದ ಮೇಲೆ ಬರೆ ಎಳೆದಂತೆ ಐದು ಗಂಟೆಯಲ್ಲಿ ಐದು ರಹಸ್ಯಗಳನ್ನು ಭಾರತೀಯ ಹವಾಮಾನ ಇಲಾಖೆ ಬಿಚ್ಚಿಟ್ಟಿದೆ. ಇಲ್ಲಿದೆ ಈ ಕುರಿತಾದ ಒಂದು ವರದಿ.

19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?