ಮಳೆ ಕಡಿಮೆ ಇದ್ದರೂ ಹೆಚ್ಚುತ್ತಿದೆ ಪ್ರವಾಹ: ಲೆಕ್ಕಾಚಾರವೆಲ್ಲಾ ಬುಡಮೇಲಾಗುತ್ತಿರುವುದೇಕೆ?

ಮಳೆ ಕಡಿಮೆ ಇದ್ದರೂ ಹೆಚ್ಚುತ್ತಿದೆ ಪ್ರವಾಹ: ಲೆಕ್ಕಾಚಾರವೆಲ್ಲಾ ಬುಡಮೇಲಾಗುತ್ತಿರುವುದೇಕೆ?

Published : Sep 02, 2020, 03:44 PM IST

ದೇಶದಲ್ಲಿ ಸುರಿಯುತ್ತಿರುವುದು ಬರೀ ಮಳೆಯಲ್ಲ, ಅದು ಮರಣ ವರ್ಷಧಾರೆ. 1926, 33, 58, 63, 88 ಮತ್ತು ಈಗ 2020 ಈ ಐದೂ ವರ್ಷಗಳಲ್ಲಿ ಸುರಿದ ಭಾರೀ ಮಳೆಯ ರಹಸ್ಯವೇನು? ಭಾರತವನ್ನೇ ಕೊಚ್ಚಿಕೊಂಡು ಹೋಗುತ್ತಾ ಈ ಮಳೆ? ಕರ್ನಾಟಕದ ಮಳೆಯ್ಬರದ ರಹಸ್ಯ ಬಿಚ್ಚಿಟ್ಟಿದೆ ಐಎಂಡಿ.

ನವದೆಹಲಿ(ಸೆ.02) ದೇಶದಲ್ಲಿ ಸುರಿಯುತ್ತಿರುವುದು ಬರೀ ಮಳೆಯಲ್ಲ, ಅದು ಮರಣ ವರ್ಷಧಾರೆ. 1926, 33, 58, 63, 88 ಮತ್ತು ಈಗ 2020 ಈ ಐದೂ ವರ್ಷಗಳಲ್ಲಿ ಸುರಿದ ಭಾರೀ ಮಳೆಯ ರಹಸ್ಯವೇನು? ಭಾರತವನ್ನೇ ಕೊಚ್ಚಿಕೊಂಡು ಹೋಗುತ್ತಾ ಈ ಮಳೆ? ಕರ್ನಾಟಕದ ಮಳೆಯ್ಬರದ ರಹಸ್ಯ ಬಿಚ್ಚಿಟ್ಟಿದೆ ಐಎಂಡಿ.

ಹೌದು ಊರಿಗೆ ಊರನ್ನೇ ಆಹುತಿ ಪಡರೆದು ಸುರಿಯುತ್ತಿರುವ ಈ ಮಳೆಗೆ ಇಡೀ ದೇಶವೇ ಕಂಗಾಲಾಗಿದೆ. ಕೊರೋನಾತಂಕದ ನಡುವೆ ಮಳೆಯಾರ್ಭಟ ನಾವ್ಯಾರೂ ಕಲ್ಪನೆ ಮಾಡಿದರ ಭೀಕರ ರಹಸಯವನ್ನು ಬಿಚ್ಚಿಟ್ಟಿದೆ. ಇದಕ್ಕೆ ಶತಮಾನದ ಇತಿಹಾಸವಿದೆ. ಅದೇನದು ಅಂತೀರಾ? ಇಲ್ಲಿದೆ ವಿವರ 

18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು