ವರುಣನ ರೌದ್ರಾವತಾರ, ರಾಜ್ಯದ 150ಕ್ಕೂ ಹೆಚ್ಚು ಅಣೆಕಟ್ಟು ಅಪಾಯದಲ್ಲಿ!

ವರುಣನ ರೌದ್ರಾವತಾರ, ರಾಜ್ಯದ 150ಕ್ಕೂ ಹೆಚ್ಚು ಅಣೆಕಟ್ಟು ಅಪಾಯದಲ್ಲಿ!

Published : Sep 05, 2020, 01:17 PM IST

ಹದಿನಾರು ನದಿಗಳ ರೌದ್ರಾವತಾರ, ಎಂಟು ರಾಜ್ಯಗಳಿಗೆ ಘೋರ ಗಂಡಾಂತರ. ಅರ್ಧ ಭಾರತಕ್ಕೇ ಜಲ ಗಂಡಾಂತರ. ಜೀವ ನದಿಗಳು ಕ್ಷಣ ಕ್ಷಣಕ್ಕೂ ಉಕ್ಕೇರುತ್ತಿದ್ದು, ಪ್ರವಾಹಕ್ಕೆ ಒಂದು ಕೋಟಿ ಜನರ ಜೀವ ಸಂಕಟದಲ್ಲಿದೆ. ಉತ್ತರ  ಭಾರತದಿಂದ ದಕ್ಷಿಣದ ಕಡೆಗೆ ಮಳೆ ರಾಕ್ಷಸನ ಪ್ರಯಾಣ ಆರಂಭವಾಗಿದೆ. 

ಹದಿನಾರು ನದಿಗಳ ರೌದ್ರಾವತಾರ, ಎಂಟು ರಾಜ್ಯಗಳಿಗೆ ಘೋರ ಗಂಡಾಂತರ. ಅರ್ಧ ಭಾರತಕ್ಕೇ ಜಲ ಗಂಡಾಂತರ. ಜೀವ ನದಿಗಳು ಕ್ಷಣ ಕ್ಷಣಕ್ಕೂ ಉಕ್ಕೇರುತ್ತಿದ್ದು, ಪ್ರವಾಹಕ್ಕೆ ಒಂದು ಕೋಟಿ ಜನರ ಜೀವ ಸಂಕಟದಲ್ಲಿದೆ. ಉತ್ತರ  ಭಾರತದಿಂದ ದಕ್ಷಿಣದ ಕಡೆಗೆ ಮಳೆ ರಾಕ್ಷಸನ ಪ್ರಯಾಣ ಆರಂಭವಾಗಿದೆ. 

ಇನ್ನು ಕರ್ನಾಟಕದ 150 ಅಣೆಕಟ್ಟುಗಳು ಅಪಾಯದಲ್ಲಿವೆ. ಅವೇನಾದರೂ ಒಡೆದರೆ ಅನೇಕ ಜೀವಗು ಸಮಾಧಿಯಾಗುವುದು ಖಚಿತ. ಈ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲಿದೆ.

19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?