ವರುಣನ ರೌದ್ರಾವತಾರ, ರಾಜ್ಯದ 150ಕ್ಕೂ ಹೆಚ್ಚು ಅಣೆಕಟ್ಟು ಅಪಾಯದಲ್ಲಿ!

ವರುಣನ ರೌದ್ರಾವತಾರ, ರಾಜ್ಯದ 150ಕ್ಕೂ ಹೆಚ್ಚು ಅಣೆಕಟ್ಟು ಅಪಾಯದಲ್ಲಿ!

Published : Sep 05, 2020, 01:17 PM IST

ಹದಿನಾರು ನದಿಗಳ ರೌದ್ರಾವತಾರ, ಎಂಟು ರಾಜ್ಯಗಳಿಗೆ ಘೋರ ಗಂಡಾಂತರ. ಅರ್ಧ ಭಾರತಕ್ಕೇ ಜಲ ಗಂಡಾಂತರ. ಜೀವ ನದಿಗಳು ಕ್ಷಣ ಕ್ಷಣಕ್ಕೂ ಉಕ್ಕೇರುತ್ತಿದ್ದು, ಪ್ರವಾಹಕ್ಕೆ ಒಂದು ಕೋಟಿ ಜನರ ಜೀವ ಸಂಕಟದಲ್ಲಿದೆ. ಉತ್ತರ  ಭಾರತದಿಂದ ದಕ್ಷಿಣದ ಕಡೆಗೆ ಮಳೆ ರಾಕ್ಷಸನ ಪ್ರಯಾಣ ಆರಂಭವಾಗಿದೆ. 

ಹದಿನಾರು ನದಿಗಳ ರೌದ್ರಾವತಾರ, ಎಂಟು ರಾಜ್ಯಗಳಿಗೆ ಘೋರ ಗಂಡಾಂತರ. ಅರ್ಧ ಭಾರತಕ್ಕೇ ಜಲ ಗಂಡಾಂತರ. ಜೀವ ನದಿಗಳು ಕ್ಷಣ ಕ್ಷಣಕ್ಕೂ ಉಕ್ಕೇರುತ್ತಿದ್ದು, ಪ್ರವಾಹಕ್ಕೆ ಒಂದು ಕೋಟಿ ಜನರ ಜೀವ ಸಂಕಟದಲ್ಲಿದೆ. ಉತ್ತರ  ಭಾರತದಿಂದ ದಕ್ಷಿಣದ ಕಡೆಗೆ ಮಳೆ ರಾಕ್ಷಸನ ಪ್ರಯಾಣ ಆರಂಭವಾಗಿದೆ. 

ಇನ್ನು ಕರ್ನಾಟಕದ 150 ಅಣೆಕಟ್ಟುಗಳು ಅಪಾಯದಲ್ಲಿವೆ. ಅವೇನಾದರೂ ಒಡೆದರೆ ಅನೇಕ ಜೀವಗು ಸಮಾಧಿಯಾಗುವುದು ಖಚಿತ. ಈ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲಿದೆ.

39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:58ಮುಂಗಾರು ಮಳೆಯನ್ನೇ ನುಂಗಿ ಹಾಕ್ತಾನಾ ಪುಟ್ಟ ಹುಡುಗ? ಭಾರತಕ್ಕೆ ಶೇ.60ರಷ್ಟು ಬರಗಾಲ ಎಚ್ಚರಿಕೆ
19:36ಯುಪಿ ಕದನ 2027: ‘ಲೋಕ’ ಪಾಠ, ಕಮಲ ಪಡೆಯ ಪ್ರತೀಕಾರ! ವಿಪಕ್ಷಗಳ ನಿದ್ದೆಗೆಡಿಸಿದ ಬಿಜೆಪಿಯ ಮಹಾ ಚಾಣಕ್ಯ ತಂತ್ರ!