ಸಿಎಂ, ಪಿಎಂ ಮಧ್ಯೆ ಇದೆಂಥಾ ಭಿನ್ನಮತ?: ಮೋದಿ, ಯೋಗಿ ವೈಮನಸ್ಸಿಗೇನು ಕಾರಣ?

ಸಿಎಂ, ಪಿಎಂ ಮಧ್ಯೆ ಇದೆಂಥಾ ಭಿನ್ನಮತ?: ಮೋದಿ, ಯೋಗಿ ವೈಮನಸ್ಸಿಗೇನು ಕಾರಣ?

Published : Jun 08, 2021, 05:05 PM ISTUpdated : Jun 08, 2021, 05:12 PM IST

ಉತ್ತರ ಪ್ರದೇಶ ಸಿಎಂ ಯೋಗಿ ಹುಟ್ಟುಹಬ್ಬವನ್ನೇ ಮರೆತರಾ ಪಿಎಂ ಮೋದಿ? ಇಬ್ಬರು ಮಹಾನಾಯಕರ ವೈಮನಸ್ಸಿಗೆ ಇದೇನಾಸಾಕ್ಷಿ? ಇನ್ನು ಎಂಟು ತಿಂಗಳಲ್ಲಿ ಎದುರಾಗಲಿದೆ ಯೋಗಿಗೆ ಅಗ್ನಿ ಪರೀಕ್ಷೆ, ಮೋದಿಗೆ ಸತ್ವ ಪರೀಕ್ಷೆ. ಅಕಸ್ಮಾತ್‌ ಸೋತರೆ ಯಾರಿಗೆ ಕಾದಿದೆ ಭಾರೀ ಗಂಡಾಂತರ? ಅತ್ತ ಪಿಎ, ಇತ್ತ ಯುಪಿ ಸಿಎಂ. ಈ ಇಬ್ಬರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆಯಾ? ಎಣಿದರ ಅಸಲಿಯತ್ತು? 

ಲಕ್ನೋ(ಜೂ.08): ಉತ್ತರ ಪ್ರದೇಶ ಸಿಎಂ ಯೋಗಿ ಹುಟ್ಟುಹಬ್ಬವನ್ನೇ ಮರೆತರಾ ಪಿಎಂ ಮೋದಿ? ಇಬ್ಬರು ಮಹಾನಾಯಕರ ವೈಮನಸ್ಸಿಗೆ ಇದೇನಾಸಾಕ್ಷಿ? ಇನ್ನು ಎಂಟು ತಿಂಗಳಲ್ಲಿ ಎದುರಾಗಲಿದೆ ಯೋಗಿಗೆ ಅಗ್ನಿ ಪರೀಕ್ಷೆ, ಮೋದಿಗೆ ಸತ್ವ ಪರೀಕ್ಷೆ. ಅಕಸ್ಮಾತ್‌ ಸೋತರೆ ಯಾರಿಗೆ ಕಾದಿದೆ ಭಾರೀ ಗಂಡಾಂತರ? ಅತ್ತ ಪಿಎ, ಇತ್ತ ಯುಪಿ ಸಿಎಂ. ಈ ಇಬ್ಬರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆಯಾ? ಎಣಿದರ ಅಸಲಿಯತ್ತು? 

ರೇಪ್ ರಾಜಧಾನಿ, ಇದು ಯೋಗಿಯ ಉತ್ತರ ಪ್ರದೇಶ..!

ಒಂದು ವೇಳೆ ಈ ಮಾತು ನಿಜವಾದಲ್ಲಿ ಈ ಇಬ್ಬರ ಮಧ್ಯೆ ಸಂಧಾನ ನಡೆಸೋಸು ಯಾರು? ಈ ಕುರಿತಾದ ಒಂದು ರಿಪೋರ್ಟ್‌ ಇಲ್ಲಿದೆ ನೋಡಿ.

21:15ಬೆಲೆಗೆ ಬಿದ್ದ 200 ಕೋಟಿ ರೂ ಸರ್ಕಾರಿ ಎಂಜಿನೀಯರ್, ಕೆಜಿಗಟ್ಟಲೇ ಚಿನ್ನ ಬೆಳ್ಳಿ, ಹಲವು ಭವ್ಯ ಬಂಗಲೇ ಸೀಝ್
19:50Suvarna Special: ನನ್ನವರು ಯಾರೂ ಇಲ್ಲ, ದೀದಿ ಕಟ್ಟಿದ ದಶಕದ ಕೋಟೆ ಒಂದೇ ಏಟಿಗೆ ಛಿದ್ರ
21:25ಮಧ್ಯಪ್ರಾಚ್ಯ ಯುದ್ಧ ನಡುವೆ ಭಾರತ ಟಾರ್ಗೆಟ್, ಟ್ರಂಪ್ ಎಡವಟ್ಟಿಗೆ ಮೋದಿ ಸರ್ಕಾರ ಮಾಡಿದ್ದೇನು?
24:27ನೆಹರು ದಾಖಲೆ ಮುರಿದ ಮೋದಿ ಸುದೀರ್ಘ ಆಡಳಿತ, 3 ಬಾರಿ ಜನಾದೇಶ, ಕದಲದ ಮೋದಿ ಸಿಂಹಾಸನ, ಹೇಗಿತ್ತು 4398 ದಿನಗಳ ಆಡಳಿತ?
24:09ದೀದಿ ಕೋಟೆಯಲ್ಲಿ ಮಹಾಬಿರುಕು.. ಏನು ಕಾರಣ? ಗಜಕೇಸರಿ ವ್ಯೂಹ.. ದೀದಿ ದಿಗ್ಬಂಧನ.. ಏನಿದರ ಗುಟ್ಟು?
24:26ಪ್ಲಾಸ್ಟಿಕ್ ನೋಟು... ಕರೆನ್ಸಿ ಕ್ರಾಂತಿ! ಕಾಗದದ ನೋಟುಗಳ ಆಯಸ್ಸು ಖತಂ, ಮತ್ತೆ ಡಿಮಾನಟೈಸೇಶನ್..?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!