ಸಿಎಂ, ಪಿಎಂ ಮಧ್ಯೆ ಇದೆಂಥಾ ಭಿನ್ನಮತ?: ಮೋದಿ, ಯೋಗಿ ವೈಮನಸ್ಸಿಗೇನು ಕಾರಣ?

ಸಿಎಂ, ಪಿಎಂ ಮಧ್ಯೆ ಇದೆಂಥಾ ಭಿನ್ನಮತ?: ಮೋದಿ, ಯೋಗಿ ವೈಮನಸ್ಸಿಗೇನು ಕಾರಣ?

Published : Jun 08, 2021, 05:05 PM ISTUpdated : Jun 08, 2021, 05:12 PM IST

ಉತ್ತರ ಪ್ರದೇಶ ಸಿಎಂ ಯೋಗಿ ಹುಟ್ಟುಹಬ್ಬವನ್ನೇ ಮರೆತರಾ ಪಿಎಂ ಮೋದಿ? ಇಬ್ಬರು ಮಹಾನಾಯಕರ ವೈಮನಸ್ಸಿಗೆ ಇದೇನಾಸಾಕ್ಷಿ? ಇನ್ನು ಎಂಟು ತಿಂಗಳಲ್ಲಿ ಎದುರಾಗಲಿದೆ ಯೋಗಿಗೆ ಅಗ್ನಿ ಪರೀಕ್ಷೆ, ಮೋದಿಗೆ ಸತ್ವ ಪರೀಕ್ಷೆ. ಅಕಸ್ಮಾತ್‌ ಸೋತರೆ ಯಾರಿಗೆ ಕಾದಿದೆ ಭಾರೀ ಗಂಡಾಂತರ? ಅತ್ತ ಪಿಎ, ಇತ್ತ ಯುಪಿ ಸಿಎಂ. ಈ ಇಬ್ಬರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆಯಾ? ಎಣಿದರ ಅಸಲಿಯತ್ತು? 

ಲಕ್ನೋ(ಜೂ.08): ಉತ್ತರ ಪ್ರದೇಶ ಸಿಎಂ ಯೋಗಿ ಹುಟ್ಟುಹಬ್ಬವನ್ನೇ ಮರೆತರಾ ಪಿಎಂ ಮೋದಿ? ಇಬ್ಬರು ಮಹಾನಾಯಕರ ವೈಮನಸ್ಸಿಗೆ ಇದೇನಾಸಾಕ್ಷಿ? ಇನ್ನು ಎಂಟು ತಿಂಗಳಲ್ಲಿ ಎದುರಾಗಲಿದೆ ಯೋಗಿಗೆ ಅಗ್ನಿ ಪರೀಕ್ಷೆ, ಮೋದಿಗೆ ಸತ್ವ ಪರೀಕ್ಷೆ. ಅಕಸ್ಮಾತ್‌ ಸೋತರೆ ಯಾರಿಗೆ ಕಾದಿದೆ ಭಾರೀ ಗಂಡಾಂತರ? ಅತ್ತ ಪಿಎ, ಇತ್ತ ಯುಪಿ ಸಿಎಂ. ಈ ಇಬ್ಬರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆಯಾ? ಎಣಿದರ ಅಸಲಿಯತ್ತು? 

ರೇಪ್ ರಾಜಧಾನಿ, ಇದು ಯೋಗಿಯ ಉತ್ತರ ಪ್ರದೇಶ..!

ಒಂದು ವೇಳೆ ಈ ಮಾತು ನಿಜವಾದಲ್ಲಿ ಈ ಇಬ್ಬರ ಮಧ್ಯೆ ಸಂಧಾನ ನಡೆಸೋಸು ಯಾರು? ಈ ಕುರಿತಾದ ಒಂದು ರಿಪೋರ್ಟ್‌ ಇಲ್ಲಿದೆ ನೋಡಿ.

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!