ಲಾಲ್ ಖಿಲಾದ ಕೋಲಾಹಲಕ್ಕೆ ಅಸಲಿ ಕಾರಣ ಯಾರು? ಬಯಲಾಯ್ತು ರಹಸ್ಯ!

Jan 28, 2021, 3:11 PM IST

ನವದೆಹಲಿ(ಜ.28): ಕೆಂಪು ಕೋಟೆಯಲ್ಲಿ ದಾಂಧಲೆ ಮಾಡಿದ ದೇಶದ್ರೋಹಿಗಳು ಯಾರು? ಬಿಜೆಪಿ ಲೀಡರ್ಸ್ ಜೊತೆಗಿದ್ದ ಆ ಸಿನಿಮಾ ಹೀರೋನಾ? ಅಥವಾ ಖಲಿಸ್ತಾನದ ಕಿರಾತಕನಾ? ರೈತರರನ್ನು ಒಗ್ಗೂಡಿಸಿದ್ದ ನಾಯಕರೇ ಈ ದುರಂತಕ್ಕೆ ಕುಮ್ಮಕ್ಕು ಕೊಟ್ಟಿದ್ದಾರಾ? ಎಲ್ಲಿಂದ ಎಲ್ಲಿಗಿದೆ ಗೊತ್ತಾ ಸೀಕ್ರೆಟ್ ಲಿಂಕ್? ಒಂದೇ ರಾತ್ರಿ ಅಸಲಿ ಕೈವಾಡದ ಸತ್ಯಇಲ್ಲಿದೆ ನೋಡಿ.