ದೇಶದ ಸಂಸತ್‌ನಲ್ಲಿ ಚೆಲ್ಲಿದ ರಕ್ತ, ಸಂಸದ ಸಾರಂಗಿ ಮೇಲೆ ರಾಹುಲ್ ಗಾಂಧಿ ಪ್ರತಾಪ!

ದೇಶದ ಸಂಸತ್‌ನಲ್ಲಿ ಚೆಲ್ಲಿದ ರಕ್ತ, ಸಂಸದ ಸಾರಂಗಿ ಮೇಲೆ ರಾಹುಲ್ ಗಾಂಧಿ ಪ್ರತಾಪ!

Published : Dec 20, 2024, 04:23 PM IST

ಅಮಿತ್ ಶಾ ಅವರ ಹೇಳಿಕೆಯಿಂದ ಆರಂಭವಾದ ವಿವಾದ ದೊಡ್ಡ ಮಟ್ಟದ ಹೋರಾಟಕ್ಕೆ ಕಾರಣವಾಗಿದೆ. ಸಂಸತ್ ಹೊರಗೆ ಸಂಸದರ ರಕ್ತ ಚಿಮ್ಮಿದೆ. ರಾಹುಲ್ ಗಾಂಧಿ ಮಾಡಿದ ಎಡವಟ್ಟಿನಿಂದ ಪ್ರತಾಪ್ ಸಾರಂಗಿ ಗಾಯಗೊಂಡಿದ್ದಾರಾ?

ಬೆಂಗಳೂರು (ಡಿ.20): ಅಮಿತ್ ಶಾ ಅವರಾಡಿದ ಅದೊಂದು ಮಾತು, ದೊಡ್ಡ ಕೋಲಹಲ ಸೃಷ್ಟಿಸಿತ್ತು. ಆದರೆ, ಅದೇ ಮಾತಿನ ವಿಚಾರವಾಗಿ ಶುರುವಾದ ಹೋರಾಟ, ಇಡೀ ದೇಶದಲ್ಲೆ ಸಂಚಲನ ಸೃಷ್ಟಿಸಿದೆ. ಸಂಸತ್ ಹೊರಗೆ ಸಂಸದರ ರಕ್ತವೇ ಚಿಮ್ಮುವಂತಾಗಿದೆ. 

ಅಷ್ಟಕ್ಕೂ ಆಗಿದ್ದೇನು? ರಾಹುಲ್ ಗಾಂಧಿ ಮಾಡಿದ ಎಡವಟ್ಟಿನಿಂದಲೇ, ಪ್ರತಾಪ್ ಸಾರಂಗಿ ಗಾಯಗೊಂಡರಾ? ತಪ್ಪು ಮಾಡಿದ್ದು ನಾನೇ ಅಂತ ರಾಹುಲ್ ಗಾಂಧಿ ಒಪ್ಪಿಕೊಂಡ್ರಾ? ಅಸಲಿಗೆ ಸಂಸತ್ ಭವನದ ಹೊರಗೆ ಆಗಿದ್ದೇನು? ಅದರಿಂದ ರಾಷ್ಟ್ರ ರಾಜಕಾರಣದಲ್ಲಿ ಆಗೋದೇನು?  

ರಾಹುಲ್ ಗಾಂಧಿ ಅವರೇನೋ ಬಿಜೆಪಿ ವಿರುದ್ಧ ಗುಡುಗೋದಕ್ಕೆ ಸಿದ್ಧರಾಗಿ ಬಂದಿದ್ರು. ಆದರೆ, ಇಲ್ಲಿ ಆಗಿರೋದೇ ಬೇರೆ.. ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕರು ಸರಣಿ ಆರೋಪ ಮಾಡುತ್ತಿದ್ದಾರೆ. ಅದಕ್ಕೆ ಕಾರಣವಾಗಿದ್ದು ಈ ಘಟನೆ.
 

50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
Read more