ನಕ್ಸಲ್ ನಾಶಕ್ಕೆ ಮುನ್ನುಡಿ ಬರೆದಿತ್ತು ಅಮಿತ್ ಶಾ ಶಪಥ: ಹೇಗಿತ್ತು ಗೊತ್ತಾ ಆಪರೇಷನ್ ಬ್ಲ್ಯಾಕ್ ಫಾರೆಸ್ಟ್?

ನಕ್ಸಲ್ ನಾಶಕ್ಕೆ ಮುನ್ನುಡಿ ಬರೆದಿತ್ತು ಅಮಿತ್ ಶಾ ಶಪಥ: ಹೇಗಿತ್ತು ಗೊತ್ತಾ ಆಪರೇಷನ್ ಬ್ಲ್ಯಾಕ್ ಫಾರೆಸ್ಟ್?

Published : Oct 18, 2025, 11:41 AM IST

ನಕ್ಸಲರ ವಿನಾಶಕ್ಕೆ ಗೃಹ ಸಚಿವ ಅಮಿತ್ ಶಾ ಅವರ 2026ರ ಗಡುವಿನೊಂದಿಗೆ, ನಕ್ಸಲರಿಗೆ ಶರಣಾಗತಿ ಅಥವಾ ಮರಣ ಎಂಬ ಎರಡೇ ಆಯ್ಕೆಗಳು ಉಳಿದಿದ್ದು, ನೂರಾರು ನಕ್ಸಲರು ಸಾಮೂಹಿಕವಾಗಿ ಶರಣಾಗುತ್ತಿದ್ದಾರೆ. ಕೇಂದ್ರ ಸರ್ಕಾರದ 'ಆಪರೇಷನ್ ಬ್ಲ್ಯಾಕ್ ಫಾರೆಸ್ಟ್' ಬಗ್ಗೆ ಇಲ್ಲಿದೆ ಡಿಟೇಲ್ ವೀಡಿಯೋ ಸ್ಟೋರಿ.

ನಮಸ್ತೆ ವೀಕ್ಷಕರೇ.. ದೇಶದಲ್ಲೊಂದು ಅತಿ ಮುಖ್ಯವಾದ ಬದಲಾವಣೆ ಆಗ್ತಾ ಇದೆ.. ಒಂದಲ್ಲಾ ಒಂದಿನ, ಅಂಥದ್ದೊಂದು ಬದಲಾವಣೆ ಬರಬಹುದು ಅನ್ನೋ ಕಲ್ಪನೆ ಕೂಡ ಇರ್ಲಿಲ್ಲ ನಮ್ ಜನಕ್ಕೆ.. ಆದ್ರೆ ಈಗ, ಯಾವುದು ಕನಸಲ್ಲೂ ಸಾಧ್ಯ ಇರ್ಲಿಲ್ವೋ, ಅದು ಸತ್ಯವಾಗ್ತಾ ಇದೆ.. ಅದನ್ನ ನೋಡ್ತಾ ಇದ್ರೆ, ಮೋದಿ ಸರ್ಕಾರ, ಅದರಲ್ಲೂ ಮುಖ್ಯವಾಗಿ, ಅಮಿತ್ ಶಾ ಅವರ ಅದೊಂದು ಶಪಥ, ಅವರು ಕೊಟ್ಟಿದ್ದ ಡೆಡ್ ಲೈನಿಗಿಂತಾ ಮೊದಲೇ ಈಡೇರೋ ಸುಳಿವು ಸಿಕ್ತಾ ಇದೆ.. ಅದೇನು ಶಪಥ? ಅದ್ಯಾವ ಟಾರ್ಗೆಟ್? ನಿಜಕ್ಕೂ ಆಗ್ತಾ ಇರೋದೇನು? ಅಂತ ಯೋಚನೆ ಮಾಡ್ತಾ ಇದೀರಾ? ಅದ್ ಗೊತ್ತಾಗ್ಬೇಕು ಅಂದ್ರೆ ಈ ವೀಡಿಯೋ ನೋಡಿ..

20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
19:23₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?
19:54ಮುಖ್ಯಮಂತ್ರಿ ವಿಜಯ್ ಫಸ್ಟ್ ಡೇ ಫಸ್ಟ್ ಶೋ: ಭರವಸೆಗಳ ಬೆಟ್ಟ, ಖಜಾನೆಗೆ ಭಾರಿ ಹೊರೆ!
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
Read more