ನಕ್ಸಲ್ ನಾಶಕ್ಕೆ ಮುನ್ನುಡಿ ಬರೆದಿತ್ತು ಅಮಿತ್ ಶಾ ಶಪಥ: ಹೇಗಿತ್ತು ಗೊತ್ತಾ ಆಪರೇಷನ್ ಬ್ಲ್ಯಾಕ್ ಫಾರೆಸ್ಟ್?

ನಕ್ಸಲ್ ನಾಶಕ್ಕೆ ಮುನ್ನುಡಿ ಬರೆದಿತ್ತು ಅಮಿತ್ ಶಾ ಶಪಥ: ಹೇಗಿತ್ತು ಗೊತ್ತಾ ಆಪರೇಷನ್ ಬ್ಲ್ಯಾಕ್ ಫಾರೆಸ್ಟ್?

Published : Oct 18, 2025, 11:41 AM IST

ನಕ್ಸಲರ ವಿನಾಶಕ್ಕೆ ಗೃಹ ಸಚಿವ ಅಮಿತ್ ಶಾ ಅವರ 2026ರ ಗಡುವಿನೊಂದಿಗೆ, ನಕ್ಸಲರಿಗೆ ಶರಣಾಗತಿ ಅಥವಾ ಮರಣ ಎಂಬ ಎರಡೇ ಆಯ್ಕೆಗಳು ಉಳಿದಿದ್ದು, ನೂರಾರು ನಕ್ಸಲರು ಸಾಮೂಹಿಕವಾಗಿ ಶರಣಾಗುತ್ತಿದ್ದಾರೆ. ಕೇಂದ್ರ ಸರ್ಕಾರದ 'ಆಪರೇಷನ್ ಬ್ಲ್ಯಾಕ್ ಫಾರೆಸ್ಟ್' ಬಗ್ಗೆ ಇಲ್ಲಿದೆ ಡಿಟೇಲ್ ವೀಡಿಯೋ ಸ್ಟೋರಿ.

ನಮಸ್ತೆ ವೀಕ್ಷಕರೇ.. ದೇಶದಲ್ಲೊಂದು ಅತಿ ಮುಖ್ಯವಾದ ಬದಲಾವಣೆ ಆಗ್ತಾ ಇದೆ.. ಒಂದಲ್ಲಾ ಒಂದಿನ, ಅಂಥದ್ದೊಂದು ಬದಲಾವಣೆ ಬರಬಹುದು ಅನ್ನೋ ಕಲ್ಪನೆ ಕೂಡ ಇರ್ಲಿಲ್ಲ ನಮ್ ಜನಕ್ಕೆ.. ಆದ್ರೆ ಈಗ, ಯಾವುದು ಕನಸಲ್ಲೂ ಸಾಧ್ಯ ಇರ್ಲಿಲ್ವೋ, ಅದು ಸತ್ಯವಾಗ್ತಾ ಇದೆ.. ಅದನ್ನ ನೋಡ್ತಾ ಇದ್ರೆ, ಮೋದಿ ಸರ್ಕಾರ, ಅದರಲ್ಲೂ ಮುಖ್ಯವಾಗಿ, ಅಮಿತ್ ಶಾ ಅವರ ಅದೊಂದು ಶಪಥ, ಅವರು ಕೊಟ್ಟಿದ್ದ ಡೆಡ್ ಲೈನಿಗಿಂತಾ ಮೊದಲೇ ಈಡೇರೋ ಸುಳಿವು ಸಿಕ್ತಾ ಇದೆ.. ಅದೇನು ಶಪಥ? ಅದ್ಯಾವ ಟಾರ್ಗೆಟ್? ನಿಜಕ್ಕೂ ಆಗ್ತಾ ಇರೋದೇನು? ಅಂತ ಯೋಚನೆ ಮಾಡ್ತಾ ಇದೀರಾ? ಅದ್ ಗೊತ್ತಾಗ್ಬೇಕು ಅಂದ್ರೆ ಈ ವೀಡಿಯೋ ನೋಡಿ..

22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
Read more