ಹಿಂದೂಗಳು ಹಿಂಸಾಚಾರಿಗಳಾದರೆ ನನಗೆ ಈ ಭದ್ರತೆ ಬೇಕಿರಲಿಲ್ಲ, ನೂಪುರ್ ಶರ್ಮಾ ತಿರುಗೇಟು!

Jul 8, 2024, 11:38 PM IST

ಸರ್ ತನ್‌ ಸೇ ಜುಡಾ ಭೀತಿಯಲ್ಲೇ ಕಳೆಯುತ್ತಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಎರಡು ವರ್ಷಗಳ ಬಳಿಕ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀತೆಗೆ ರಾಹುಲ್ ಗಾಂಧಿ ಸದನದಲ್ಲಿ ಹಿಂದೂಗಳು ಎಂದು ಕರೆಯಿಸಿಕೊಳ್ಳುವವರು ಹಿಂಸಾಚಾರಿಗಳು ಎಂದಿದ್ದರು. ಈ ಮಾತಿಗೆ ನೂಪುರ್ ಶರ್ಮಾ ತಿರುಗೇಟು ನೀಡಿದ್ದಾರೆ. ಹಿಂದೂಗಳು ಹಿಂಸಾಚಾರಿಗಳಾಗಿದ್ದರೆ ನಾನು ಈ ಭದ್ರತೆಯಲ್ಲಿ ಬದುಕಬೇಕಿರಲಿಲ್ಲ ಎಂದು ನೂಪುರ್ ಶರ್ಮಾ ಹೇಳಿದ್ದಾರೆ.