ನ್ಯೂಸ್ ಅವರ್; ತರಕಾರಿ ದರ ಏರಿಕೆ ಹಿಂದಿನ ಸತ್ಯ, ಟೊಯೋಟಾ ಪ್ರೊಟೆಸ್ಟ್ ಮುಗಿಯದ ಕತೆ

ನ್ಯೂಸ್ ಅವರ್; ತರಕಾರಿ ದರ ಏರಿಕೆ ಹಿಂದಿನ ಸತ್ಯ, ಟೊಯೋಟಾ ಪ್ರೊಟೆಸ್ಟ್ ಮುಗಿಯದ ಕತೆ

Published : Feb 20, 2021, 12:05 AM IST

ರಾಮಮಂದಿರ ವಿಚಾರದಲ್ಲಿ ಪಿಎಫ್ ಐ ವಿವಾದಿತ ಹೇಳಿಕೆ/ ತರಕಾರಿ ಬೆಲೆ ಏರಿಕೆ ಹಿಂದಿನ ಅಸಲಿ ಸತ್ಯ/ ಬಿಡದಿ ಟೊಯೋಟಾದಲ್ಲಿ ಅಷ್ಟಕ್ಕೂ ಏನಾಗುತ್ತಿದೆ? ಕಾರ್ಮಿಕ ಮುಖಂಡರು ಹೇಳೋದೇನು?

ಬೆಂಗಳೂರು(ಫೆ.  19) ಪೆಟ್ರೋಲ್-ಡಿಸೇಲ್ ದರ ಏರಿಕೆ  ನಿಜಕ್ಕೂ ತರಕಾರಿ ದರ ಏರಿಕೆ ಮೇಲೆ ಪರಿಣಾಮ ಉಂಟು ಮಾಡಿದೆಯಾ? ಅಷ್ಟಕ್ಕೂ ಬಿಡದಿ ಟೊಯೋಟಾ ಮುಷ್ಕರದ ಹಿಂದೆ ಏನಿದೆ? ರಾಮಮಂದಿರ  ವಿಚಾರದಲ್ಲಿ ಪಿಎಫ್‌ಐ ನೀಡಿದ ಹೇಳಿಕೆ ಏನು? ಇಡೀ ದೇಶದಲ್ಲಿ ಏನಾಗುತ್ತಿದೆ?

ಮೀಸಲಾತಿ ಹೋರಾಟದ ಕಂಪ್ಲೀಟ್ ಚಿತ್ರಣ

ಇದು ಶುಕ್ರವಾರದ ಬೆಳವಣಿಗೆಗಳು. ದೇಶದ ತುಂಬಾ ಉಳಿದ ಸುದ್ದಿಗಳು ಏನಿವೆ ಎಲ್ಲದರ ಸಂಪೂರ್ಣ ವಿವರ ನ್ಯೂಸ್ ಅವರ್ ನಲ್ಲಿ

 

21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!