ನ್ಯೂಸ್ ಅವರ್;  ಸಂಪತ್‌ರಾಜ್‌ಗೆ ಡಿಕೆಶಿ ಅಭಯ.. ಪಂಚಮಸಾಲಿ ಮೀಸಲು ಬೆಲ್ಲದ್ ಲೆಕ್ಕಾಚಾರ

Feb 26, 2021, 12:04 AM IST

ಬೆಂಗಳೂರು(ಫೆ. 25) ಡಿಜೆ ಹಳ್ಳಿ..ಕೆಜಿ ಹಳ್ಳಿ ಪ್ರಕರಣದಲ್ಲಿ ಹೆಸರು ಕೇಳಿಬಂದಿರುವ ಮಾಜಿ ಮೇಯರ್  ಸಂಪತ್ ರಾಜ್‌ ಗೆ ಡಿಕೆ ಶಿವಕುಮಾರ್ ಕ್ಲೀನ್ ಚಿಟ್  ನೀಡಿದ್ದಾರೆ!  ಹಾಗಾದರೆ ಮುಂದೇನು?

ಯಾರೀಕೆ ದಿಶಾ ರವಿ, ಏನಿದು ಟೂಲ್ ಕಿಟ್ ?

ಪಂಚಮಸಾಲಿ ಮೀಸಲು ಹೋರಾಟ ಮತ್ತೊಂದು ಕೋನ ಪಡೆದುಕೊಂಡಿದೆ. ವಂಚಕ ನೀರವ್ ಮೋದಿಯನ್ನು ಭಾರತಕ್ಕೆ ಕರೆತರುತ್ತಾರಾ?  ನೀರವ್ ಮೋದಿ ಭಾರತಕ್ಕೆ ಬರುವುದು ಹತ್ತಿರ... ಮುಂದಿರುವ ಆಯ್ಕೆಗಳು ಏನು?  ಎಲ್ಲ ವಿಚಾರಗಳು ನ್ಯೂಸ್ ಅವರ್ ನಲ್ಲಿ