News Hour : ಬಿಎಸ್‌ವೈ ಮೊಮ್ಮಗಳ ಸುಸೈಡ್‌ಗೆ ಕಾರಣ? ಕರ್ನಾಟಕದಲ್ಲಿ ಬಿಸಿಯೇರಿದ ರಾಜಕಾರಣ

Jan 28, 2022, 11:52 PM IST

ಬೆಂಗಳೂರು(ಜ. 28)  ಒಂದು ಕಡೆ ಕಾಂಗ್ರೆಸ್‌ನಿಂದ (Congress) ಹೆಜ್ಜೆ ಹೊರಕ್ಕೆ ಇಟ್ಟಿರುವ ಸಿಎಂ ಇಬ್ರಾಹಿಂ ಜೆಡಿಎಸ್‌ (JDS) ಕಡೆ ಬರುತ್ತಿದ್ದರೆ ಇನ್ನೊಂದು ಕಡೆ ಜೆಡಿಎಸ್ ಶಾಸಕ ಸಿಎಸ್ ಪುಟ್ಟರಾಜು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರ ಮಾಜಿ ಸಿಎಂ, ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ (HD Kumaraswamy)ಡಿಕೆ ಬ್ರದರ್ಸ್ ವಿರುದ್ಧ ಕೆಂಡ ಕಾರಿದ್ದಾರೆ. ರಾಮನಗರವನ್ನು (Ramanagara) ನನ್ನ ಹೃದಯದಲ್ಲಿ ಇಟ್ಟುಕೊಂಡಿದ್ದೇನೆ ಎಂದಿದ್ದಾರೆ.#

Congress vs BJP ಆರು ತಿಂಗಳು ಪೂರೈಸಿದ ಬೊಮ್ಮಾಯಿ ಸರ್ಕಾರಕ್ಕೆ ಕಾಂಗ್ರೆಸ್‌ನಿಂದ 6 ಪ್ರಶ್ನೆ

ಬೆಳಗಾವಿ (Belagavi) ಬಿಜೆಪಿಯಲ್ಲಿ ಜಾರಕಿಹೊಳಿಯವರದ್ದು ಒಂದು ಟೀಂ, ಉಮೇಶ್ ಕತ್ತಿಯವರದ್ದು ಒಂದು ಟೀಂ ಎನ್ನುವ ಮಾತು ಕೇಳಿಬರುತ್ತಲೇ ಇದೆ. ಈ ನಡುವೆ ಉಮೇಶ್ ಕತ್ತಿ (Umesh Katti) ನೇತೃತ್ವದಲ್ಲಿ ಸಭೆಯೊಂದು ನಡೆದಿದೆ.  ಒಂದು ಕಡೆ  ಬಸವರಾಜ ಬೊಮ್ಮಾಯಿ ಸಿಎಂ ಆಗಿ ಆರು ತಿಂಗಳು ಕಳೆದಿರುವ ಸಂಭ್ರಮದಲ್ಲಿದೆ. ಇನ್ನೊಂದು ಕಡೆ ಬೊಮ್ಮಾಯಿಗೆ ಜನ್ಮದಿನ  ಸಡಗರ. ಹನ್ನೊಂದು ಹಸುಗಳನ್ನು ಬೊಮ್ಮಾಯಿ ದತ್ತು ಪಡೆದಿದ್ದಾರೆ.  ಇಡೀ ದಿನದ ಸುದ್ದಿ ನ್ಯೂಸ್  ಅವರ್ ನಲ್ಲಿ