LokSabha Election: AI ಮೂಲಕ ಚುನಾವಣೆ ಟಾರ್ಗೆಟ್ ಮಾಡಿತಾ ಚೀನಾ? ಮೈಕ್ರೋಸಾಫ್ಟ್ ಇಂಟೆಲಿಜನ್ಸ್ ಗುಪ್ತ ವರದಿ ಹೇಳಿದ್ದೇನು ?

LokSabha Election: AI ಮೂಲಕ ಚುನಾವಣೆ ಟಾರ್ಗೆಟ್ ಮಾಡಿತಾ ಚೀನಾ? ಮೈಕ್ರೋಸಾಫ್ಟ್ ಇಂಟೆಲಿಜನ್ಸ್ ಗುಪ್ತ ವರದಿ ಹೇಳಿದ್ದೇನು ?

Published : Apr 08, 2024, 10:09 AM ISTUpdated : Apr 08, 2024, 10:10 AM IST

ಮೋದಿ ಹ್ಯಾಟ್ರಿಕ್ ಗೆಲುವು ತಡೆಯಲು ಚೀನಾ ಸಂಚು
ಚೀನಾ ಷ್ಯಡ್ಯಂತ್ರದ ಎಚ್ಚರಿಕೆ ಕೊಟ್ಟ   ಮೈಕ್ರೋಸಾಫ್ಟ್ 
AI ಮೂಲಕ ಬ್ಯಾಡ್ ವೈರಸ್ ಹರಡಿಸಲು ಚೀನಾ ಸಂಚು

ಭಾರತದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆ(Loksabha) ಮೇಲೆ ಇಡೀ ಜಗತ್ತೆ ಕಣ್ಣಿಟ್ಟಿದೆ. ಕೆಲ ದೇಶಗಳು ಒಳ್ಳೇ ಉದ್ದೇಶ ಮತ್ತು ಕುತೂಹಲದಿಂದ ಕಣ್ಣಿಟ್ಟಿದ್ರೆ, ಇನ್ನು ಕೆಲ ಭಾರತ ವಿರೋಧಿ ದೇಶಗಳು ಕೆಟ್ಟ ದೃಷ್ಟಿಯಿಂದ ಕಣ್ಣಿಟ್ಟಿದೆ. ಭಾರತದ(India) ಹೆಸರು ಕೇಳಿದ್ರೆ ಸಾಕು ಕೆಂಡ ಉಗುಳುವ ಚೀನಾ(China) ಈಗ ಭಾರತದ ಚುಣಾವಣೆ ಮೇಲೆ ಕಳ್ಳಗಣ್ಣಿಟ್ಟಿದೆ. ಈ ಚುನಾವಣೆಯಲ್ಲಿ(Election) ಜನರಿಗೆ ಸುಳ್ಳು ಸುದ್ದಿ ಹಬ್ಬಿಸಿ ದಾರಿ ತಪ್ಪಿಸೋ ಕೆಲ್ಸವನ್ನು ಚೀನಾ ಮಾಡುತ್ತಿದೆಯಂತೆ. ಹೀಗಂತ ಸಾಫ್ಟ್‌ವೇರ್‌ ಇಂಟೆಲಿಜನ್ಸ್ ಭಾರತವನ್ನು ಎಚ್ಚರಿಸಿದೆ. ಬೇರೆಯವರನ್ನು ತುಳಿತು ತಾಳು ಬೆಳೆದು ಬೀಗುವುದು. ಬೇರೆಯವರು ಗಡಿಯೊಳಗೆ ಅಕ್ರಮವಾಗಿ ನುಗ್ಗಿ, ತನ್ನದಲ್ಲದ ಜಾಗ ಕಬಳಿಸಿಕೊಂಡು, ದೇಶದ ವಿಸ್ತೀರ್ಣ ಹೆಚ್ಚಿಸಿಕೊಳ್ಳುವುದು. ಈ ಎರಡು ಪ್ರಮುಖ ಕೆಟ್ಟತನ. ಹಾಗೆನೇ ಚೀನಾಗೆ ತನ್ನ ಚಿಂತೆಗಿಂತ ಬೇರೆಯವರ ಬಗ್ಗೆನೇ ಹೆಚ್ಚು ಚಿಂತೆ ಮಾಡುತ್ತೆ. ಯಾರನ್ನು ಹೇಗೆ ಸದೆಬಡಿಯಬೇಕು, ಯಾರನ್ನು ಹೇಗೆ ದಿವಾಳಿ ಮಾಡಬೇಕು, ಯಾರನ್ನೂ ಹೇಗೆ ಸಂಕಷ್ಟಕ್ಕೆ ಸಿಲುಕಿಸಬೇಕು, ಯಾರನ್ನು ಹೇಗೆ ತನ್ನ ಅಂಕಿಯಲ್ಲಿಟ್ಟುಕೊಳ್ಳಬೇಕು, ಯಾರನ್ನು ಹೇಗೆ ದಿಕ್ಕು ತಪ್ಪಿಸಬೇಕು. ಈ ರೀತಿಯ ಯೋಚನೆಗಳಲ್ಲಿ ಚೀನಾ ಎತ್ತಿದ ಕೈ. ಅದ್ರಲ್ಲೂ ಭಾರತದ ಮೇಲೆ ಚೀನಾ ಸದಾ ಇಂದು ಕಣ್ಣೀಟ್ಟಿರುತ್ತೆ. ಈಗ ದೇಶದಲ್ಲಿ ಲೋಕಸಭಾ ಚುಣಾವಣೆ ನಡೆಯುತ್ತಿದೆ. ಈ ಚುನಾವಣೆ ಮೇಲೆ ಚೀನಾ ತನ್ನ ಕಳ್ಳಗಣ್ಣು ನೆಟ್ಟಿದೆಯಂತೆ.

ಇದನ್ನೂ ವೀಕ್ಷಿಸಿ:  ಸಾಗರ ದಾಟಿದ ಕನ್ನಡಪ್ರಭ, ಏಷ್ಯಾನೆಟ್ ಸುವರ್ಣ ನ್ಯೂಸ್: ಅರಬ್ಬರ ನಾಡು ದುಬೈನಲ್ಲಿ 23 ಸಾಧಕರಿಗೆ ಪ್ರಶಸ್ತಿ ಪ್ರದಾನ

21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more