LokSabha Election: AI ಮೂಲಕ ಚುನಾವಣೆ ಟಾರ್ಗೆಟ್ ಮಾಡಿತಾ ಚೀನಾ? ಮೈಕ್ರೋಸಾಫ್ಟ್ ಇಂಟೆಲಿಜನ್ಸ್ ಗುಪ್ತ ವರದಿ ಹೇಳಿದ್ದೇನು ?

LokSabha Election: AI ಮೂಲಕ ಚುನಾವಣೆ ಟಾರ್ಗೆಟ್ ಮಾಡಿತಾ ಚೀನಾ? ಮೈಕ್ರೋಸಾಫ್ಟ್ ಇಂಟೆಲಿಜನ್ಸ್ ಗುಪ್ತ ವರದಿ ಹೇಳಿದ್ದೇನು ?

Published : Apr 08, 2024, 10:09 AM ISTUpdated : Apr 08, 2024, 10:10 AM IST

ಮೋದಿ ಹ್ಯಾಟ್ರಿಕ್ ಗೆಲುವು ತಡೆಯಲು ಚೀನಾ ಸಂಚು
ಚೀನಾ ಷ್ಯಡ್ಯಂತ್ರದ ಎಚ್ಚರಿಕೆ ಕೊಟ್ಟ   ಮೈಕ್ರೋಸಾಫ್ಟ್ 
AI ಮೂಲಕ ಬ್ಯಾಡ್ ವೈರಸ್ ಹರಡಿಸಲು ಚೀನಾ ಸಂಚು

ಭಾರತದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆ(Loksabha) ಮೇಲೆ ಇಡೀ ಜಗತ್ತೆ ಕಣ್ಣಿಟ್ಟಿದೆ. ಕೆಲ ದೇಶಗಳು ಒಳ್ಳೇ ಉದ್ದೇಶ ಮತ್ತು ಕುತೂಹಲದಿಂದ ಕಣ್ಣಿಟ್ಟಿದ್ರೆ, ಇನ್ನು ಕೆಲ ಭಾರತ ವಿರೋಧಿ ದೇಶಗಳು ಕೆಟ್ಟ ದೃಷ್ಟಿಯಿಂದ ಕಣ್ಣಿಟ್ಟಿದೆ. ಭಾರತದ(India) ಹೆಸರು ಕೇಳಿದ್ರೆ ಸಾಕು ಕೆಂಡ ಉಗುಳುವ ಚೀನಾ(China) ಈಗ ಭಾರತದ ಚುಣಾವಣೆ ಮೇಲೆ ಕಳ್ಳಗಣ್ಣಿಟ್ಟಿದೆ. ಈ ಚುನಾವಣೆಯಲ್ಲಿ(Election) ಜನರಿಗೆ ಸುಳ್ಳು ಸುದ್ದಿ ಹಬ್ಬಿಸಿ ದಾರಿ ತಪ್ಪಿಸೋ ಕೆಲ್ಸವನ್ನು ಚೀನಾ ಮಾಡುತ್ತಿದೆಯಂತೆ. ಹೀಗಂತ ಸಾಫ್ಟ್‌ವೇರ್‌ ಇಂಟೆಲಿಜನ್ಸ್ ಭಾರತವನ್ನು ಎಚ್ಚರಿಸಿದೆ. ಬೇರೆಯವರನ್ನು ತುಳಿತು ತಾಳು ಬೆಳೆದು ಬೀಗುವುದು. ಬೇರೆಯವರು ಗಡಿಯೊಳಗೆ ಅಕ್ರಮವಾಗಿ ನುಗ್ಗಿ, ತನ್ನದಲ್ಲದ ಜಾಗ ಕಬಳಿಸಿಕೊಂಡು, ದೇಶದ ವಿಸ್ತೀರ್ಣ ಹೆಚ್ಚಿಸಿಕೊಳ್ಳುವುದು. ಈ ಎರಡು ಪ್ರಮುಖ ಕೆಟ್ಟತನ. ಹಾಗೆನೇ ಚೀನಾಗೆ ತನ್ನ ಚಿಂತೆಗಿಂತ ಬೇರೆಯವರ ಬಗ್ಗೆನೇ ಹೆಚ್ಚು ಚಿಂತೆ ಮಾಡುತ್ತೆ. ಯಾರನ್ನು ಹೇಗೆ ಸದೆಬಡಿಯಬೇಕು, ಯಾರನ್ನು ಹೇಗೆ ದಿವಾಳಿ ಮಾಡಬೇಕು, ಯಾರನ್ನೂ ಹೇಗೆ ಸಂಕಷ್ಟಕ್ಕೆ ಸಿಲುಕಿಸಬೇಕು, ಯಾರನ್ನು ಹೇಗೆ ತನ್ನ ಅಂಕಿಯಲ್ಲಿಟ್ಟುಕೊಳ್ಳಬೇಕು, ಯಾರನ್ನು ಹೇಗೆ ದಿಕ್ಕು ತಪ್ಪಿಸಬೇಕು. ಈ ರೀತಿಯ ಯೋಚನೆಗಳಲ್ಲಿ ಚೀನಾ ಎತ್ತಿದ ಕೈ. ಅದ್ರಲ್ಲೂ ಭಾರತದ ಮೇಲೆ ಚೀನಾ ಸದಾ ಇಂದು ಕಣ್ಣೀಟ್ಟಿರುತ್ತೆ. ಈಗ ದೇಶದಲ್ಲಿ ಲೋಕಸಭಾ ಚುಣಾವಣೆ ನಡೆಯುತ್ತಿದೆ. ಈ ಚುನಾವಣೆ ಮೇಲೆ ಚೀನಾ ತನ್ನ ಕಳ್ಳಗಣ್ಣು ನೆಟ್ಟಿದೆಯಂತೆ.

ಇದನ್ನೂ ವೀಕ್ಷಿಸಿ:  ಸಾಗರ ದಾಟಿದ ಕನ್ನಡಪ್ರಭ, ಏಷ್ಯಾನೆಟ್ ಸುವರ್ಣ ನ್ಯೂಸ್: ಅರಬ್ಬರ ನಾಡು ದುಬೈನಲ್ಲಿ 23 ಸಾಧಕರಿಗೆ ಪ್ರಶಸ್ತಿ ಪ್ರದಾನ

24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
Read more