ಮೋದಿ ಮಾತಲ್ಲಿ ವಾಗ್ದಾಳಿ + ವಾಗ್ದಾನ : ವಿಪಕ್ಷಗಳ ಟೀಕೆಗೆ ಮಾತಿನ ಮಿಸೈಲ್ ಉಡಾಯಿಸಿದ ಪ್ರಧಾನಿ..!

ಮೋದಿ ಮಾತಲ್ಲಿ ವಾಗ್ದಾಳಿ + ವಾಗ್ದಾನ : ವಿಪಕ್ಷಗಳ ಟೀಕೆಗೆ ಮಾತಿನ ಮಿಸೈಲ್ ಉಡಾಯಿಸಿದ ಪ್ರಧಾನಿ..!

Published : Feb 07, 2024, 04:20 PM IST

ಸಂಸತ್ತಿನಲ್ಲಿ ನರೇಂದ್ರ ಮೋದಿಯವರು ಅಕ್ಷರಷಃ ಅಬ್ಬರಿಸಿದ್ದರು. ತಮ್ಮ ಮೊನಚಾದ ಮಾತಿನ ಮೂಲಕ ಲೋಕಸಭೆಯಲ್ಲೇ ಟೀಕಾಕಾರರಿಗೆ ಮೋದಿ ಉತ್ತರ ಕೊಟ್ಟಿದ್ದರು. ಮೋದಿ ಅವರ ಮಾತಿನಲ್ಲಿ ಇನ್ನೂ ಯಾವೆಲ್ಲಾ ವಿಚಾರಗಳು ಮೊಳಗಿದವು ?ಮೋದಿ ತಗೊಂಡ ಪ್ರತಿಜ್ಞೆ ಎಂಥದ್ದು.? ಇಲ್ಲಿದೆ ಸುವರ್ಣ ಫೋಕಸ್‌ನಲ್ಲಿ ಕಂಪ್ಲೀಟ್ ಹೈಲೆಟ್ಸ್.

ಸಂಸತ್ತಿನಲ್ಲಿ ನರೇಂದ್ರ ಮೋದಿಯವರು ಅಕ್ಷರಷಃ ಅಬ್ಬರಿಸಿದ್ದರು. ತಮ್ಮ ಮೊನಚಾದ ಮಾತಿನ ಮೂಲಕ ಲೋಕಸಭೆಯಲ್ಲೇ ಟೀಕಾಕಾರರಿಗೆ ಮೋದಿ ಉತ್ತರ ಕೊಟ್ಟಿದ್ದರು. ವಿಪಕ್ಷಗಳ ವಿರುದ್ಧ ಸರಣಿ ಸಿಡಿಗುಂಡು ಹಾರಿಸಿದ್ರು.. ಕುಟುಂಬ ರಾಜಕಾರಣ, ಭ್ರಷ್ಟಾಚಾರ ಪ್ರಸ್ತಾಪಿಸಿ ಅಬ್ಬರಿಸಿದ ಮೋದಿ, ಮತ್ತೊಮ್ಮೆ ನಮ್ಮದೇ ಸರ್ಕಾರ ಅನ್ನೋ ಶಪಥ ಮಾಡಿದ್ರು. ತುಂಬಾ ಪ್ರಮುಖವಾದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮುಂಬರುವ ಲೋಕಸಭಾ  ಚುನಾವಣೆಯಲ್ಲಿ ಎನ್ ಡಿ ಎ ಮೈತ್ರಿಕೂಟ 400ರ ಗಡಿ ದಾಟುತ್ತೆ ಅನ್ನೋದನ್ನ ಮಾತ್ರ ಹೇಳಿಲ್ಲ. ಕಾಂಗ್ರೆಸ್ ನಾಯಕರ, ಅದ್ರಲ್ಲೂ ಮಾಜಿ ಪ್ರಧಾನಿಗಳಾಗಿದ್ದ ಜವಾಹರ್ ಲಾಲ್ ನೆಹರೂ, ಇಂದಿರಾ ಗಾಂಧಿಯವರ ಪ್ರಸ್ತಾಪ ಮಾಡಿ ಕಾಂಗ್ರೆಸ್ ಮೇಲೆ ಹರಿಹಾಯ್ದರು.ಮೋದಿ ವಿರುದ್ಧ ಸಮರ ಸಾರಿರುವ ಕಾಂಗ್ರೆಸ್ ಪಕ್ಷದ ಮೇಲೆ ಪ್ರಬಲ ದಾಳಿ ಮಾಡಲೇ ಬೇಕು ಅನ್ನೋ ಸಿದ್ಧತೆಯಲ್ಲಿ ಮೋದಿ ಬಂದಂತಿತ್ತು. ಅವರ ಮಾತಿನಲ್ಲಿ ಇನ್ನೂ ಯಾವೆಲ್ಲಾ ವಿಚಾರಗಳು ಮೊಳಗಿದವು ಮೋದಿ ತಗೊಂಡ ಪ್ರತಿಜ್ಞೆ ಎಂಥದ್ದು.? ಇಲ್ಲಿದೆ ಸುವರ್ಣ ಫೋಕಸ್‌ನಲ್ಲಿ ಕಂಪ್ಲೀಟ್ ಹೈಲೆಟ್ಸ್.

21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
19:23₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?
19:54ಮುಖ್ಯಮಂತ್ರಿ ವಿಜಯ್ ಫಸ್ಟ್ ಡೇ ಫಸ್ಟ್ ಶೋ: ಭರವಸೆಗಳ ಬೆಟ್ಟ, ಖಜಾನೆಗೆ ಭಾರಿ ಹೊರೆ!
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
Read more