ಸಾವಿಗೆ ಕಾರಣವಾಯ್ತಾ ಆ ಬೆಕ್ಕು? ಕುದಿಯುತ್ತಿದ್ದ ಹಾಲಿನ ಪಾತ್ರೆಗೆ ಬಿದ್ದ ಪುಟ್ಟ ಕಂದಮ್ಮ!

ಸಾವಿಗೆ ಕಾರಣವಾಯ್ತಾ ಆ ಬೆಕ್ಕು? ಕುದಿಯುತ್ತಿದ್ದ ಹಾಲಿನ ಪಾತ್ರೆಗೆ ಬಿದ್ದ ಪುಟ್ಟ ಕಂದಮ್ಮ!

Published : Oct 01, 2025, 10:58 PM IST

ಮನೆಯಲ್ಲಿ ಮಕ್ಕಳು ಇದ್ದಾರೆ ಅಂದ್ರೆ ಮೈಯೆಲ್ಲಾ ಕಣ್ಣಾಗಿರಬೇಕು.. ಮಗು ಸಾಕೋಕೆ ಅಂತಾ ಇಲ್ಲೊಬ್ಳು ತಾಯಿ ಕೆಲಸಕ್ಕೆ ಅಂತಾ ಹೋಗ್ತಿದ್ದ ಜಾಗವೇ ಆ ಮಗುವಿನ ಸಾವಿನ ಮನೆಯಾಗಿ ಬಿಟ್ಟತ್ತು. ಹಾಗಿದ್ರೆ ಮಗುವಿಗೆ ಏನಾಯ್ತು ಏನಿದು ಸ್ಟೋರಿ..

ಒಂದೂವರೆ ವರ್ಷದ ಪುಟ್ಟ ಕಂದಮ್ಮನನ್ನ ಸಾಕೋಕೆ ಅಂತಾ ತಾಯಿ ಹಾಸ್ಟೆಲ್​ ವೊಂದರಲ್ಲಿ ಅಡುಗೆ ಕೆಲಸಕ್ಕೆ ಸೇರಿದ್ಳು.. ಇದ್ದ ಒಂದು ಮಗುವನ್ನ ಕಣ್ಣಿನಂತೆ ಸಾಕುತ್ತಿದ್ಲು. ಆದ್ರೆ ತಾಯಿ ಕಣ್ಣುತಪ್ಪಿಸಿ ಹೋದ ಮಗು ಮಸಣದ ಪಾಲಾದ್ರೆ ಮತ್ತೋಂದು ಕಡೆ ಹೆದ್ದಾರಿಯಲ್ಲಿ ಹೋಗ್ತಿದ್ದ ಕುರಿ ಹಿಂಡಿನ ಪಾಲಿಗೆ ಯಮನಾಗಿ ಬಂದಿದ್ಯಾರು ಅಂತಾ ತೋರುಸ್ತೀವಿ ನೋಡಿ.. 

ಬೆಕ್ಕಿನಿಂದಾಗಿ ಕುದಿಯುವ ಹಾಲಿಗೆ ಬಿದ್ದು ಮಗು ಸಾವನ್ನಪ್ಪಿದ ಘಟನೆಯಿಂದ ಹಿಡಿದು, ಶಿಕ್ಷಕಿಯ ಕ್ರೌರ್ಯ, ವರದಕ್ಷಿಣೆ ಕಿರುಕುಳ, ಮತ್ತು ಭೀಕರ ಅಪಘಾತಗಳವರೆಗೆ, ಇಲ್ಲಿ ಬೆಚ್ಚಿಬೀಳಿಸುವ ವೈರಲ್ ವಿಡಿಯೋಗಳ ಸರಣಿ ಇಲ್ಲಿದೆ. ತಂದೆಯ ಪ್ರಾಣತ್ಯಾಗ, ಗೂಳಿ ದಾಳಿ, ಮತ್ತು ಚಿನ್ನಕ್ಕಾಗಿ ನಡೆದ ಕಿಡ್ನಾಪ್‌ನಂತಹ ಹಲವಾರು ಆಘಾತಕಾರಿ ಘಟನೆಗಳ ದೃಶ್ಯಾವಳಿಗಳ ವೈರಲ್ ವೀಡಿಯೋ ಇಲ್ಲಿದೆ ನೋಡಿ.

 

18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
Read more