ಸಾವಿಗೆ ಕಾರಣವಾಯ್ತಾ ಆ ಬೆಕ್ಕು? ಕುದಿಯುತ್ತಿದ್ದ ಹಾಲಿನ ಪಾತ್ರೆಗೆ ಬಿದ್ದ ಪುಟ್ಟ ಕಂದಮ್ಮ!

ಸಾವಿಗೆ ಕಾರಣವಾಯ್ತಾ ಆ ಬೆಕ್ಕು? ಕುದಿಯುತ್ತಿದ್ದ ಹಾಲಿನ ಪಾತ್ರೆಗೆ ಬಿದ್ದ ಪುಟ್ಟ ಕಂದಮ್ಮ!

Published : Oct 01, 2025, 10:58 PM IST

ಮನೆಯಲ್ಲಿ ಮಕ್ಕಳು ಇದ್ದಾರೆ ಅಂದ್ರೆ ಮೈಯೆಲ್ಲಾ ಕಣ್ಣಾಗಿರಬೇಕು.. ಮಗು ಸಾಕೋಕೆ ಅಂತಾ ಇಲ್ಲೊಬ್ಳು ತಾಯಿ ಕೆಲಸಕ್ಕೆ ಅಂತಾ ಹೋಗ್ತಿದ್ದ ಜಾಗವೇ ಆ ಮಗುವಿನ ಸಾವಿನ ಮನೆಯಾಗಿ ಬಿಟ್ಟತ್ತು. ಹಾಗಿದ್ರೆ ಮಗುವಿಗೆ ಏನಾಯ್ತು ಏನಿದು ಸ್ಟೋರಿ..

ಒಂದೂವರೆ ವರ್ಷದ ಪುಟ್ಟ ಕಂದಮ್ಮನನ್ನ ಸಾಕೋಕೆ ಅಂತಾ ತಾಯಿ ಹಾಸ್ಟೆಲ್​ ವೊಂದರಲ್ಲಿ ಅಡುಗೆ ಕೆಲಸಕ್ಕೆ ಸೇರಿದ್ಳು.. ಇದ್ದ ಒಂದು ಮಗುವನ್ನ ಕಣ್ಣಿನಂತೆ ಸಾಕುತ್ತಿದ್ಲು. ಆದ್ರೆ ತಾಯಿ ಕಣ್ಣುತಪ್ಪಿಸಿ ಹೋದ ಮಗು ಮಸಣದ ಪಾಲಾದ್ರೆ ಮತ್ತೋಂದು ಕಡೆ ಹೆದ್ದಾರಿಯಲ್ಲಿ ಹೋಗ್ತಿದ್ದ ಕುರಿ ಹಿಂಡಿನ ಪಾಲಿಗೆ ಯಮನಾಗಿ ಬಂದಿದ್ಯಾರು ಅಂತಾ ತೋರುಸ್ತೀವಿ ನೋಡಿ.. 

ಬೆಕ್ಕಿನಿಂದಾಗಿ ಕುದಿಯುವ ಹಾಲಿಗೆ ಬಿದ್ದು ಮಗು ಸಾವನ್ನಪ್ಪಿದ ಘಟನೆಯಿಂದ ಹಿಡಿದು, ಶಿಕ್ಷಕಿಯ ಕ್ರೌರ್ಯ, ವರದಕ್ಷಿಣೆ ಕಿರುಕುಳ, ಮತ್ತು ಭೀಕರ ಅಪಘಾತಗಳವರೆಗೆ, ಇಲ್ಲಿ ಬೆಚ್ಚಿಬೀಳಿಸುವ ವೈರಲ್ ವಿಡಿಯೋಗಳ ಸರಣಿ ಇಲ್ಲಿದೆ. ತಂದೆಯ ಪ್ರಾಣತ್ಯಾಗ, ಗೂಳಿ ದಾಳಿ, ಮತ್ತು ಚಿನ್ನಕ್ಕಾಗಿ ನಡೆದ ಕಿಡ್ನಾಪ್‌ನಂತಹ ಹಲವಾರು ಆಘಾತಕಾರಿ ಘಟನೆಗಳ ದೃಶ್ಯಾವಳಿಗಳ ವೈರಲ್ ವೀಡಿಯೋ ಇಲ್ಲಿದೆ ನೋಡಿ.

 

24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
Read more