ಸಾವಿಗೆ ಕಾರಣವಾಯ್ತಾ ಆ ಬೆಕ್ಕು? ಕುದಿಯುತ್ತಿದ್ದ ಹಾಲಿನ ಪಾತ್ರೆಗೆ ಬಿದ್ದ ಪುಟ್ಟ ಕಂದಮ್ಮ!

ಸಾವಿಗೆ ಕಾರಣವಾಯ್ತಾ ಆ ಬೆಕ್ಕು? ಕುದಿಯುತ್ತಿದ್ದ ಹಾಲಿನ ಪಾತ್ರೆಗೆ ಬಿದ್ದ ಪುಟ್ಟ ಕಂದಮ್ಮ!

Published : Oct 01, 2025, 10:58 PM IST

ಮನೆಯಲ್ಲಿ ಮಕ್ಕಳು ಇದ್ದಾರೆ ಅಂದ್ರೆ ಮೈಯೆಲ್ಲಾ ಕಣ್ಣಾಗಿರಬೇಕು.. ಮಗು ಸಾಕೋಕೆ ಅಂತಾ ಇಲ್ಲೊಬ್ಳು ತಾಯಿ ಕೆಲಸಕ್ಕೆ ಅಂತಾ ಹೋಗ್ತಿದ್ದ ಜಾಗವೇ ಆ ಮಗುವಿನ ಸಾವಿನ ಮನೆಯಾಗಿ ಬಿಟ್ಟತ್ತು. ಹಾಗಿದ್ರೆ ಮಗುವಿಗೆ ಏನಾಯ್ತು ಏನಿದು ಸ್ಟೋರಿ..

ಒಂದೂವರೆ ವರ್ಷದ ಪುಟ್ಟ ಕಂದಮ್ಮನನ್ನ ಸಾಕೋಕೆ ಅಂತಾ ತಾಯಿ ಹಾಸ್ಟೆಲ್​ ವೊಂದರಲ್ಲಿ ಅಡುಗೆ ಕೆಲಸಕ್ಕೆ ಸೇರಿದ್ಳು.. ಇದ್ದ ಒಂದು ಮಗುವನ್ನ ಕಣ್ಣಿನಂತೆ ಸಾಕುತ್ತಿದ್ಲು. ಆದ್ರೆ ತಾಯಿ ಕಣ್ಣುತಪ್ಪಿಸಿ ಹೋದ ಮಗು ಮಸಣದ ಪಾಲಾದ್ರೆ ಮತ್ತೋಂದು ಕಡೆ ಹೆದ್ದಾರಿಯಲ್ಲಿ ಹೋಗ್ತಿದ್ದ ಕುರಿ ಹಿಂಡಿನ ಪಾಲಿಗೆ ಯಮನಾಗಿ ಬಂದಿದ್ಯಾರು ಅಂತಾ ತೋರುಸ್ತೀವಿ ನೋಡಿ.. 

ಬೆಕ್ಕಿನಿಂದಾಗಿ ಕುದಿಯುವ ಹಾಲಿಗೆ ಬಿದ್ದು ಮಗು ಸಾವನ್ನಪ್ಪಿದ ಘಟನೆಯಿಂದ ಹಿಡಿದು, ಶಿಕ್ಷಕಿಯ ಕ್ರೌರ್ಯ, ವರದಕ್ಷಿಣೆ ಕಿರುಕುಳ, ಮತ್ತು ಭೀಕರ ಅಪಘಾತಗಳವರೆಗೆ, ಇಲ್ಲಿ ಬೆಚ್ಚಿಬೀಳಿಸುವ ವೈರಲ್ ವಿಡಿಯೋಗಳ ಸರಣಿ ಇಲ್ಲಿದೆ. ತಂದೆಯ ಪ್ರಾಣತ್ಯಾಗ, ಗೂಳಿ ದಾಳಿ, ಮತ್ತು ಚಿನ್ನಕ್ಕಾಗಿ ನಡೆದ ಕಿಡ್ನಾಪ್‌ನಂತಹ ಹಲವಾರು ಆಘಾತಕಾರಿ ಘಟನೆಗಳ ದೃಶ್ಯಾವಳಿಗಳ ವೈರಲ್ ವೀಡಿಯೋ ಇಲ್ಲಿದೆ ನೋಡಿ.

 

21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
20:56ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ
23:19Bullet Train: ಸಮುದ್ರದಡಿ 7 ಕಿ.ಮೀ ಸುರಂಗ, ದೇಶದ ಮೊದಲ ಅದ್ಭುತ! ಬಂದ ಬಂದ ಬುಲೆಟ್‌ ಬಾಬಾ!
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
Read more