Lalu Prasad Yadav on Modi: "ಮೋದಿ ಕಾ ಪರಿವಾರ್"ನಲ್ಲಿದ್ದಾರೆ 6 ಮಂದಿ ..! ಎಲ್ಲಿದ್ದಾರೆ, ಏನ್ಮಾಡ್ತಿದ್ದಾರೆ ಒಡಹುಟ್ಟಿದವರು ?

Lalu Prasad Yadav on Modi: "ಮೋದಿ ಕಾ ಪರಿವಾರ್"ನಲ್ಲಿದ್ದಾರೆ 6 ಮಂದಿ ..! ಎಲ್ಲಿದ್ದಾರೆ, ಏನ್ಮಾಡ್ತಿದ್ದಾರೆ ಒಡಹುಟ್ಟಿದವರು ?

Published : Mar 11, 2024, 05:39 PM ISTUpdated : Mar 11, 2024, 05:40 PM IST

ಖಾಸಗಿ ಕಂಪನಿಯಲ್ಲಿ ಫಿಟ್ಟರ್‌ ಆಗಿದ್ದರು ಮೋದಿಯವರ 2ನೇ ಅಣ್ಣ..!
ಒಬ್ಬ ತಮ್ಮ ದಿನಸಿ ವ್ಯಾಪಾರಿ.., ಮತ್ತೊಬ್ಬರು ನಿವೃತ್ತ ಸರ್ಕಾರಿ ನೌಕರ..!
ಮೋದಿ ಪ್ರಧಾನಿಯಾದ್ರೂ ಒಡಹುಟ್ಟಿದವರದ್ದು ಇಂದಿಗೂ ಸರಳ ಜೀವನ..!

ಗುಜರಾತ್‌ನ ವಡ್ನಾಗರ್(Gujarat) ರೈಲ್ವೇ ನಿಲ್ದಾಣದಲ್ಲಿ ಒಂದು ಕಾಲದಲ್ಲಿ ಚಹಾ ಮಾರುತ್ತಿದ್ದ ಹುಡುಗನೀಗ, ಇಡೀ ದೇಶವೇ ಮೆಚ್ಚಿದ ಪ್ರಧಾನಿ, ಜಗತ್ತೇ ಜೈ ಅನ್ನೋ ನಾಯಕ. ಪ್ರಧಾನಿ ನರೇಂದ್ರ ಮೋದಿಯವರು(Narendra Modi) ರಾಷ್ಟ್ರ ರಾಜಕಾರಣದ ಮೋಸ್ಟ್ ಪವರ್"ಫುಲ್ ಲೀಡರ್. ಅವರ ಒಂದು ಮಾತಿಗೆ ಇಡೀ ದೇಶ ಪ್ರತಿಕ್ರಿಯಿಸತ್ತೆ, ಅವರ ಒಂದು ಕಣ್ಸನ್ನೆಗೆ ದೇಶವಾಸಿಗಳು ಸ್ಪಂದಿಸ್ತಾರೆ. ಅದು ಮೋದಿಯವರು ಕಳೆದ 10 ವರ್ಷಗಳಲ್ಲಿ ಸಂಪಾದಿಸಿದ ಜನರ ಪ್ರೀತಿ ಮತ್ತು ಅಭಿಮಾನ. ವಸುದೈವ ಕುಟುಂಬಕಂ ಅನ್ನೋ ಮಾತಿನಲ್ಲಿ ನಂಬಿಕೆ ಇಟ್ಟಿರೋ ಮೋದಿಯವರಿಗೂ ಒಂದು ಸ್ವಂತ ಕುಟುಂಬವಿದೆ. ಅವ್ರಿಗೂ ನಾಲ್ಕು ಮಂದಿ ಒಡ ಹುಟ್ಟಿದವರಿದ್ದಾರೆ. ಜಗತ್ತಿನ ಪಾಲಿಗೆ ಅಪರಿಚಿತರಾಗಿಯೇ ಉಳಿದಿರೋ ಮೋದಿಯವರ ಒಡಹುಟ್ಟಿದವರ ಪರಿಚಯ ಮಾಡಿಕೊಡ್ತೀವಿ. ಆದ್ರೆ ಅದಕ್ಕೂ ಮುಂಚೆ ಈಗ ಇದ್ದಕ್ಕಿದ್ದಂತೆ ಪ್ರಧಾನಿ ಮೋದಿಯವರ ಕುಟುಂಬದ ಬಗ್ಗೆ ಪ್ರಶ್ನೆ ಎದ್ದದ್ದು ಯಾಕೆ ಅನ್ನೋದನ್ನು ನೀವು ನೋಡ್ಲೇಬೇಕು.

ಇದನ್ನೂ ವೀಕ್ಷಿಸಿ:  PM southern states Tour: ಲೋಕ ಸಮರ ಗೆಲ್ಲಲು ಮತ್ತೆ ‘ನಮೋ’ ದಕ್ಷಿಣ ದಂಡಯಾತ್ರೆ: ಮಾ.15ರಿಂದ ಪ್ರಧಾನಿ ಪ್ರವಾಸ

50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?