ಕಾಶಿ ವಿಶ್ವನಾಥ ಮೂಲ ಮಂದಿರದ ಮೇಲೆ ಮಸೀದಿ; ಸತ್ಯ ಬಹಿರಂಗ ಪಡಿಸಲು ಐವರ ಸಮಿತಿ!

Apr 9, 2021, 11:41 PM IST

ವಾರಣಾಸಿಯಲ್ಲಿರುವ ಕಾಶಿ ವಿಶ್ವನಾಥ ಮಂದಿರ ಕಡವಿ ಔರಂಗಬೇಜ್ ಮಸೀದಿ ನಿರ್ಮಿಸಿದ್ದಾನೆ. ಹೀಗಾಗಿ ಈ ಜಾಗವನ್ನು ಮರಳಿ ಹಿಂದೂಗಳಿಗೆ ನೀಡಬೇಕು ಅನ್ನೋ ಕೂಗಿಗೆ ಜಿಲ್ಲಾ ನ್ಯಾಯಾಲಯ ಧನಿಗೂಡಿಸಿದೆ. ಈ ಕುರಿತು ಪುರಾತತ್ವ ಇಲಾಖೆಗೆ ಉತ್ಖನನಕ್ಕೆ ಸೂಚಿಸಿದೆ. ಇದೀಗ ಐವರ ಸಮಿತಿ ರಚಿಸಿರುವ ಕೋರ್ಟ್ ಕೆಲ ಷರತ್ತುಗಳನ್ನು ವಿಧಿಸಿದೆ. ಇನ್ನು ನಾಳೆಯಿಂದ ಕರ್ನಾಟಕದಲ್ಲಿ ಕರ್ಫ್ಯೂ, ದೇಶದ ಕೊರೋನಾ ಪರಿಸ್ಥಿತಿ ಸೇರಿದಂತೆ ಇಂದಿನ ನ್ಯೂಸ್ ಹವರ್ ಸುದ್ದಿ ವಿಡಿಯೋ ಇಲ್ಲಿದೆ.