ಭಾರತೀಯರಂದ್ರೆ ಅಫ್ಘಾನಿಗಳಿಗೆ ಬಲು ಪ್ರೀತಿ, ತಾಲಿಬಾನಿಗಳಿಗೆ ದ್ವೇಷವಿಲ್ಲ

ಭಾರತೀಯರಂದ್ರೆ ಅಫ್ಘಾನಿಗಳಿಗೆ ಬಲು ಪ್ರೀತಿ, ತಾಲಿಬಾನಿಗಳಿಗೆ ದ್ವೇಷವಿಲ್ಲ

Published : Aug 20, 2021, 10:52 AM ISTUpdated : Aug 20, 2021, 11:30 AM IST

ಅಫ್ಘಾನ್‌ನಿಂದ ಬಂದ ಭಾರತೀಯರು ಹೇಳಿದ್ರು ಭೂಮಿಯ ಮೇಲಿನ ನರಕದ ಕಥೆ. ಅಫ್ಘಾನ್ ನರಕ ದರ್ಶನ ಮಾಡಿ ಮರಳಿ ಬದುಕಿ ಬಂದವರು ಹೇಳಿದ ನೋವಿನ ಕಥೆ. ಇದು ಭೂಲೋಕ ನಕ ನರಕ. ಈಗಷ್ಟೇ ಜಾಗತಿಕವಾಗಿ ಗುರುತಿಸಲ್ಪಡುತ್ತಿದ್ದ ಅಫ್ಘಾನಿಸ್ತಾನದ ಜನರು ಮತ್ತೆ ತಾಲಿಬಾನಿಗಳ ವಶಕ್ಕೆ ಸಿಕ್ಕಿದ್ದಾರೆ.

ಅಫ್ಘಾನ್‌ನಿಂದ ಬಂದ ಭಾರತೀಯರು ಹೇಳಿದ್ರು ಭೂಮಿಯ ಮೇಲಿನ ನರಕದ ಕಥೆ. ಅಫ್ಘಾನ್ ನರಕ ದರ್ಶನ ಮಾಡಿ ಮರಳಿ ಬದುಕಿ ಬಂದವರು ಹೇಳಿದ ನೋವಿನ ಕಥೆ. ಇದು ಭೂಲೋಕ ನಕ ನರಕ. ಈಗಷ್ಟೇ ಜಾಗತಿಕವಾಗಿ ಗುರುತಿಸಲ್ಪಡುತ್ತಿದ್ದ ಅಫ್ಘಾನಿಸ್ತಾನದ ಜನರು ಮತ್ತೆ ತಾಲಿಬಾನಿಗಳ ವಶಕ್ಕೆ ಸಿಕ್ಕಿದ್ದಾರೆ.

ಆಫ್ಘನ್‌ನ ಈಗಿನ ಸ್ಥಿತಿಯ ಅರಿವು 2 ವರ್ಷದ ಹಿಂದೆಯೇ ಇತ್ತು

ಅಲ್ಲಿನ ಪರಿಸ್ಥಿತಿ ಏನು ? ಹೇಗಿರುತ್ತದೆ ಎನ್ನುವುದನ್ನು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಅಲ್ಲಿಂದ ಮರಳಿ ಬಂದವರು ಅಲ್ಲಿನ ನರಕದ ಕುರಿತು ಹೇಳಿದ್ದಾರೆ. ತಾಲೀಬಾನಿಗಳಿಗೆ ಭಾರತೀಯರೆಂದರೆ ದ್ವೇಷವಿಲ್ಲ. 

18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
19:23₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?