ಭಾರತೀಯರಂದ್ರೆ ಅಫ್ಘಾನಿಗಳಿಗೆ ಬಲು ಪ್ರೀತಿ, ತಾಲಿಬಾನಿಗಳಿಗೆ ದ್ವೇಷವಿಲ್ಲ

ಭಾರತೀಯರಂದ್ರೆ ಅಫ್ಘಾನಿಗಳಿಗೆ ಬಲು ಪ್ರೀತಿ, ತಾಲಿಬಾನಿಗಳಿಗೆ ದ್ವೇಷವಿಲ್ಲ

Published : Aug 20, 2021, 10:52 AM ISTUpdated : Aug 20, 2021, 11:30 AM IST

ಅಫ್ಘಾನ್‌ನಿಂದ ಬಂದ ಭಾರತೀಯರು ಹೇಳಿದ್ರು ಭೂಮಿಯ ಮೇಲಿನ ನರಕದ ಕಥೆ. ಅಫ್ಘಾನ್ ನರಕ ದರ್ಶನ ಮಾಡಿ ಮರಳಿ ಬದುಕಿ ಬಂದವರು ಹೇಳಿದ ನೋವಿನ ಕಥೆ. ಇದು ಭೂಲೋಕ ನಕ ನರಕ. ಈಗಷ್ಟೇ ಜಾಗತಿಕವಾಗಿ ಗುರುತಿಸಲ್ಪಡುತ್ತಿದ್ದ ಅಫ್ಘಾನಿಸ್ತಾನದ ಜನರು ಮತ್ತೆ ತಾಲಿಬಾನಿಗಳ ವಶಕ್ಕೆ ಸಿಕ್ಕಿದ್ದಾರೆ.

ಅಫ್ಘಾನ್‌ನಿಂದ ಬಂದ ಭಾರತೀಯರು ಹೇಳಿದ್ರು ಭೂಮಿಯ ಮೇಲಿನ ನರಕದ ಕಥೆ. ಅಫ್ಘಾನ್ ನರಕ ದರ್ಶನ ಮಾಡಿ ಮರಳಿ ಬದುಕಿ ಬಂದವರು ಹೇಳಿದ ನೋವಿನ ಕಥೆ. ಇದು ಭೂಲೋಕ ನಕ ನರಕ. ಈಗಷ್ಟೇ ಜಾಗತಿಕವಾಗಿ ಗುರುತಿಸಲ್ಪಡುತ್ತಿದ್ದ ಅಫ್ಘಾನಿಸ್ತಾನದ ಜನರು ಮತ್ತೆ ತಾಲಿಬಾನಿಗಳ ವಶಕ್ಕೆ ಸಿಕ್ಕಿದ್ದಾರೆ.

ಆಫ್ಘನ್‌ನ ಈಗಿನ ಸ್ಥಿತಿಯ ಅರಿವು 2 ವರ್ಷದ ಹಿಂದೆಯೇ ಇತ್ತು

ಅಲ್ಲಿನ ಪರಿಸ್ಥಿತಿ ಏನು ? ಹೇಗಿರುತ್ತದೆ ಎನ್ನುವುದನ್ನು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಅಲ್ಲಿಂದ ಮರಳಿ ಬಂದವರು ಅಲ್ಲಿನ ನರಕದ ಕುರಿತು ಹೇಳಿದ್ದಾರೆ. ತಾಲೀಬಾನಿಗಳಿಗೆ ಭಾರತೀಯರೆಂದರೆ ದ್ವೇಷವಿಲ್ಲ. 

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!