ಭಾರತೀಯರಂದ್ರೆ ಅಫ್ಘಾನಿಗಳಿಗೆ ಬಲು ಪ್ರೀತಿ, ತಾಲಿಬಾನಿಗಳಿಗೆ ದ್ವೇಷವಿಲ್ಲ

ಭಾರತೀಯರಂದ್ರೆ ಅಫ್ಘಾನಿಗಳಿಗೆ ಬಲು ಪ್ರೀತಿ, ತಾಲಿಬಾನಿಗಳಿಗೆ ದ್ವೇಷವಿಲ್ಲ

Published : Aug 20, 2021, 10:52 AM ISTUpdated : Aug 20, 2021, 11:30 AM IST

ಅಫ್ಘಾನ್‌ನಿಂದ ಬಂದ ಭಾರತೀಯರು ಹೇಳಿದ್ರು ಭೂಮಿಯ ಮೇಲಿನ ನರಕದ ಕಥೆ. ಅಫ್ಘಾನ್ ನರಕ ದರ್ಶನ ಮಾಡಿ ಮರಳಿ ಬದುಕಿ ಬಂದವರು ಹೇಳಿದ ನೋವಿನ ಕಥೆ. ಇದು ಭೂಲೋಕ ನಕ ನರಕ. ಈಗಷ್ಟೇ ಜಾಗತಿಕವಾಗಿ ಗುರುತಿಸಲ್ಪಡುತ್ತಿದ್ದ ಅಫ್ಘಾನಿಸ್ತಾನದ ಜನರು ಮತ್ತೆ ತಾಲಿಬಾನಿಗಳ ವಶಕ್ಕೆ ಸಿಕ್ಕಿದ್ದಾರೆ.

ಅಫ್ಘಾನ್‌ನಿಂದ ಬಂದ ಭಾರತೀಯರು ಹೇಳಿದ್ರು ಭೂಮಿಯ ಮೇಲಿನ ನರಕದ ಕಥೆ. ಅಫ್ಘಾನ್ ನರಕ ದರ್ಶನ ಮಾಡಿ ಮರಳಿ ಬದುಕಿ ಬಂದವರು ಹೇಳಿದ ನೋವಿನ ಕಥೆ. ಇದು ಭೂಲೋಕ ನಕ ನರಕ. ಈಗಷ್ಟೇ ಜಾಗತಿಕವಾಗಿ ಗುರುತಿಸಲ್ಪಡುತ್ತಿದ್ದ ಅಫ್ಘಾನಿಸ್ತಾನದ ಜನರು ಮತ್ತೆ ತಾಲಿಬಾನಿಗಳ ವಶಕ್ಕೆ ಸಿಕ್ಕಿದ್ದಾರೆ.

ಆಫ್ಘನ್‌ನ ಈಗಿನ ಸ್ಥಿತಿಯ ಅರಿವು 2 ವರ್ಷದ ಹಿಂದೆಯೇ ಇತ್ತು

ಅಲ್ಲಿನ ಪರಿಸ್ಥಿತಿ ಏನು ? ಹೇಗಿರುತ್ತದೆ ಎನ್ನುವುದನ್ನು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಅಲ್ಲಿಂದ ಮರಳಿ ಬಂದವರು ಅಲ್ಲಿನ ನರಕದ ಕುರಿತು ಹೇಳಿದ್ದಾರೆ. ತಾಲೀಬಾನಿಗಳಿಗೆ ಭಾರತೀಯರೆಂದರೆ ದ್ವೇಷವಿಲ್ಲ. 

21:15ಬೆಲೆಗೆ ಬಿದ್ದ 200 ಕೋಟಿ ರೂ ಸರ್ಕಾರಿ ಎಂಜಿನೀಯರ್, ಕೆಜಿಗಟ್ಟಲೇ ಚಿನ್ನ ಬೆಳ್ಳಿ, ಹಲವು ಭವ್ಯ ಬಂಗಲೇ ಸೀಝ್
19:50Suvarna Special: ನನ್ನವರು ಯಾರೂ ಇಲ್ಲ, ದೀದಿ ಕಟ್ಟಿದ ದಶಕದ ಕೋಟೆ ಒಂದೇ ಏಟಿಗೆ ಛಿದ್ರ
21:25ಮಧ್ಯಪ್ರಾಚ್ಯ ಯುದ್ಧ ನಡುವೆ ಭಾರತ ಟಾರ್ಗೆಟ್, ಟ್ರಂಪ್ ಎಡವಟ್ಟಿಗೆ ಮೋದಿ ಸರ್ಕಾರ ಮಾಡಿದ್ದೇನು?
24:27ನೆಹರು ದಾಖಲೆ ಮುರಿದ ಮೋದಿ ಸುದೀರ್ಘ ಆಡಳಿತ, 3 ಬಾರಿ ಜನಾದೇಶ, ಕದಲದ ಮೋದಿ ಸಿಂಹಾಸನ, ಹೇಗಿತ್ತು 4398 ದಿನಗಳ ಆಡಳಿತ?
24:09ದೀದಿ ಕೋಟೆಯಲ್ಲಿ ಮಹಾಬಿರುಕು.. ಏನು ಕಾರಣ? ಗಜಕೇಸರಿ ವ್ಯೂಹ.. ದೀದಿ ದಿಗ್ಬಂಧನ.. ಏನಿದರ ಗುಟ್ಟು?
24:26ಪ್ಲಾಸ್ಟಿಕ್ ನೋಟು... ಕರೆನ್ಸಿ ಕ್ರಾಂತಿ! ಕಾಗದದ ನೋಟುಗಳ ಆಯಸ್ಸು ಖತಂ, ಮತ್ತೆ ಡಿಮಾನಟೈಸೇಶನ್..?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!