ಬೆಚ್ಚಿ ಬಿದ್ದಿದೆ ಭಯೋತ್ಪಾದಕರ ಹೆಡ್ ಕ್ವಾರ್ಟರ್! ನೆತನ್ಯಾಹು ರೀತಿಯಲ್ಲೇ ನೆತ್ತರ ಸೀಳಿ ಉತ್ತರ ಕೊಡ್ತಾರಾ ಮೋದಿ?

ಬೆಚ್ಚಿ ಬಿದ್ದಿದೆ ಭಯೋತ್ಪಾದಕರ ಹೆಡ್ ಕ್ವಾರ್ಟರ್! ನೆತನ್ಯಾಹು ರೀತಿಯಲ್ಲೇ ನೆತ್ತರ ಸೀಳಿ ಉತ್ತರ ಕೊಡ್ತಾರಾ ಮೋದಿ?

Published : Apr 25, 2025, 04:14 PM ISTUpdated : Apr 25, 2025, 04:19 PM IST

ಪಹಲ್ಗಾಮ್ ನರಮೇಧದ ನಂತರ, ಭಾರತವು ಪಾಕಿಸ್ತಾನದ ವಿರುದ್ಧ ಪ್ರತೀಕಾರಕ್ಕೆ ಸಜ್ಜಾಗಿದೆ. ರಾಜತಾಂತ್ರಿಕ ಕ್ರಮಗಳಿಂದ ಹಿಡಿದು ಯುದ್ಧ ತಾಲೀಮಿನವರೆಗೆ, ಉದ್ವಿಗ್ನ ಪರಿಸ್ಥಿತಿಯನ್ನು ವಿವರಿಸಲಾಗಿದೆ.

ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಹಿಂದೂ ನರಮೇಧ ನಡೆಸಿ ಪರಾರಿ ಆಗಿರುವ ಪಾಕ್ ಬೆಂಬಲಿತ ಉಗ್ರಗಾಮಿಗಳ ಕೃತ್ಯದಿಂದ ಭಾರತ ದೇಶ ಹೆಡೆ ತುಳಿದ ಸರ್ಪದಂತಾಗಿದೆ. ಇದೀಗ ಭಾರತ ಉಗ್ರ ವಿನಾಶಕ್ಕೆ ಶಪಥ ಮಾಡಿದೆ. ಶುರುವಾಗಿದೆ ಶತ್ರು ಸಂಹಾರ ಯಜ್ಞ ಶುರುವಾಗಿದೆ. ಹಮಾಸ್ ಮಾದರಿಯಲ್ಲಿ ನಡೆದ ಉಗ್ರದಾಳಿಗೆ ನೆತನ್ಯಾಹು ರೀತಿಯಲ್ಲೇ ನೆತ್ತರ ಸೀಳುವ ಉತ್ತರ ಕೊಡ್ತಾರಾ ಮೋದಿ? ಎಂಬುದು ಎಲ್ಲರ ಕಾತುರವಾಗಿದೆ. ಇದು 120 ಕೋಟಿ ಭಾರತೀಯರ ಪ್ರತೀಕಾರದ ಪ್ರತಿಜ್ಞೆಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಯುದ್ಧ ತಾಲೀಮು ಶುರುವಾಗಿದೆ. ಈಗ ಪರಿಸ್ಥಿತಿ ಪ್ರಕ್ಷುಬ್ಧವಾಗ್ತಿದೆ. ಕಲ್ಪನೆಗೂ ಮೀರಿದ ಶಿಕ್ಷೆ ಕಾದಿದೆ ಎಂದು ನರೇಂದ್ರ ಮೋದಿ ಘರ್ಜಿಸುವ ಮೂಲಕ ಪಾಕಿಸ್ತಾನಕ್ಕೆ ವಾರ್ನಿಂಗ್ ಕೊಟ್ಟಿದ್ದಾರೆ. ಈ ಎಲ್ಲದರಿಂದಾಗಿ ಭಯೋತ್ಪಾದಕರ ಹೆಡ್ ಕ್ವಾರ್ಟರ್ ಪಾಕಿಸ್ತಾನ ಬೆಚ್ಚಿ ಬಿದ್ದಿದೆ.

ಉಗ್ರದಾಳಿಯ ಬೆನ್ನಲ್ಲೆ ಪಾಕಿಸ್ತಾನಕ್ಕೆ ಭಾರತ ಮೊದಲು ಕೊಟ್ಟಿದ್ದು ರಾಜತಾಂತ್ರಿಕತೆಯ ಏಟು.. ಹಾಗಿದ್ರೆ ಆ ಏಟು ಪಾಕಿಸ್ತಾನಕ್ಕೆ ಯಾವ ಮಟ್ಟಿಗಿನ ಸಂಕಷ್ಟ ತಂದಿಡುತ್ತೆ ಅನ್ನೋದನ್ನ ತೋರಿಸ್ತೀವಿ. ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ಶುರುವಾಗಿದೆ. ಇದು ರಾಜತಾಂತ್ರಿಕ ಯುದ್ಧ. ಪಾಕಿಸ್ತಾನಕ್ಕೆ ಗಾಯದ ಮೇಲೆ ಬರೆ ಎಳೆಯುವಂತಹ ನಿರ್ಧಾರಗಳನ್ನ ಭಾರತ ತೆಗೆದುಕೊಂಡಿದೆ. ಪಾಕಿಸ್ತಾನದ ವಿರುದ್ಧ ಭಾರತ ತೆಗೆದುಕೊಂಡಿರೋ ಅದೊಂದು ಕ್ರಮ ಭಿಕಾರಿಯಾಗಿರೋ ಪಾಕಿಸ್ತಾನಕ್ಕೆ ಬರೆ ಹಾಕಿದ ಹಾಗಾಗಿದೆ. ಭಾರತ ಜಲಯುಧ ತೆಗೆದು ಪಾಕಿಸ್ತಾನದ ಮೇಲೆ ಪ್ರಹಾರ ಮಾಡಿದೆ. ಹಾಗಿದ್ರೆ ಆ ಜಲಾಯುಧ ಯಾವುದು, ಅದ್ರಿಂದ ಪಾಕಿಸ್ತಾನಕ್ಕೆ ಬೀಳುವಂತಹ ಪೆಟ್ಟು ಎಂಥದ್ದು? ಇಲ್ಲಿದೆ ನೋಡಿ.

45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
24:19ಮುಸ್ಲಿಮರೆಲ್ಲಾ ಒಂದೇ ಥರ ಅಲ್ಲ.. ಹೀಗೆ ಹೇಳಿದ್ದೇಕೆ ಭಾಗವತ್? RSS ವಿರುದ್ಧದ ಪ್ರಶ್ನೆಗಳಿಗೆಲ್ಲಾ ಮೋಹನ್ ಭಾಗವತ್ ಉತ್ತರ!
19:09ಅನಿಲ್ ಅಂಬಾನಿ ಕೈಜಾರಿದ್ದು ಹೇಗೇ ತಾನೇ ಕಟ್ಟಿದ ಕೋಟೆ: 20 ಸಾವಿರ ಕೋಟಿಯ ಮಾಯಾಜಾಲದ ನಿಗೂಢ ಕತೆ
20:41ಮೃತ್ಯು ಗೆದ್ದ ಮೋದಿ: ತಾಷ್ಕೆಂಟ್ ಫೈಲ್ಸ್ 2.0 – ಪ್ರಧಾನಿಯ ಹತ್ಯೆ ಸಂಚು ವಿಫಲವಾದ ರಹಸ್ಯ!
Read more