ಪ್ರಧಾನಿ ಮೋದಿ ವಿರುದ್ಧ 'ತ್ರಿ'ಶೂಲ ವ್ಯೂಹ

ಪ್ರಧಾನಿ ಮೋದಿ ವಿರುದ್ಧ 'ತ್ರಿ'ಶೂಲ ವ್ಯೂಹ

Kannadaprabha News   | Asianet News
Published : Jun 18, 2020, 12:22 PM IST

ಪೂರ್ವ ಲಡಾಖ್‌ನ ಗಲ್ವಾನ್ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಚೀನಾ ಹೇಡಿಯ ರೀತಿಯಲ್ಲಿ ನಮ್ಮ ದೇಶದ 20 ಸೈನಿಕರನ್ನು ಬಲಿ ಪಡೆದಿದೆ. ಈ ಕುತಂತ್ರದ ಹಿಂದೆ ಚೀನಾದ ಜತೆ ಮತ್ತಿಬ್ಬರು ಶತೃಗಳು ಕೈಜೋಡಿಸಿದ್ದಾರೆ.

ಲಡಾಖ್(ಜೂ.18): ಗಲ್ವಾನ್ ಘಾಟಿ ಮಲ್ಲಯುದ್ಧದ ಹಿಂದೆ ತ್ರಿವಳಿ ಸಂಚು ನಡೆದಿದೆ. ಮೋದಿ ವಿರುದ್ಧ ಮೂರು ಶತೃಗಳು ಸೇರಿ ಮಹಾ ಷಡ್ಯಂತ್ರ ರೂಪಿಸಿದ್ದಾರೆ. ಮುಷ್ಠಿಯುದ್ದದಲ್ಲಿ ಟ್ರಂಪ್ ಆಪ್ತಮಿತ್ರನೇ ಮೋದಿಗೆ ಮುಳ್ಳಾದ್ರಾ ಎನ್ನುವ ಅನುಮಾನ ಶುರುವಾಗಿದೆ.

ಪೂರ್ವ ಲಡಾಖ್‌ನ ಗಲ್ವಾನ್ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಚೀನಾ ಹೇಡಿಯ ರೀತಿಯಲ್ಲಿ ನಮ್ಮ ದೇಶದ 20 ಸೈನಿಕರನ್ನು ಬಲಿ ಪಡೆದಿದೆ. ಈ ಕುತಂತ್ರದ ಹಿಂದೆ ಚೀನಾದ ಜತೆ ಮತ್ತಿಬ್ಬರು ಶತೃಗಳು ಕೈಜೋಡಿಸಿದ್ದಾರೆ.

ರಣಕಲಿ ಮೋದಿ ಈ ಚಕ್ರವ್ಯೂಹದಿಂದ ಹೊರಬರುತ್ತಾರಾ? ಏನಿದು ಚೀನಾ ಷಡ್ಯಂತ್ರದ ಹಿಂದಿನ ತ್ರಿವಳಿ ಸೂತ್ರ? ತೆರೆಯ ಹಿಂದೆ ನಿಂತು ಡ್ರ್ಯಾಗನ್‌ಗೆ ಸಾಥ್ ನೀಡುತ್ತಿರುವ ಇಬ್ಬರು ಶತೃಗಳು ಯಾರು? ಮೋದಿ ವಿರುದ್ಧ ತ್ರಿಶೂಲ ಯುದ್ಧದ ಅಸಲಿ ಸತ್ಯ ಇಲ್ಲಿದೆ ನೋಡಿ.

22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?