Farmers Protest in Delhi: ಡ್ರೋನ್ ಮೇಲೆ ಟೆನಿಸ್ ಬಾಲ್ ದಾಳಿ: ಪೊಲೀಸರ ತಂತ್ರಗಳಿಗೆ ಅನ್ನದಾತರ ಪ್ರತಿತಂತ್ರ..!

Farmers Protest in Delhi: ಡ್ರೋನ್ ಮೇಲೆ ಟೆನಿಸ್ ಬಾಲ್ ದಾಳಿ: ಪೊಲೀಸರ ತಂತ್ರಗಳಿಗೆ ಅನ್ನದಾತರ ಪ್ರತಿತಂತ್ರ..!

Published : Feb 16, 2024, 04:48 PM ISTUpdated : Feb 16, 2024, 04:49 PM IST

ಬ್ಯಾರಿಕೇಡ್ಗಳನ್ನ ತೆರವು ಮಾಡೋಕೆ ಕ್ರೇನ್..!
ಟ್ರಾಕ್ಟರ್ ಟೈರ್ಗಳನ್ನ ಸೀಳಿದ ಮೊಳೆ ವ್ಯೂಹ..!
ದಿನೇ ದಿನೇ ಹೆಚ್ಚುತ್ತಿದೆ ರೈರ ಹೋರಾಟದ ಕಿಚ್ಚು..!

ರೈತರ ಹೋರಾಟದ ಕಿಚ್ಚು ದಿನೇ ದಿನೇ ಹೆಚ್ಚಾಗ್ತಾ ಇದೆ. 10 ಬೇಡಿಕೆಗಳನ್ನ ಈಡೇರಿಸಬೇಕು ಅನ್ನೋ ನಿಟ್ಟಿನಲ್ಲಿ ಶುರುವಾಗಿರೋ ಈ ಹೋರಾಟ ಪೊಲೀಸ್(Police) ವರ್ಸಸ್ ರೈತ(Farmers) ಎಂಬಂತಾಗಿದೆ. ಆದ್ರೆ ಪೊಲೀಸರ ವ್ಯೂಹ ಬೇಧಿಸೋಕೆ ರೈತರು ಚಿತ್ರ ವಿಚಿತ್ರ ಪ್ಲಾನ್ಗಳನ್ನ ಮಾಡ್ತಾ ಇದಾರೆ. ಈ ಮಧ್ಯ ಕರ್ನಾಟಕದಿಂದ(Karnataka) ಪ್ರತಿಭಟನೆಗೆ ಹೊರಟಿದ್ದ ಸುಮಾರು 70 ರೈತರನ್ನ ಮಧ್ಯ ಪ್ರದೇಶದಲ್ಲಿ ಬಂಧಿಸಲಾಗಿದೆ. ರೈತರ ಕಿಚ್ಚು ದಿನೇ ದಿನೇ ಹೆಚ್ಚಾಗ್ತಾ ಇದೆ, ಜ್ವಾಲಾಮುಖಿ ಧಗಧಗಿಸ್ತಾ ಇದೆ. ದೆಹಲಿ ಚಲೋ ಹೋರಾಟವನ್ನ ಹತ್ತಿಕ್ಕೋಕೆ ಪೊಲೀಸರು ಹರಸಾಹಸ ಪಡ್ತಾ ಇದಾರೆ. ಪೊಲೀಸರು ಹೂಡುವ ಪ್ರತಿಯೊಂದು ಅಸ್ತ್ರಗಳಿಗೆ ರೈತರು ತಮ್ಮದೇ ಶೈಲಿಯಲ್ಲಿ ಪ್ರತ್ಯಾಸ್ತ್ರವನ್ನ ಪ್ರಯೋಗಿಸ್ತಾ ಇದಾರೆ.ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರನ್ನ ಚದುರಿಸೋಕೆ ಪೊಲೀಸರು ಅಶ್ರವಾಯು ಅಥವಾ ಟಿಯರ್ ಗ್ಯಾಸ್  ಪ್ರಯೋಗ ಮಾಡಿದ್ದರು. ಡ್ರೋನ್ (Drone) ಮೂಲಕ ರೈತರ ಮೇಲೆ ಗ್ಯಾಸ್ ದಾಳಿ ಮಾಡಿದ್ದರು. ಆ ಘಾಟಿಗೆ ರೈತರು ಚದುರಿಹೋಗಿದ್ದರು. ಪ್ರತಿಭಟನಾಕಾರರು ಶಂಭು ಗಡಿಯನ್ನು ತಲುಪಿ ಸ್ಥಳದಿಂದ ಬ್ಯಾರಿಕೇಡ್‌ಗಳನ್ನು ಎತ್ತಿದಾಗ, ಪೊಲೀಸರು ಪ್ರತಿದಾಳಿ ನಡೆಸಿದರು. ಪೊಲೀಸರು ಡ್ರೋನ್‌ಗಳ ಮೂಲಕ ಗಡಿಯ ಇನ್ನೊಂದು ಬದಿಯ ಮೇಲೆ ಕಣ್ಣಿಟ್ಟಿದ್ದರು. ಅದೇ ಸಮಯದಲ್ಲಿ, ಡ್ರೋನ್‌ಗಳಿಂದ ಅಶ್ರುವಾಯು ಶೆಲ್‌ಗಳನ್ನು ಸಹ ಬಿಡುಗಡೆ ಮಾಡಲಾಗಿತ್ತು.

ಇದನ್ನೂ ವೀಕ್ಷಿಸಿ:  Rajya Sabha Election: ನಡೆಯಲಿದ್ಯಾ ಅಡ್ಡ ಮತದಾನ..? ಏನಿದು ಮತ ಸಮೀಕರಣ..?

18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
Read more