ಕೊರೋನಾ ಜಾಗೃತಿ, ವೈರಲ್ ಆಯ್ತು ಚೆನ್ನೈ ರೈಲ್ವೇ ಪೊಲೀಸರ ಡಾನ್ಸ್!

ಕೊರೋನಾ ಜಾಗೃತಿ, ವೈರಲ್ ಆಯ್ತು ಚೆನ್ನೈ ರೈಲ್ವೇ ಪೊಲೀಸರ ಡಾನ್ಸ್!

Published : May 10, 2021, 11:26 AM ISTUpdated : May 10, 2021, 12:04 PM IST

ಕೇರಳ ಪೊಲೀಸರ ಬಳಿಕ ಇದೀಗ ಚೆನ್ನೈ ರೈಲ್ವೇ ಪೊಲೀಸರು ದೇಶದ ನಾಗರಿಕರು ಹಾಗೂ ರೈಲು ನಿಲ್ದಾಣಕ್ಕೆ ಬರುವ ಪ್ರಯಾಣಿಕರಲ್ಲಿ ಕೊರೋನಾ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಈ ಡಾನ್ಸ್ ಮೂಲಕ ಚೆನ್ನೈ ರೈಲ್ವೇ ಪೊಲೀಸರು ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜೊತೆ ಮಾಸ್ಕ್ ತಪ್ಪದೇ ಬಳಸುವ ಸಂದೇಶ ನೀಡಿದ್ದಾರೆ. 

ಚೆನ್ನೈ(ಮೇ.10): ಕೇರಳ ಪೊಲೀಸರ ಬಳಿಕ ಇದೀಗ ಚೆನ್ನೈ ರೈಲ್ವೇ ಪೊಲೀಸರು ದೇಶದ ನಾಗರಿಕರು ಹಾಗೂ ರೈಲು ನಿಲ್ದಾಣಕ್ಕೆ ಬರುವ ಪ್ರಯಾಣಿಕರಲ್ಲಿ ಕೊರೋನಾ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಈ ಡಾನ್ಸ್ ಮೂಲಕ ಚೆನ್ನೈ ರೈಲ್ವೇ ಪೊಲೀಸರು ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜೊತೆ ಮಾಸ್ಕ್ ತಪ್ಪದೇ ಬಳಸುವ ಸಂದೇಶ ನೀಡಿದ್ದಾರೆ. 

ಯಮುನಾ ನದಿಯಲ್ಲಿ ತೇಲಿ ಬಂತು ಸೋಂಕಿತರ ಅರೆಬೆಂದ ಮೃತದೇಹಗಳು

ಕಠಿಣ ಪರಿಸ್ಥಿತಿಯಲ್ಲೂ ಹೇಗೆ ಧೈರ್ಯದಿಂದ, ಖುಷಿ ಹಾಗೂ ತಾಳ್ಮೆಯಿಂದಿರಬೇಕೆಂದೂ ಈ ನೃತ್ಯದ ಮೂಲಕ ತಿಳಿಸಿದ್ದಾರೆ. ಯೂನಿಫಾರಂನಲ್ಲಿರುವ ಚೆನ್ನೈ ಸೆಂಟ್ರಲ್ ರೈಲ್ವೇ ಸ್ಟೇಷನ್‌ನ ಮಹಿಳಾ ಪೊಲೀಸರು ಸುರಕ್ಷತೆ ನಿಟ್ಟಿನಲ್ಲಿ ಕೈಗಳಿಗೆ ಗ್ಲೌಸ್‌ ಕೂಡಾ ಧರಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿರುವ Enjoy Enjaami ಹಾಡಿಗೆ ಪೊಲೀಸರು ಹೆಜ್ಜೆ ಹಾಕಿದ್ದಾರೆ. ಸದ್ಯ ಈ ಜನರ ಫೇವರಿಟ್‌ ಸಾಂಗ್‌ಗೆ ಮಾಡಿದ ಡಾನ್ಸ್‌ ಕೂಡಾ ಭಾರೀ ವೈರಲ್ ಆಗಿದೆ.

21:15ಬೆಲೆಗೆ ಬಿದ್ದ 200 ಕೋಟಿ ರೂ ಸರ್ಕಾರಿ ಎಂಜಿನೀಯರ್, ಕೆಜಿಗಟ್ಟಲೇ ಚಿನ್ನ ಬೆಳ್ಳಿ, ಹಲವು ಭವ್ಯ ಬಂಗಲೇ ಸೀಝ್
19:50Suvarna Special: ನನ್ನವರು ಯಾರೂ ಇಲ್ಲ, ದೀದಿ ಕಟ್ಟಿದ ದಶಕದ ಕೋಟೆ ಒಂದೇ ಏಟಿಗೆ ಛಿದ್ರ
21:25ಮಧ್ಯಪ್ರಾಚ್ಯ ಯುದ್ಧ ನಡುವೆ ಭಾರತ ಟಾರ್ಗೆಟ್, ಟ್ರಂಪ್ ಎಡವಟ್ಟಿಗೆ ಮೋದಿ ಸರ್ಕಾರ ಮಾಡಿದ್ದೇನು?
24:27ನೆಹರು ದಾಖಲೆ ಮುರಿದ ಮೋದಿ ಸುದೀರ್ಘ ಆಡಳಿತ, 3 ಬಾರಿ ಜನಾದೇಶ, ಕದಲದ ಮೋದಿ ಸಿಂಹಾಸನ, ಹೇಗಿತ್ತು 4398 ದಿನಗಳ ಆಡಳಿತ?
24:09ದೀದಿ ಕೋಟೆಯಲ್ಲಿ ಮಹಾಬಿರುಕು.. ಏನು ಕಾರಣ? ಗಜಕೇಸರಿ ವ್ಯೂಹ.. ದೀದಿ ದಿಗ್ಬಂಧನ.. ಏನಿದರ ಗುಟ್ಟು?
24:26ಪ್ಲಾಸ್ಟಿಕ್ ನೋಟು... ಕರೆನ್ಸಿ ಕ್ರಾಂತಿ! ಕಾಗದದ ನೋಟುಗಳ ಆಯಸ್ಸು ಖತಂ, ಮತ್ತೆ ಡಿಮಾನಟೈಸೇಶನ್..?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!