ಮಾರ್ಕೆಟ್​​ನಲ್ಲಿ ಮದವೇರಿದ ಗೂಳಿ ಅಟ್ಟಹಾಸ: ಸುಮ್ಮನೆ ನಿಂತವನಿಗೆ ಹಿಂದಿನಿಂದ ಗುಮ್ಮಿದ ಗೂಳಿ

ಮಾರ್ಕೆಟ್​​ನಲ್ಲಿ ಮದವೇರಿದ ಗೂಳಿ ಅಟ್ಟಹಾಸ: ಸುಮ್ಮನೆ ನಿಂತವನಿಗೆ ಹಿಂದಿನಿಂದ ಗುಮ್ಮಿದ ಗೂಳಿ

Published : Aug 20, 2025, 12:24 PM ISTUpdated : Aug 20, 2025, 03:57 PM IST

ಮಾರ್ಕೆಟ್‌ನಲ್ಲಿ ಮದವೇರಿದ ಗೂಳಿ, ಮಗುವಿನ ಮೇಲೆ ನಾಯಿಗಳ ದಾಳಿ, ಕರೆಂಟ್ ಕಂಬದಲ್ಲಿ ಜವರಾಯ.. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಂಚಲನ ಸೃಷ್ಟಿಸಿದ ಈ ವೈರಲ್ ವೀಡಿಯೋಗಳ ಬಗ್ಗೆ ಇಲ್ಲಿ ಡಿಟೇಲ್ ಮಾಹಿತಿ ಇದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಂಚಲನ ಸೃಷ್ಟಿಸಿದ ವೈರಲ್ ವೀಡಿಯೋಗಳ ಬಗ್ಗೆ ಡಿಟೇಲ್ ಮಾಹಿತಿ ಇಲ್ಲಿದೆ. ಮಾರ್ಕೆಟ್​​ನಲ್ಲಿ ಮದವೇರಿದ ಗೂಳಿ.. ಸುಮ್ಮನೆ ನಿಂತವನಿಗೆ ಗುಮ್ಮಿ ದಾಳಿ..! ಮಗು ಮೇಲೆ ಡಾಗ್ಸ್​ ಅಟ್ಯಾಕ್​​ ಓಡೋಡಿ ಬಂದು ಕಾಪಾಡಿದ ತಾಯಿ..! ಕರೆಂಟ್​ ಕಂಬದಲ್ಲಿದ್ದ ಜವರಾಯ.. ಛೇ ಇದೆಂಥಾ ಗ್ರಹಚಾರ..? ಮಕ್ಕಳ ಕಡೆಗೆ ಕಾರು ನುಗ್ಗಿಸಿದ ಪಾಪಿ.. ಪ್ರಾಣ ಉಳಿದಿದ್ದೇ ಪವಾಡ..! ಇದೇ ಈ ಹೊತ್ತಿನ ವಿಶೇಷ ವೈರಲ್ ವಿಸ್ಮಯ ವೀಕ್ಷಿಸಿ.
 

22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
Read more