News Hour ಹಿಂದೂಗಳ ನಂಬಿಕೆಯನ್ನೇ ತಮಾಷೆ ಮಾಡಿದ ಕಾಂಗ್ರೆಸ್!

May 19, 2022, 12:38 AM IST

ಗ್ಯಾನವಾಪಿ ಮಸೀದಿ ಸರ್ವೆ ಬಳಿಕ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸಂಸದೆ ಶಿವಲಿಂಗವನ್ನೇ ಗೇಲಿ ಮಾಡಿದ್ದಾರೆ.  ಮಹುವಾ ಮೋಯಿತ್ರಾ ಟ್ವೀಟ್‌ಗೆ ಭಾರಿ ವಿರೋಧ, ಆಕ್ರೋಶ ವ್ಯಕ್ತವಾಗಿದೆ. ರಾಜಸ್ಥಾನ ಸಿಎಂ, ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಇದು ತಮಾಷೆ ಎಂದಿದ್ದಾರೆ. ಈ ಮೂಲಕ ಹಿಂದೂಗಳ ಭಾವನೆ, ನಂಬಿಕೆಯನ್ನೇ ತಮಾಷೆ ಎಂದು ಕರೆದು ಘಾಸಿಗೊಳಿಸಿದ್ದಾರೆ. ಬೆಂಗಳೂರು ಮಳೆ, ರಾಜ್ಯ ಕಾಂಗ್ರೆಸ್ ಸಿಎಂ ಕಿತ್ತಾಟ ಸೇರಿದಂತೆ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.