ಆ ಅಡ್ಡಿ ನಿವಾರಣೆ ಬಳಿಕವೇ ಉತ್ತರದ ಸಿಂಹಾಸನ ಏರಲಿದ್ದಾರೆ ಗೋರಖ್‌ಪುರದ ಸನ್ಯಾಸಿ!

ಆ ಅಡ್ಡಿ ನಿವಾರಣೆ ಬಳಿಕವೇ ಉತ್ತರದ ಸಿಂಹಾಸನ ಏರಲಿದ್ದಾರೆ ಗೋರಖ್‌ಪುರದ ಸನ್ಯಾಸಿ!

Published : Mar 19, 2022, 03:55 PM IST

ಮಹಾ ವಿಜಯಕ್ಕೆ ಎಂಟು ದಿನ ತುಂಬಿದರೂ ಯೋಗಿ ಪಟ್ಟಾಭಿಷೇಕ ವಿಳಂಬ. ಉತ್ತರಾಪತೇಶ್ವರನ ಪದಗ್ರಹಣ ವಿಳಂಬ ಹಿಂದಿದೆ ಹೋಳಾಷ್ಟಕ ರಹಸ್ಯ. ಆ ಅಡ್ಡಿ ನಿವಾರಣೆ ನಂತರವೇ ಉತ್ತರದ ಸಿಂಹಾಸನ ಏರಲಿದ್ದಾರೆ ಗೋರಖ್‌ಪುರದ ಸನ್ಯಾಸಿ. ಯೋಗಿ ಸಂಪುಟಕ್ಕೆ ಮೋದಿ ಸ್ಪರ್ಶ. ನಾಲ್ಕು ರಾಜ್ಯಗಳ ಸಂಪುಟ ರಚನೆಗೆ ಮೋದಿ ಮಾಸ್ಟರ್ ಪ್ಲಾನ್. 25 ವರ್ಷಗಳ ಕೇಸರಿ ಸಾಮ್ರಾಜ್ಯಕ್ಕೆ ಗಜಕೇಸರಿ ತಂತ್ರ. 

ಲಕ್ನೋ(ಮಾ.19): ಮಹಾ ವಿಜಯಕ್ಕೆ ಎಂಟು ದಿನ ತುಂಬಿದರೂ ಯೋಗಿ ಪಟ್ಟಾಭಿಷೇಕ ವಿಳಂಬ. ಉತ್ತರಾಪತೇಶ್ವರನ ಪದಗ್ರಹಣ ವಿಳಂಬ ಹಿಂದಿದೆ ಹೋಳಾಷ್ಟಕ ರಹಸ್ಯ. ಆ ಅಡ್ಡಿ ನಿವಾರಣೆ ನಂತರವೇ ಉತ್ತರದ ಸಿಂಹಾಸನ ಏರಲಿದ್ದಾರೆ ಗೋರಖ್‌ಪುರದ ಸನ್ಯಾಸಿ. ಯೋಗಿ ಸಂಪುಟಕ್ಕೆ ಮೋದಿ ಸ್ಪರ್ಶ. ನಾಲ್ಕು ರಾಜ್ಯಗಳ ಸಂಪುಟ ರಚನೆಗೆ ಮೋದಿ ಮಾಸ್ಟರ್ ಪ್ಲಾನ್. 25 ವರ್ಷಗಳ ಕೇಸರಿ ಸಾಮ್ರಾಜ್ಯಕ್ಕೆ ಗಜಕೇಸರಿ ತಂತ್ರ. 

ಭಾರತೀಯ ಜನತಾ ಪಕ್ಷವು ಈ ರಾಜ್ಯಗಳಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಸದ್ಯಕ್ಕೆ ಮುಂದೂಡಿದೆ. ಇದರ ಹಿಂದೆ ಸರಿಯಾದ ಕಾರಣವಿದೆ. ಜ್ಯೋತಿಷ್ಯವನ್ನು ನಂಬುವ ಬಿಜೆಪಿಗೆ ಮಾರ್ಚ್ 17 ಹೋಲಾಷ್ಟಕ ಎಂದು ತಿಳಿದಿದೆ, ಅಂದರೆ ಭಾರತೀಯ ಸಂಪ್ರದಾಯಗಳು ಮತ್ತು ಧಾರ್ಮಿಕ ಸಂಪ್ರದಾಯಗಳಲ್ಲಿ ಹೋಲಾಷ್ಟಕವನ್ನು ಅಶುಭವೆಂದು ಪರಿಗಣಿಸಲಾಗಿದೆ.

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more