ಆ ಅಡ್ಡಿ ನಿವಾರಣೆ ಬಳಿಕವೇ ಉತ್ತರದ ಸಿಂಹಾಸನ ಏರಲಿದ್ದಾರೆ ಗೋರಖ್‌ಪುರದ ಸನ್ಯಾಸಿ!

ಆ ಅಡ್ಡಿ ನಿವಾರಣೆ ಬಳಿಕವೇ ಉತ್ತರದ ಸಿಂಹಾಸನ ಏರಲಿದ್ದಾರೆ ಗೋರಖ್‌ಪುರದ ಸನ್ಯಾಸಿ!

Published : Mar 19, 2022, 03:55 PM IST

ಮಹಾ ವಿಜಯಕ್ಕೆ ಎಂಟು ದಿನ ತುಂಬಿದರೂ ಯೋಗಿ ಪಟ್ಟಾಭಿಷೇಕ ವಿಳಂಬ. ಉತ್ತರಾಪತೇಶ್ವರನ ಪದಗ್ರಹಣ ವಿಳಂಬ ಹಿಂದಿದೆ ಹೋಳಾಷ್ಟಕ ರಹಸ್ಯ. ಆ ಅಡ್ಡಿ ನಿವಾರಣೆ ನಂತರವೇ ಉತ್ತರದ ಸಿಂಹಾಸನ ಏರಲಿದ್ದಾರೆ ಗೋರಖ್‌ಪುರದ ಸನ್ಯಾಸಿ. ಯೋಗಿ ಸಂಪುಟಕ್ಕೆ ಮೋದಿ ಸ್ಪರ್ಶ. ನಾಲ್ಕು ರಾಜ್ಯಗಳ ಸಂಪುಟ ರಚನೆಗೆ ಮೋದಿ ಮಾಸ್ಟರ್ ಪ್ಲಾನ್. 25 ವರ್ಷಗಳ ಕೇಸರಿ ಸಾಮ್ರಾಜ್ಯಕ್ಕೆ ಗಜಕೇಸರಿ ತಂತ್ರ. 

ಲಕ್ನೋ(ಮಾ.19): ಮಹಾ ವಿಜಯಕ್ಕೆ ಎಂಟು ದಿನ ತುಂಬಿದರೂ ಯೋಗಿ ಪಟ್ಟಾಭಿಷೇಕ ವಿಳಂಬ. ಉತ್ತರಾಪತೇಶ್ವರನ ಪದಗ್ರಹಣ ವಿಳಂಬ ಹಿಂದಿದೆ ಹೋಳಾಷ್ಟಕ ರಹಸ್ಯ. ಆ ಅಡ್ಡಿ ನಿವಾರಣೆ ನಂತರವೇ ಉತ್ತರದ ಸಿಂಹಾಸನ ಏರಲಿದ್ದಾರೆ ಗೋರಖ್‌ಪುರದ ಸನ್ಯಾಸಿ. ಯೋಗಿ ಸಂಪುಟಕ್ಕೆ ಮೋದಿ ಸ್ಪರ್ಶ. ನಾಲ್ಕು ರಾಜ್ಯಗಳ ಸಂಪುಟ ರಚನೆಗೆ ಮೋದಿ ಮಾಸ್ಟರ್ ಪ್ಲಾನ್. 25 ವರ್ಷಗಳ ಕೇಸರಿ ಸಾಮ್ರಾಜ್ಯಕ್ಕೆ ಗಜಕೇಸರಿ ತಂತ್ರ. 

ಭಾರತೀಯ ಜನತಾ ಪಕ್ಷವು ಈ ರಾಜ್ಯಗಳಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಸದ್ಯಕ್ಕೆ ಮುಂದೂಡಿದೆ. ಇದರ ಹಿಂದೆ ಸರಿಯಾದ ಕಾರಣವಿದೆ. ಜ್ಯೋತಿಷ್ಯವನ್ನು ನಂಬುವ ಬಿಜೆಪಿಗೆ ಮಾರ್ಚ್ 17 ಹೋಲಾಷ್ಟಕ ಎಂದು ತಿಳಿದಿದೆ, ಅಂದರೆ ಭಾರತೀಯ ಸಂಪ್ರದಾಯಗಳು ಮತ್ತು ಧಾರ್ಮಿಕ ಸಂಪ್ರದಾಯಗಳಲ್ಲಿ ಹೋಲಾಷ್ಟಕವನ್ನು ಅಶುಭವೆಂದು ಪರಿಗಣಿಸಲಾಗಿದೆ.

18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
Read more