ಆ ಅಡ್ಡಿ ನಿವಾರಣೆ ಬಳಿಕವೇ ಉತ್ತರದ ಸಿಂಹಾಸನ ಏರಲಿದ್ದಾರೆ ಗೋರಖ್‌ಪುರದ ಸನ್ಯಾಸಿ!

ಆ ಅಡ್ಡಿ ನಿವಾರಣೆ ಬಳಿಕವೇ ಉತ್ತರದ ಸಿಂಹಾಸನ ಏರಲಿದ್ದಾರೆ ಗೋರಖ್‌ಪುರದ ಸನ್ಯಾಸಿ!

Published : Mar 19, 2022, 03:55 PM IST

ಮಹಾ ವಿಜಯಕ್ಕೆ ಎಂಟು ದಿನ ತುಂಬಿದರೂ ಯೋಗಿ ಪಟ್ಟಾಭಿಷೇಕ ವಿಳಂಬ. ಉತ್ತರಾಪತೇಶ್ವರನ ಪದಗ್ರಹಣ ವಿಳಂಬ ಹಿಂದಿದೆ ಹೋಳಾಷ್ಟಕ ರಹಸ್ಯ. ಆ ಅಡ್ಡಿ ನಿವಾರಣೆ ನಂತರವೇ ಉತ್ತರದ ಸಿಂಹಾಸನ ಏರಲಿದ್ದಾರೆ ಗೋರಖ್‌ಪುರದ ಸನ್ಯಾಸಿ. ಯೋಗಿ ಸಂಪುಟಕ್ಕೆ ಮೋದಿ ಸ್ಪರ್ಶ. ನಾಲ್ಕು ರಾಜ್ಯಗಳ ಸಂಪುಟ ರಚನೆಗೆ ಮೋದಿ ಮಾಸ್ಟರ್ ಪ್ಲಾನ್. 25 ವರ್ಷಗಳ ಕೇಸರಿ ಸಾಮ್ರಾಜ್ಯಕ್ಕೆ ಗಜಕೇಸರಿ ತಂತ್ರ. 

ಲಕ್ನೋ(ಮಾ.19): ಮಹಾ ವಿಜಯಕ್ಕೆ ಎಂಟು ದಿನ ತುಂಬಿದರೂ ಯೋಗಿ ಪಟ್ಟಾಭಿಷೇಕ ವಿಳಂಬ. ಉತ್ತರಾಪತೇಶ್ವರನ ಪದಗ್ರಹಣ ವಿಳಂಬ ಹಿಂದಿದೆ ಹೋಳಾಷ್ಟಕ ರಹಸ್ಯ. ಆ ಅಡ್ಡಿ ನಿವಾರಣೆ ನಂತರವೇ ಉತ್ತರದ ಸಿಂಹಾಸನ ಏರಲಿದ್ದಾರೆ ಗೋರಖ್‌ಪುರದ ಸನ್ಯಾಸಿ. ಯೋಗಿ ಸಂಪುಟಕ್ಕೆ ಮೋದಿ ಸ್ಪರ್ಶ. ನಾಲ್ಕು ರಾಜ್ಯಗಳ ಸಂಪುಟ ರಚನೆಗೆ ಮೋದಿ ಮಾಸ್ಟರ್ ಪ್ಲಾನ್. 25 ವರ್ಷಗಳ ಕೇಸರಿ ಸಾಮ್ರಾಜ್ಯಕ್ಕೆ ಗಜಕೇಸರಿ ತಂತ್ರ. 

ಭಾರತೀಯ ಜನತಾ ಪಕ್ಷವು ಈ ರಾಜ್ಯಗಳಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಸದ್ಯಕ್ಕೆ ಮುಂದೂಡಿದೆ. ಇದರ ಹಿಂದೆ ಸರಿಯಾದ ಕಾರಣವಿದೆ. ಜ್ಯೋತಿಷ್ಯವನ್ನು ನಂಬುವ ಬಿಜೆಪಿಗೆ ಮಾರ್ಚ್ 17 ಹೋಲಾಷ್ಟಕ ಎಂದು ತಿಳಿದಿದೆ, ಅಂದರೆ ಭಾರತೀಯ ಸಂಪ್ರದಾಯಗಳು ಮತ್ತು ಧಾರ್ಮಿಕ ಸಂಪ್ರದಾಯಗಳಲ್ಲಿ ಹೋಲಾಷ್ಟಕವನ್ನು ಅಶುಭವೆಂದು ಪರಿಗಣಿಸಲಾಗಿದೆ.

45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
19:23₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?
19:54ಮುಖ್ಯಮಂತ್ರಿ ವಿಜಯ್ ಫಸ್ಟ್ ಡೇ ಫಸ್ಟ್ ಶೋ: ಭರವಸೆಗಳ ಬೆಟ್ಟ, ಖಜಾನೆಗೆ ಭಾರಿ ಹೊರೆ!
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
Read more