ಹಿಂಸೆಗೆ ತಿರುಗಿದ 150 ವರ್ಷಗಳ ಅಸ್ಸಾಂ-ಮಿಜೋರಾಂ ಗಡಿ ವಿವಾದ

ಹಿಂಸೆಗೆ ತಿರುಗಿದ 150 ವರ್ಷಗಳ ಅಸ್ಸಾಂ-ಮಿಜೋರಾಂ ಗಡಿ ವಿವಾದ

Suvarna News   | Asianet News
Published : Jul 31, 2021, 03:05 PM IST

ಭಾರತ ಪಾಕಿಸ್ತಾನದಂತಾಗಿದೆ. ಅಸ್ಸಾಂ ಹಾಗೂ ಮಿಜೋರಾಂ ಪೊಲೀಸರ ನಡುವೆ ಭೀಕರ ಕಾಳಗ ನಡೆದಿದೆ. 

ಮತ್ತೆ ಬಂದರೆ ಕಗ್ಗೊಲೆ ಮಾಡುತ್ತೇವೆ ಎನ್ನುತ್ತಿದ್ದಾರೆ ಮಿಜೋರಾಂನವರು. ಇತ್ತ ಅಸ್ಸಾಂ ಮಿಜೋರಾಂನ್ನು ದಿಗ್ಬಂದಿಸಿದೆ. 164 ಕಿ.ಮೀ ಉದ್ದಕ್ಕೂ ಹೊತ್ತಿಕೊಂಡಿದೆ ಧ್ವೇಷದ ಜ್ವಾಲೆ. 150 ವರ್ಷಗಳ ಗಡಿ ಕಾಳಗ ಇದೀಗ ಹಿಂಸೆಗೆ ತಿರುಗಿದೆ. 

ನವದೆಹಲಿ (ಜು.31): ಭಾರತ ಪಾಕಿಸ್ತಾನದಂತಾಗಿದೆ. ಅಸ್ಸಾಂ ಹಾಗೂ ಮಿಜೋರಾಂ ಪೊಲೀಸರ ನಡುವೆ ಭೀಕರ ಕಾಳಗ ನಡೆದಿದೆ. 

ಅಸ್ಸಾಂ-ಮಿಝೋರಾಮ್ ಗಡಿ ಜಗಳ: 5 ಜನ ಪೊಲೀಸರು ಸಾವು

ಮತ್ತೆ ಬಂದರೆ ಕಗ್ಗೊಲೆ ಮಾಡುತ್ತೇವೆ ಎನ್ನುತ್ತಿದ್ದಾರೆ ಮಿಜೋರಾಂನವರು. ಇತ್ತ ಅಸ್ಸಾಂ ಮಿಜೋರಾಂನ್ನು ದಿಗ್ಬಂದಿಸಿದೆ. 164 ಕಿ.ಮೀ ಉದ್ದಕ್ಕೂ ಹೊತ್ತಿಕೊಂಡಿದೆ ಧ್ವೇಷದ ಜ್ವಾಲೆ. 150 ವರ್ಷಗಳ ಗಡಿ ಕಾಳಗ ಇದೀಗ ಹಿಂಸೆಗೆ ತಿರುಗಿದೆ. ಈ ಹಿಂಸೆಯನ್ನು ತಣ್ಣಗೆ ಮಾಡುತ್ತಾರಾ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ..? ಎಲ್ಲಿಗೆ ಬಂದು ನಿಲ್ಲುತ್ತೆ ಈ ಹಿಂಸಾ ಕದನ.
 

39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:58ಮುಂಗಾರು ಮಳೆಯನ್ನೇ ನುಂಗಿ ಹಾಕ್ತಾನಾ ಪುಟ್ಟ ಹುಡುಗ? ಭಾರತಕ್ಕೆ ಶೇ.60ರಷ್ಟು ಬರಗಾಲ ಎಚ್ಚರಿಕೆ
19:36ಯುಪಿ ಕದನ 2027: ‘ಲೋಕ’ ಪಾಠ, ಕಮಲ ಪಡೆಯ ಪ್ರತೀಕಾರ! ವಿಪಕ್ಷಗಳ ನಿದ್ದೆಗೆಡಿಸಿದ ಬಿಜೆಪಿಯ ಮಹಾ ಚಾಣಕ್ಯ ತಂತ್ರ!