ಹಿಂಸೆಗೆ ತಿರುಗಿದ 150 ವರ್ಷಗಳ ಅಸ್ಸಾಂ-ಮಿಜೋರಾಂ ಗಡಿ ವಿವಾದ

ಹಿಂಸೆಗೆ ತಿರುಗಿದ 150 ವರ್ಷಗಳ ಅಸ್ಸಾಂ-ಮಿಜೋರಾಂ ಗಡಿ ವಿವಾದ

Suvarna News   | Asianet News
Published : Jul 31, 2021, 03:05 PM IST

ಭಾರತ ಪಾಕಿಸ್ತಾನದಂತಾಗಿದೆ. ಅಸ್ಸಾಂ ಹಾಗೂ ಮಿಜೋರಾಂ ಪೊಲೀಸರ ನಡುವೆ ಭೀಕರ ಕಾಳಗ ನಡೆದಿದೆ. 

ಮತ್ತೆ ಬಂದರೆ ಕಗ್ಗೊಲೆ ಮಾಡುತ್ತೇವೆ ಎನ್ನುತ್ತಿದ್ದಾರೆ ಮಿಜೋರಾಂನವರು. ಇತ್ತ ಅಸ್ಸಾಂ ಮಿಜೋರಾಂನ್ನು ದಿಗ್ಬಂದಿಸಿದೆ. 164 ಕಿ.ಮೀ ಉದ್ದಕ್ಕೂ ಹೊತ್ತಿಕೊಂಡಿದೆ ಧ್ವೇಷದ ಜ್ವಾಲೆ. 150 ವರ್ಷಗಳ ಗಡಿ ಕಾಳಗ ಇದೀಗ ಹಿಂಸೆಗೆ ತಿರುಗಿದೆ. 

ನವದೆಹಲಿ (ಜು.31): ಭಾರತ ಪಾಕಿಸ್ತಾನದಂತಾಗಿದೆ. ಅಸ್ಸಾಂ ಹಾಗೂ ಮಿಜೋರಾಂ ಪೊಲೀಸರ ನಡುವೆ ಭೀಕರ ಕಾಳಗ ನಡೆದಿದೆ. 

ಅಸ್ಸಾಂ-ಮಿಝೋರಾಮ್ ಗಡಿ ಜಗಳ: 5 ಜನ ಪೊಲೀಸರು ಸಾವು

ಮತ್ತೆ ಬಂದರೆ ಕಗ್ಗೊಲೆ ಮಾಡುತ್ತೇವೆ ಎನ್ನುತ್ತಿದ್ದಾರೆ ಮಿಜೋರಾಂನವರು. ಇತ್ತ ಅಸ್ಸಾಂ ಮಿಜೋರಾಂನ್ನು ದಿಗ್ಬಂದಿಸಿದೆ. 164 ಕಿ.ಮೀ ಉದ್ದಕ್ಕೂ ಹೊತ್ತಿಕೊಂಡಿದೆ ಧ್ವೇಷದ ಜ್ವಾಲೆ. 150 ವರ್ಷಗಳ ಗಡಿ ಕಾಳಗ ಇದೀಗ ಹಿಂಸೆಗೆ ತಿರುಗಿದೆ. ಈ ಹಿಂಸೆಯನ್ನು ತಣ್ಣಗೆ ಮಾಡುತ್ತಾರಾ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ..? ಎಲ್ಲಿಗೆ ಬಂದು ನಿಲ್ಲುತ್ತೆ ಈ ಹಿಂಸಾ ಕದನ.
 

24:09ದೀದಿ ಕೋಟೆಯಲ್ಲಿ ಮಹಾಬಿರುಕು.. ಏನು ಕಾರಣ? ಗಜಕೇಸರಿ ವ್ಯೂಹ.. ದೀದಿ ದಿಗ್ಬಂಧನ.. ಏನಿದರ ಗುಟ್ಟು?
24:26ಪ್ಲಾಸ್ಟಿಕ್ ನೋಟು... ಕರೆನ್ಸಿ ಕ್ರಾಂತಿ! ಕಾಗದದ ನೋಟುಗಳ ಆಯಸ್ಸು ಖತಂ, ಮತ್ತೆ ಡಿಮಾನಟೈಸೇಶನ್..?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?