ಹಿಂಸೆಗೆ ತಿರುಗಿದ 150 ವರ್ಷಗಳ ಅಸ್ಸಾಂ-ಮಿಜೋರಾಂ ಗಡಿ ವಿವಾದ

ಹಿಂಸೆಗೆ ತಿರುಗಿದ 150 ವರ್ಷಗಳ ಅಸ್ಸಾಂ-ಮಿಜೋರಾಂ ಗಡಿ ವಿವಾದ

Suvarna News   | Asianet News
Published : Jul 31, 2021, 03:05 PM IST

ಭಾರತ ಪಾಕಿಸ್ತಾನದಂತಾಗಿದೆ. ಅಸ್ಸಾಂ ಹಾಗೂ ಮಿಜೋರಾಂ ಪೊಲೀಸರ ನಡುವೆ ಭೀಕರ ಕಾಳಗ ನಡೆದಿದೆ. 

ಮತ್ತೆ ಬಂದರೆ ಕಗ್ಗೊಲೆ ಮಾಡುತ್ತೇವೆ ಎನ್ನುತ್ತಿದ್ದಾರೆ ಮಿಜೋರಾಂನವರು. ಇತ್ತ ಅಸ್ಸಾಂ ಮಿಜೋರಾಂನ್ನು ದಿಗ್ಬಂದಿಸಿದೆ. 164 ಕಿ.ಮೀ ಉದ್ದಕ್ಕೂ ಹೊತ್ತಿಕೊಂಡಿದೆ ಧ್ವೇಷದ ಜ್ವಾಲೆ. 150 ವರ್ಷಗಳ ಗಡಿ ಕಾಳಗ ಇದೀಗ ಹಿಂಸೆಗೆ ತಿರುಗಿದೆ. 

ನವದೆಹಲಿ (ಜು.31): ಭಾರತ ಪಾಕಿಸ್ತಾನದಂತಾಗಿದೆ. ಅಸ್ಸಾಂ ಹಾಗೂ ಮಿಜೋರಾಂ ಪೊಲೀಸರ ನಡುವೆ ಭೀಕರ ಕಾಳಗ ನಡೆದಿದೆ. 

ಅಸ್ಸಾಂ-ಮಿಝೋರಾಮ್ ಗಡಿ ಜಗಳ: 5 ಜನ ಪೊಲೀಸರು ಸಾವು

ಮತ್ತೆ ಬಂದರೆ ಕಗ್ಗೊಲೆ ಮಾಡುತ್ತೇವೆ ಎನ್ನುತ್ತಿದ್ದಾರೆ ಮಿಜೋರಾಂನವರು. ಇತ್ತ ಅಸ್ಸಾಂ ಮಿಜೋರಾಂನ್ನು ದಿಗ್ಬಂದಿಸಿದೆ. 164 ಕಿ.ಮೀ ಉದ್ದಕ್ಕೂ ಹೊತ್ತಿಕೊಂಡಿದೆ ಧ್ವೇಷದ ಜ್ವಾಲೆ. 150 ವರ್ಷಗಳ ಗಡಿ ಕಾಳಗ ಇದೀಗ ಹಿಂಸೆಗೆ ತಿರುಗಿದೆ. ಈ ಹಿಂಸೆಯನ್ನು ತಣ್ಣಗೆ ಮಾಡುತ್ತಾರಾ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ..? ಎಲ್ಲಿಗೆ ಬಂದು ನಿಲ್ಲುತ್ತೆ ಈ ಹಿಂಸಾ ಕದನ.
 

22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?