ಹಿಂಸೆಗೆ ತಿರುಗಿದ 150 ವರ್ಷಗಳ ಅಸ್ಸಾಂ-ಮಿಜೋರಾಂ ಗಡಿ ವಿವಾದ

ಹಿಂಸೆಗೆ ತಿರುಗಿದ 150 ವರ್ಷಗಳ ಅಸ್ಸಾಂ-ಮಿಜೋರಾಂ ಗಡಿ ವಿವಾದ

Suvarna News   | Asianet News
Published : Jul 31, 2021, 03:05 PM IST

ಭಾರತ ಪಾಕಿಸ್ತಾನದಂತಾಗಿದೆ. ಅಸ್ಸಾಂ ಹಾಗೂ ಮಿಜೋರಾಂ ಪೊಲೀಸರ ನಡುವೆ ಭೀಕರ ಕಾಳಗ ನಡೆದಿದೆ. 

ಮತ್ತೆ ಬಂದರೆ ಕಗ್ಗೊಲೆ ಮಾಡುತ್ತೇವೆ ಎನ್ನುತ್ತಿದ್ದಾರೆ ಮಿಜೋರಾಂನವರು. ಇತ್ತ ಅಸ್ಸಾಂ ಮಿಜೋರಾಂನ್ನು ದಿಗ್ಬಂದಿಸಿದೆ. 164 ಕಿ.ಮೀ ಉದ್ದಕ್ಕೂ ಹೊತ್ತಿಕೊಂಡಿದೆ ಧ್ವೇಷದ ಜ್ವಾಲೆ. 150 ವರ್ಷಗಳ ಗಡಿ ಕಾಳಗ ಇದೀಗ ಹಿಂಸೆಗೆ ತಿರುಗಿದೆ. 

ನವದೆಹಲಿ (ಜು.31): ಭಾರತ ಪಾಕಿಸ್ತಾನದಂತಾಗಿದೆ. ಅಸ್ಸಾಂ ಹಾಗೂ ಮಿಜೋರಾಂ ಪೊಲೀಸರ ನಡುವೆ ಭೀಕರ ಕಾಳಗ ನಡೆದಿದೆ. 

ಅಸ್ಸಾಂ-ಮಿಝೋರಾಮ್ ಗಡಿ ಜಗಳ: 5 ಜನ ಪೊಲೀಸರು ಸಾವು

ಮತ್ತೆ ಬಂದರೆ ಕಗ್ಗೊಲೆ ಮಾಡುತ್ತೇವೆ ಎನ್ನುತ್ತಿದ್ದಾರೆ ಮಿಜೋರಾಂನವರು. ಇತ್ತ ಅಸ್ಸಾಂ ಮಿಜೋರಾಂನ್ನು ದಿಗ್ಬಂದಿಸಿದೆ. 164 ಕಿ.ಮೀ ಉದ್ದಕ್ಕೂ ಹೊತ್ತಿಕೊಂಡಿದೆ ಧ್ವೇಷದ ಜ್ವಾಲೆ. 150 ವರ್ಷಗಳ ಗಡಿ ಕಾಳಗ ಇದೀಗ ಹಿಂಸೆಗೆ ತಿರುಗಿದೆ. ಈ ಹಿಂಸೆಯನ್ನು ತಣ್ಣಗೆ ಮಾಡುತ್ತಾರಾ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ..? ಎಲ್ಲಿಗೆ ಬಂದು ನಿಲ್ಲುತ್ತೆ ಈ ಹಿಂಸಾ ಕದನ.
 

18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು