'ಪ್ರೀತ್ಸೋದ್ ತಪ್ಪಾ' ಕಾಲಕ್ಕೆ ಹೋಗಿ ಬಂದ ಶಿಲ್ಪಾ ಶೆಟ್ಟಿ-ರವಿಚಂದ್ರನ್; KD ಚಿತ್ರದಲ್ಲಿಲ್ವಾ ರತಿ-ಮನ್ಮಥರ ಜೋಡಿ..?

'ಪ್ರೀತ್ಸೋದ್ ತಪ್ಪಾ' ಕಾಲಕ್ಕೆ ಹೋಗಿ ಬಂದ ಶಿಲ್ಪಾ ಶೆಟ್ಟಿ-ರವಿಚಂದ್ರನ್; KD ಚಿತ್ರದಲ್ಲಿಲ್ವಾ ರತಿ-ಮನ್ಮಥರ ಜೋಡಿ..?

Published : Jul 14, 2025, 04:17 PM IST

1998ರಲ್ಲಿ ಬಂದ ಪ್ರೀತ್ಸೋದ್ ತಪ್ಪಾ ಮೂವಿನಲ್ಲಿ ರವಿಮಾಮ ಮೊಟ್ಟ ಮೊದಲ ಬಾರಿಗೆ ಶಿಲ್ಪಾಶೆಟ್ಟಿಯನ್ನ ಕನ್ನಡಕ್ಕೆ ಕರೆತಂದಿದ್ರು. ಬಾಲಿವುಡ್ ನಲ್ಲಿ ಮಿಂಚ್ತಾ ಇದ್ದ ಈ ಮಂಗಳೂರು ಬೆಡಗಿಯನ್ನ ಕರುನಾಡಿಗೆ ಕರೆದುಕೊಂಡು ಬಂದಿದ್ರು.

ಧ್ರುವ ಸರ್ಜಾ ನಟನೆಯ ಕೆಡಿ (KD) ಸಿನಿಮಾದ ಬೆಂಗಳೂರು ಇವೆಂಟ್​ನಲ್ಲಿ ರವಿಮಾಮ ಮತ್ತು ಶಿಲ್ಪಾ ಶೆಟ್ಟಿ ವೇದಿಕೆ ಹಂಚಿಕೊಂಡಿದ್ದಾರೆ. ಈ ಜೋಡಿಯನ್ನ ಒಟ್ಟಾಗಿ ನೋಡಿದವರಿಗೆ ‘ಪ್ರೀತ್ಸೋದ್ ತಪ್ಪಾ..?’ ಅನ್ನೋ ಪ್ರಶ್ನೆ ಕಾಡದೇ ಇರುತ್ತಾ,.? ದಶಕಗಳ ಬಳಿಕ ಒಟ್ಟಾಗಿ ಕಾಣಿಸಿಕೊಂಡ ರವಿಚಂದ್ರನ್ & ಶಿಲ್ಪಾ ಒಂದಿಷ್ಟು ಗುಟ್ಟು ಹೇಳಿದ್ದಾರೆ.

KD ಸಿನಿಮಾದ ಪ್ರಮೋಷನಲ್ ಇವೆಂಟ್ಸ್ ಮುಂಬೈ, ಹೈದ್ರಾಬಾದ್​, ಚೆನ್ನೈ ನಂತರ ಬೆಂಗಳೂರಿನಲ್ಲಿ ಕೂಡ ನಡೆದಿದೆ. ಬೆಂಗಳೂರಿನ ಇವೆಂಟ್​​ನ  ವಿಶೇಷತೆ ಅಂದ್ರೆ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಶಿಲ್ಪಾ ಶೆಟ್ಟಿ ವೇದಿಕೆ ಮೇಲೆ ಮುಖಾ ಮುಖಿ ಆಗಿದ್ರು. ಇವರಿಬ್ಬರನ್ನೂ ಒಟ್ಟಿಗೆ ನೋಡಿದಾಗ ಪ್ರೀತ್ಸೋದ್ ತಪ್ಪಾ ನೆನಪಾಗದೇ ಇರುತ್ತಾ..?

1998ರಲ್ಲಿ ಬಂದ ಪ್ರೀತ್ಸೋದ್ ತಪ್ಪಾ ಮೂವಿನಲ್ಲಿ ರವಿಮಾಮ ಮೊಟ್ಟ ಮೊದಲ ಬಾರಿಗೆ ಶಿಲ್ಪಾಶೆಟ್ಟಿಯನ್ನ ಕನ್ನಡಕ್ಕೆ ಕರೆತಂದಿದ್ರು. ಬಾಲಿವುಡ್ ನಲ್ಲಿ ಮಿಂಚ್ತಾ ಇದ್ದ ಈ ಮಂಗಳೂರು ಬೆಡಗಿಯನ್ನ ಕರುನಾಡಿಗೆ ಕರೆದುಕೊಂಡು ಬಂದಿದ್ರು.

ಪ್ರೀತ್ಸೋದ್ ತಪ್ಪಾ ಸಿನಿಮಾದ ಒಂದೊಂದು ಹಾಡುಗಳು ಬಿಗ್ಗೆಸ್ಟ್ ಹಿಟ್. ಅದ್ರಲ್ಲೂ ಶಿಲ್ಪಾ ಶೆಟ್ಟಿ ‘ರಾಜಾ ರಾಜಾ.. ನನ್ನ ಕನಸಿನ ರಾಜಾ..’ ಅಂತ ಹಾಡಿ ಕುಣಿದಿದ್ದು ಮರೆಯುದುಂಟಾ..? ಆ ಹಾಡಿನ ಶೂಟಿಂಗ್​ ಹಿಂದಿನ ಗಮ್ಮತ್ತಿನ ಕಥೆಯನ್ನ ಶಿಲ್ಪಾ ವಿವರಿಸಿದ್ದು ಹೀಗೆ
ಬೈಟ್ : ( 05.24 - 06.02 )

ಪ್ರೀತ್ಸೋದ್ ತಪ್ಪಾ, ಒಂದಾಗೋಣ ಬಾ ಅನ್ನೋ ಎರಡೆರಡು ಹಿಟ್ ಚಿತ್ರಗಳಲ್ಲಿ ನಟಿಸಿದ್ದ ಈ ಸೂಪರ್ ಹಿಟ್ ಜೋಡಿ ಇದೀಗ ಕೆಡಿ ಸಿನಿಮಾದಲ್ಲಿ ಒಟ್ಟಾಗಿದೆ. ಆದ್ರೆ ಇಲ್ಲಿ ಇಬ್ಬರ ಕಾಂಬಿನೇಷನ್ ಇರೋದಿಲ್ಲ. ಶಿಲ್ಪಾ ಶೆಟ್ಟಿ ಇಲ್ಲಿ ಸತ್ಯವತಿ ಅನ್ನೋ ಪವರ್​ಫುಲ್ ಲೇಡಿ ಪಾತ್ರದಲ್ಲಿ ನಟಿಸಿದ್ರೆ,  ರವಿಚಂದ್ರನ್ ಅಂಡರ್​ವರ್ಕ್ಡ್ ಲಿಂಕ್ ಇರುವ ಅಣ್ಣಯ್ಯಪ್ಪ ಅನ್ನೋ ಪಾತ್ರ ಮಾಡಿದ್ದಾರೆ.

ಕೆಡಿ ಅಡ್ಡಾದಲ್ಲಿ ಈ ಸೂಪರ್ ಜೋಡಿಯ ಕಾಂಬಿನೇಷನ್​ ಇಲ್ಲದೇ ಹೋದ್ರೂ ಕೆಡಿ  ಪ್ರಮೋಷನಲ್ ಇವೆಂಟ್​ನಲ್ಲಂತೂ ಈ ಜೋಡಿ ವೇದಿಕೆ ಹಂಚಿಕೊಂಡಿದೆ. ಹಳೆ ನೆನಪುಗಳನ್ನ ತೆರೆದಿಟ್ಟು ಎಲ್ಲರನ್ನೂ ರಂಜಿಸಿದೆ. ಎಲ್ಲರೂ ಒಂದೊಮ್ಮೆ ‘ಪ್ರೀತ್ಸೋದ್ ತಪ್ಪಾ’ ಕಾಲಕ್ಕೆ ಹೋಗಿ ಬಂದಿದ್ದಾರೆ.

ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
25:56ಬೆಟ್ಟಿಂಗ್​​ ಚಟ, ಊರು ತುಂಬ ಸಾಲ! ಸ್ವಂತ ತಂಗಿಯ ಮೇಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಯಾಂಡಲ್‌ವುಡ್ ನಟಿ! ಏನಿದು ಪ್ರಕರಣ?
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
06:50ತಾವಾಯ್ತು ತನ್ನ ಸಿನಿಮಾ ಆಯ್ತು ಅಂತ ಇರೋ Rocking Star Yash ಕಟ್ಟಿದ ಕೋಟೆಗೆ ತಲೆ ಬೇನೆ ಆಗ್ತಿರೋರು ಯಾರು?
05:19ದೊಡ್ಮನೆಯಲ್ಲಿ ಹೊಡಿ ಮಗ ಹೊಡಿ ಮಗ: ರಕ್ಷಿತಾ ಶೆಟ್ಟಿ ಮೇಲೆ ಕೈ ಎತ್ತಿದ ರಾಶಿಕಾ ಶೆಟ್ಟಿ
Read more