KCC League: 365 ದಿನದಲ್ಲಿ 363 ದಿನ ಕೆಲಸ ಮಾಡೋ ನಟ ಶಿವಣ್ಣನ ಸಂದರ್ಶನ ಮಾಡಿದ ಕಿಚ್ಚ  ಸುದೀಪ್.!

KCC League: 365 ದಿನದಲ್ಲಿ 363 ದಿನ ಕೆಲಸ ಮಾಡೋ ನಟ ಶಿವಣ್ಣನ ಸಂದರ್ಶನ ಮಾಡಿದ ಕಿಚ್ಚ ಸುದೀಪ್.!

Published : Feb 22, 2023, 07:39 PM IST

ಮುಂದಿನ ಕೆಸಿಸಿಯಲ್ಲಿ ಒಂದು ತಂಡಕ್ಕೆ ಕೇವಲ 2 ಪಂದ್ಯಗಳು ಮಾತ್ರ ಇದ್ದು, ಅದನ್ನು ಮುಂದಿನ ಸೀಸನ್‌ ವೇಳೆಗೆ 4 ಪಂದ್ಯಗಳಿಗೆ ಏರಿಕೆ ಮಾಡಲು ಚರ್ಚೆ ಮಾಡಲಾಗಿದೆ.

ಬೆಂಗಳೂರು (ಫೆ.22): ಸ್ಯಾಂಡಲ್‌ವುಡ್‌ನ ಕರ್ನಾಟಕ ಚಲನಚಿತ್ರ ಕಪ್‌ (ಕೆಸಿಸಿ)ನಲ್ಲಿ ಪಾಲ್ಗೊಳ್ಳಲು ಬಂದಿದ್ದ ನಟ ಡಾ. ಶಿವರಾಜ್‌ ಕುಮಾರ್‌ ಅವರನ್ನು ಮತ್ತೊಬ್ಬ ನಟ ಕಿಚ್ಚ ಸುದೀಪ್‌ ಅವರು ಸಂದರ್ಶನ ಮಾಡಿದ್ದಾರೆ. ಈ ವೇಳೆ 365 ದಿನದಲ್ಲಿ 363 ದಿನ ಕೆಲಸ ಮಾಡೋ ನಟ ಶಿವಣ್ಣ ಎಂದು ಉಲ್ಲೇಖ ಮಾಡಿದ್ದಾರೆ. 

ಮುಂದಿನ ಕೆಸಿಸಿಯಲ್ಲಿ ಒಂದು ತಂಡಕ್ಕೆ ಕೇವಲ 2 ಪಂದ್ಯಗಳು ಮಾತ್ರ ಇದ್ದು, ಅದನ್ನು ಮುಂದಿನ ಸೀಸನ್‌ ವೇಳೆಗೆ 4 ಪಂದ್ಯಗಳಿಗೆ ಏರಿಕೆ ಮಾಡಲು ಚರ್ಚೆ ಮಾಡಲಾಗಿದೆ. ಸಿನಿಮಾ ಎಂದು ಬಂದಾಗ ಚಲನಚಿತ್ರದ ಎಲ್ಲ ವರ್ಗದವರೂ ಇಲ್ಲಿ ಆಟವಾಡಲು ಬರುತ್ತಿದ್ದಾರೆ. ಇಲ್ಲಿ ಆಟವಾಡಲು ಬಂದಾಗ ದೇಹದ ಎಲ್ಲ ಅಂಗಾಂಗಗಳು ಕೂಡ ಕೆಲಸ ಮಾಡಬೇಕು. ಒಂದು ಲೈಟ್‌ ಹಾಕಲು, ಆಟವಾಡಲು, ಮೈದಾನಕ್ಕೆ, ಜನರನ್ನು ಸೇರಿಸಲು ಎಲ್ಲದನ್ನೂ ನುರೆಂಟು ಅನುಮತಿಗಳು ಬೇಕು. ಆದರೆ, ಇಲ್ಲಿನ ಕಾರ್ಯಗಳ ಒತ್ತಡದಿಂದಾಗಿ ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ (ಸಿಸಿಎಲ್‌) ಗೆ ಹೋಗಲಾಗುತ್ತಿಲ್ಲ. ಸಿಸಿಎಲ್‌ ನಲ್ಲಿ ಎಲ್ಲರೂ ತುಂಬಾ ಚೆನ್ನಾಗಿ ಕ್ರಿಕೆಟ್‌ ಆಡುತ್ತಿದ್ದಾರೆ. ಆದರೆ, ಹೆಚ್ಚು ಸಮಯ ಅಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕಿಚ್ಚ ಸುದೀಪ್‌ ಹೇಳಿಕೊಂಡರು. 

09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
05:12Rishab Shetty: ಮಗನಿಗೆ ಯಕ್ಷಗಾನದ ಬಣ್ಣ; ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ ರಿಷಬ್ ಶೆಟ್ಟಿ-ಪ್ರಗತಿ ಶೆಟ್ಟಿ ದಂಪತಿ!
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
Read more