ಕನ್ನಡಿಗರನ್ನು ಬಡಿದೆಬ್ಬಿಸಿದ ಸ್ವಾಭಿಮಾನಿ ಗಣೇಶ್!

Sep 22, 2019, 10:34 AM IST

ಗೋಲ್ಡಲ್ ಸ್ಟಾರ್ ಗಣೇಶ್ ಕೆಚ್ಚೆದೆಯ ಕನ್ನಡಿಗನಾಗಿ ತೆರೆ ಮೇಲೆ ಬರಲಿದೆ. ಗಣೇಶ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಟ್ರೇಲರ್ ನಿಂದ ‘ಗೀತಾ’  ಕ್ಯೂರಿಯಸಿಟಿ ಹೆಚ್ಚಿಸಿದೆ. ಕನ್ನಡದ ಬಗ್ಗೆ ಗಣೇಶ್ ಪಂಚಿಂಗ್ ಡೈಲಾಗ್ ಗಮನ ಸೆಳೆದಿದೆ.