‘ಬಾಡಿಗೆ’ ಬಗ್ಗೆ ಪ್ರಶ್ನಿಸಿದ ಅಭಿಮಾನಿಗೆ ಯಶ್ ಕೊಟ್ಟ ಉತ್ತರ! ‘ದಳಪುತ್ರ’ ತತ್ತರ

Apr 10, 2019, 2:21 PM IST

ಮಂಡ್ಯದಲ್ಲಿ ಮತ್ತೆ ‘ಬಾಡಿಗೆ’ ಬಾತ್ ಸದ್ದು ಮಾಡಿದೆ. ಪ್ರಚಾರದ ವೇಳೆ ನಿಖಿಲ್ ಕುಮಾರಸ್ವಾಮಿ ‘ಬಾಡಿಗೆ’ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಅಭಿಮಾನಿ ಪ್ರಶ್ನೆಗೆ ಯಶ್ ಖಡಕ್ ಆಗಿಯೇ ಪ್ರತಿಕ್ರಿಯಿಸಿದ್ದಾರೆ. ಅವರೇನು ಹೇಳಿದ್ದಾರೆ ನೋಡೋಣ ಬನ್ನಿ...