ಮೈತ್ರಿ ಧರ್ಮ ಪಾಲಿಸದ ನಾಯಕರಿಗೆ ಸಿದ್ದರಾಮಯ್ಯ ಖಡಕ್ ವಾರ್ನಿಂಗ್

Apr 6, 2019, 3:04 PM IST

ಮೈತ್ರಿ ಧರ್ಮ ಪಾಲಿಸದ ನಾಯಕರಿಗೆ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ನೀಡಿದ್ದಾರೆ. ಯಾರಿಗಾದ್ರೂ ಮೈತ್ರಿ ಒಪ್ಪಿಗೆ ಇಲ್ಲ ಅಂದ್ರೆ ಹೋಗಬಹುದು. ರಾಹುಲ್, ದೇವೇಗೌಡರಿಂದ ಕೆಳ ಹಂತದವರೆಗೂ ಮೈತ್ರಿ ಆಗಿದೆ. ಮೈತ್ರಿ ಇಷ್ಟವಿಲ್ಲದವರು ಪಕ್ಷದಿಂದ ಹೊರ ನಡೆಯಬಹುದು ಎಂದು ಚಾಟಿ ಬೀಸಿದ್ದಾರೆ.