ಸುಮಲತಾ ಪರ ಪ್ರಚಾರಕ್ಕಿಳಿದಿರುವ ಸ್ಯಾಂಡಲ್ ವುಡ್ ನಟರಿಗೆ ಸಿಎಂ ಎಚ್ ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ. ಯಾವಾಗಲೂ ಕೊಡೆಯ ನೆರಳಿನಲ್ಲಿರುವವರಿಗೆ ಈ ಮೂಲಕವಾದರೂ ಸ್ವಲ್ಪ ರೈತರ ಕಷ್ಟ ಗೊತ್ತಾಗಲಿ ಎಂದು ಲೇವಡಿ ಮಾಡಿದ್ದಾರೆ.