Apr 10, 2019, 1:06 PM IST
ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಆದರೆ ಮಂಡ್ಯದಲ್ಲಿ ಜೆಡಿಎಸ್- ಕಾಂಗ್ರೆಸ್ ಮಾತ್ರ ಇನ್ನೂ ಹಾವು-ಮುಂಗುಸಿಗಳ ತರಹ ಕಾದಾಡುತ್ತಿವೆ. ಇದೀಗ, ಮತ್ತೊಂದು ಬೆಳವಣಿಗೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ನಾಯಕರು ಕರೆದ ಸಭೆಯಲ್ಲೇ ಸೆಡ್ಡು ಹೊಡೆದಿದ್ದಾರೆ.