‘ಬಿಜೆಪಿಯ ಟೀಕೆಯೇ ಸುಮಲತಾಗೆ ತಿರುಗುಬಾಣ, ನಿಖಿಲ್‌ಗೆ ವರದಾನ’

Apr 10, 2019, 12:20 PM IST

ಮಂಡ್ಯದಲ್ಲಿ ಬಿಜೆಪಿಗೆ ತಿರುಗುಬಾಣವಾಗುತ್ತಾ ‘ಮಂಡ್ಯ ಸಿಎಂ’ ಟೀಕೆ? ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಪರ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರಚಾರ ಆರಂಭಿಸಿದ್ದಾರೆ.  ನನ್ನನ್ನು ಮಂಡ್ಯದ ಸಿಎಂ ಎಂದು ಬಿಜೆಪಿ ವಿಧಾನಸೌಧದಲ್ಲಿ ಟೀಕೆ ಮಾಡುತ್ತೆ, ಆದರೆ ಇಲ್ಲಿ ವಿರೋಧಿಸುತ್ತೆ! ಎಂದು ಬಿಜೆಪಿಯ ದ್ವಂದ್ವ ನಿಲುವನ್ನು ಟೀಕಿಸಿದ್ದಾರೆ.