ಜನತಾದಳ, ವಿಶೇಷವಾಗಿ ಎಚ್.ಡಿ. ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ಕಿಡಿಕಾರುತ್ತ ಬಂದಿರುವ ತುಮಕೂರಿನ ಕಾಂಗ್ರೆಸ್ ನಾಯಕ ಕೆ.ಎನ್. ರಾಜಣ್ಣ ಮತ್ತೆ ಕೆಂಡಾಮಂಡಲವಾಗಿದ್ದಾರೆ. ತುಮಕೂರು ಅಂದ್ರೆ ರೆಡ್ ಲೈಟ್ ಏರಿಯಾನಾ? ಎಂದು ಪ್ರಶ್ನಿಸಿದ್ದಾರೆ. ಏನು? ಯಾಕೆ? ಅವರ ಬಾಯಿಯಿಂದಲೇ ಕೇಳಿ...