Mar 25, 2019, 4:43 PM IST
ಅಂಬರೀಷ್ ಹೆಸರು ಪ್ರಸ್ತಾಪಿಸದೇ 2 ದಿನ ಪ್ರಚಾರ ನಡೆಸಿ ತೊರಿಸಲಿ ಎಂದು ಸುಮಲತಾ ಮಾಡಿರುವ ಚ್ಯಾಲೆಂಜಿಗೆ ಸಿಎಂ ಎಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಅಂಬರೀಷ್ ಹೆಸರನ್ನು ದುರ್ಬಳಕೆ ಮಾಡುವ ಯಾವ ಅವಶ್ಯಕತೆ ನನಗಿಲ್ಲ ಎಂದಿರುವ ಸಿಎಂ, ಸುಮಲತಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.