Apr 11, 2019, 4:56 PM IST
ಮಂಡ್ಯ ಲೋಕಸಭಾ ಚುನಾವಣಾ ಕಣ ಈಗ ಸಿಎಂ ಎಚ್.ಡಿ. ಕುಮಾರಸ್ವಾಮಿ ಮತ್ತು ಸುಮಲತಾರ ಪ್ರತ್ಯಕ್ಷ-ಪರೋಕ್ಷ ವಾಗ್ದಾಳಿಗಳಿಗೆ ಸಾಕ್ಷಿಯಾಗಿದೆ. ಸುಮಲತಾ ವಿರುದ್ಧ ಮಾತಿನ ಪ್ರಹಾರ ನಡೆಸಿರುವ ಎಚ್ಡಿಕೆ, ಚುನಾವಣೆ ಗೆಲ್ಲಲು ಸುಮಲತಾ ಕುತಂತ್ರಗಳ ಮೊರೆ ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.