ಮಂಡ್ಯ, ಹಾಸನ ಐಟಿ ರೈಡ್; ಲೆಕ್ಕ ನೀಡುವಲ್ಲಿ ಗುತ್ತಿಗೆದಾರರು ವಿಫಲ

Apr 5, 2019, 2:01 PM IST

ಮಂಡ್ಯ, ಹಾಸನದಲ್ಲಿ ಗುತ್ತಿಗೆದಾರರು, ಎಂಜಿನಿಯರ್ ಮನೆ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ 2.1 ಕೋಟಿ ನಗದು, 1.59 ಕೋಟಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.   ತಾವು ಪಡೆದಿದ್ದ ಹಣಕ್ಕೆ ಲೆಕ್ಕ ನೀಡುವಲ್ಲಿ ಗುತ್ತಿಗೆದಾರರು ವಿಫಲರಾಗಿದ್ದಾರೆ. 

- ಸಾಂದರ್ಭಿಕ ಚಿತ್ರ