ಮೊಯ್ಲಿ ‘ಜಾತಿ’ ಎಚ್ಚರಿಕೆಗೆ ಬಚ್ಚೇಗೌಡ ‘ಮೋದಿ’ ಉತ್ತರ!

Mar 25, 2019, 2:32 PM IST

ಜಾತಿ ನೋಡಿ ಬಚ್ಚೇಗೌಡರಿಗೆ ವೋಟು ಹಾಕಿದರೆ ಸಿಎಂ ಕುರ್ಚಿ ಉಳಿಯಲ್ಲ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರಿಗೆ ಕಾಂಗ್ರೆಸ್ ಅಭ್ಯರ್ಥಿ ಎಂ. ವೀರಪ್ಪ ಮೊಯ್ಲಿ  ಎಚ್ಚರಿಕೆ ನೀಡಿರುವುದಕ್ಕೆ ಖುದ್ದು ಬಚ್ಚೇಗೌಡರು ತಿರುಗೇಟು ನೀಡಿದ್ದಾರೆ. ಅವರೇನು ಹೇಳಿದ್ದಾರೆ ನೀವೇ ಕೇಳಿಸಿಕೊಳ್ಳಿ...