ಮತ್ತೆ ನಾಲಿಗೆ ಹರಿಬಿಟ್ಟ ಶಿವರಾಮೇಗೌಡರನ್ನು ಕರ್ಚೀಫ್ಗೆ ಹೋಲಿಸಿದ ಯಶ್..!
Apr 13, 2019, 7:14 PM IST
ಮಂಡ್ಯ ಲೋಕಸಭಾ ಕ್ಷೇತ್ರದ ಸ್ವಾತಂತ್ರ್ಯ ಅಭ್ಯರ್ಥಿ ಸುಮಲತಾ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದ ಶಿವರಾಮೇಗೌಡ “ಸುಮಲತಾ ಅಂಬರೀಶ್ ಜಯಲಲಿತಾರನ್ನೂ ಮೀರಿಸುವ ಮಾಯಾಂಗನೆ ರೀತಿ ಹೋರಾಟ ಮಾಡುತ್ತಿದ್ದಾರೆ ಎನ್ನುವ ಟೀಕಿಗೆ ರಾಕಿಭಾಯ್ ಯಶ್ ತಿರುಗೇಟು ನೀಡಿದ್ದಾರೆ.