ಕೌಟಿಲ್ಯನ ಅರ್ಥಶಾಸ್ತ್ರ ಹಸ್ತಪ್ರತಿ ಸುರಕ್ಷತೆ ಬಗ್ಗೆ ಅಪಸ್ವರ; ಮೈಸೂರು ವಿವಿಯಿಂದ ಸ್ಪಷ್ಟನೆ

ಕೌಟಿಲ್ಯನ ಅರ್ಥಶಾಸ್ತ್ರ ಹಸ್ತಪ್ರತಿ ಸುರಕ್ಷತೆ ಬಗ್ಗೆ ಅಪಸ್ವರ; ಮೈಸೂರು ವಿವಿಯಿಂದ ಸ್ಪಷ್ಟನೆ

Published : Sep 05, 2020, 12:21 PM ISTUpdated : Sep 05, 2020, 12:23 PM IST

ಪ್ರಪಂಚದಲ್ಲಿ ಇರುವ ಏಕೈಕ ಕೌಟಿಲ್ಯನ ಅರ್ಥಶಾಸ್ತ್ರದ ಹಸ್ತಪ್ರತಿ ಸುರಕ್ಷತೆ ಬಗ್ಗೆ ಅಪಸ್ವರ ಎದ್ದಿದೆ. ಗ್ರಂಥವನ್ನು ಎಸಿ ಇಲ್ಲದೇ ಅವೈಜ್ಞಾನಿಕವಾಗಿ ಇರಿಸಲಾಗಿದೆ.  ಧೂಳು ತುಂಬಿ, ಕೆಡುತ್ತಿದೆ ಎಂದು ಪರಿತೋಷ್ ವ್ಯಾಶ್ ಟ್ವಿಟ್ ಮಾಡಿದ್ದರು. 

ಮೈಸೂರು (ಸೆ. 05): ಪ್ರಪಂಚದಲ್ಲಿ ಇರುವ ಏಕೈಕ ಕೌಟಿಲ್ಯನ ಅರ್ಥಶಾಸ್ತ್ರದ ಹಸ್ತಪ್ರತಿ ಸುರಕ್ಷತೆ ಬಗ್ಗೆ ಅಪಸ್ವರ ಎದ್ದಿದೆ. ಗ್ರಂಥವನ್ನು ಎಸಿ ಇಲ್ಲದೇ ಅವೈಜ್ಞಾನಿಕವಾಗಿ ಇರಿಸಲಾಗಿದೆ.  ಧೂಳು ತುಂಬಿ, ಕೆಡುತ್ತಿದೆ ಎಂದು ಪರಿತೋಷ್ ವ್ಯಾಶ್ ಟ್ವಿಟ್ ಮಾಡಿದ್ದರು. 

ಈ ಆರೋಪವನ್ನು ಮೈಸೂರು ವಿವಿ ಆಡಳಿತ ವರ್ಗ  ತಳ್ಳಿ ಹಾಕಿದೆ.  ಕೌಟಿಲ್ಯನ ಅರ್ಥಶಾಸ್ತ್ರ ಕೃತಿಯನ್ನು ನಾವು ಅತ್ಯುತ್ತಮವಾಗಿ ಸಂರಕ್ಷಣೆ ಮಾಡಿದ್ದೇವೆ. ಫ್ಯುಮಿಗೇಷನ್ ಟ್ರೀಟ್‌ಮೆಂಟ್ ಮೂಲಕ‌ ಕೃತಿ ರಕ್ಷಣೆ ಮಾಡಲಾಗಿದೆ. ಇದರಿಂದ ಕೃತಿಯಲ್ಲಿ 300-400 ವರ್ಷದ ಕೆಡದಂತೆ ಇಡಬಹುದು. ಇದು ಎಸಿಯಲ್ಲಿ ಇಡುವುದಕ್ಕಿಂದ ಅತ್ಯುತ್ತಮ‌ ಮಾರ್ಗ.ಇದರಿಂದ ತಾಳೆಗರಿಗಳಿಗೆ ಯಾವುದೇ ಯಾವುದೇ ಕೀಟ ಬಾದೆ ಆಗುವುದಿಲ್ಲ ಎಂದು ಸ್ಪಷ್ಟೀಕರಣ ನೀಡಿದೆ. 

03:16ಸುವರ್ಣನ್ಯೂಸ್​-ಕನ್ನಡಪ್ರಭ ಸಹಯೋಗದಲ್ಲಿ ಎಸ್​ಐಪಿ ಅಬಾಕಸ್ ಮೆಂಟಲ್​ ಅರ್ಥಮೆಟಿಕ್​​ ಸ್ಪರ್ಧೆ
03:34ಸರ್ಕಾರಿ ಶಾಲಾ ಮಕ್ಕಳಿಗೆ ಸಿಗಬೇಕಾದ ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರ್‌ ಮಹಾರಾಷ್ಟ್ರದ ಪಾಲು!
04:07ರಾಜ್ಯದಲ್ಲಿ 60 ಸಾವಿರಕ್ಕೂ ಅಧಿಕ ಶಿಕ್ಷಕರ ಕೊರತೆ: ನೇಮಕಾತಿ ಬಗ್ಗೆ ತಲೆಕೆಡಿಸಿಕೊಳ್ಳದ ಸರ್ಕಾರ!
19:34ಮುಖ್ಯಮಂತ್ರಿ ಕನ್ನಡ ಪಂಡಿತ.. ಮಂತ್ರಿಗಳಿಗೆ ಕನ್ನಡವೇ ಬರಲ್ವಾ..?
03:32ಶಿಕ್ಷಣ ಕ್ಷೇತ್ರದಲ್ಲಿ ಭಾರತ ಹಾಗೂ ಅಮೆರಿಕ ಸಹಯೋಗ
05:21Board Examination: 5,8,9ನೇ ತರಗತಿಯ ಪರೀಕ್ಷೆ ಅತಂತ್ರ : ಬೋರ್ಡ್ ಎಕ್ಸಾಂ ಬೇಕು ಅಂತಿರೋ ಶಿಕ್ಷಣ ಇಲಾಖೆ!
04:36ಬ್ಯಾಡಗಿ: ಸರ್ಕಾರಿ ಶಾಲೆಗೆ ಕಾಯಕಲ್ಪ ನೀಡಿದ ಹಳೆವಿದ್ಯಾರ್ಥಿಗಳು!
03:37ಬೆಂಗಳೂರು: ಬಿಬಿಎಂಪಿ ಶಾಲಾ ಕೊಠಡಿ ಈಗ ಪಂಕ್ಚರ್‌ ಶಾಪ್!
03:32ರಾಯಚೂರು: ಅನೈತಿಕ ಚಟುವಟಿಕೆಗಳ ಅಡ್ಡೆಯಾದ ಸರ್ಕಾರಿ ಹಾಸ್ಟೆಲ್ ಕಟ್ಟಡ..!
02:31ನಿಮ್ಮ ಮಗ ಅಥವಾ ಮಗಳು ಯಾವತ್ತಾದರೂ IAS/IPS ಆಗೇಬೇಕೆಂದು ಹೇಳಿ ಕೊಂಡಿದ್ದಾರಾ?