ಕೋವಿಡ್ ಆತಂಕದ ಮಧ್ಯೆ ಪರೀಕ್ಷೆ ನಡೆಸಲು ಮುಂದಾಗಿರುವ ವಿಟಿಯು, ವಿದ್ಯಾರ್ಥಿಗಳ ಅಸಮಾಧಾನ

Apr 21, 2021, 5:26 PM IST

ಮಂಗಳೂರು (ಏ. 21): ಕೋವಿಡ್ ಆತಂಕದ ಮಧ್ಯೆ ಪರೀಕ್ಷೆ ನಡೆಸಲು ಮುಂದಾಗಿರುವ ವಿಟಿಯು ವಿರುದ್ಧ ಶ್ರೀನಿವಾಸ್ ಕಾಲೇಜು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಹೆಲಿಟೂರಿಸಂಗೆ ನೂರಾರು ಮರಗಳ ಮಾರಣಹೋಮ, ಮೈಸೂರಿನ ನಾಗರೀಕರಿಂದ ಭಾರೀ ವಿರೋಧ

'ನಮ್ಮ ಕಾಲೇಜಿನಲ್ಲಿ ಹಲವಾರು ಕೇರಳ, ಅಸ್ಸಾಂ, ಬಿಹಾರ ಮೂಲದ ವಿದ್ಯಾರ್ಥಿಗಳು ‌ಬರುತ್ತಿದ್ದಾರೆ. ಕಾಲೇಜಿನಲ್ಲಿ ಸರಿಯಾದ ರೀತಿಯಲ್ಲಿ ಕೋವಿಡ್ ನಿಯಮ ಪಾಲನೆಯಾಗ್ತಿಲ್ಲ.  ಈಗಾಗಲೇ ನಮ್ಮ ಕಾಲೇಜಿನ ಕೆಲ ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದು ಕ್ವಾರೆಂಟೈನ್ ಆಗಿದ್ದಾರೆ. ದಯವಿಟ್ಟು ತಕ್ಷಣ ಪರೀಕ್ಷೆ ಮುಂದೂಡಿ ಎಂದು ವಿಟಿಯುಗೆ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.