ಶಾಲೆಯ ಅಭಿವೃದ್ಧಿಗಾಗಿ ಡಿಫರೆಂಟ್ ಪ್ಲ್ಯಾನ್; ಮುಖ್ಯ ಶಿಕ್ಷಕಿಯಿಂದ ಮಾದರಿ ಕೆಲಸ!

ಶಾಲೆಯ ಅಭಿವೃದ್ಧಿಗಾಗಿ ಡಿಫರೆಂಟ್ ಪ್ಲ್ಯಾನ್; ಮುಖ್ಯ ಶಿಕ್ಷಕಿಯಿಂದ ಮಾದರಿ ಕೆಲಸ!

Published : Feb 26, 2021, 05:11 PM ISTUpdated : Feb 26, 2021, 05:42 PM IST

ಶಿಕ್ಷಕರು ಆಯಾ ಊರಿಗೆ ಬೆಳಕಾಗಿರ್ತಾರೆ ಅಂತಾರೆ. ಆ ಮಾತು ನಿಜ. ಧಾರವಾಡದ ಮುಖ್ಯ ಶಿಕ್ಷಕಿ ಆ ಮಾತನ್ನು ನಿಜ ಮಾಡಿದ್ದಾರೆ. ಶಾಲೆಯ ಉದ್ಧಾರಕ್ಕಾಗಿ ದಾನಿಗಳಿಂದ 1 ಲಕ್ಷಕ್ಕೂ ಹೆಚ್ಚು ದೇಣಿಗೆ ಸಂಗ್ರಹಿಸಿ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದಾರೆ. 

ಬೆಂಗಳೂರು (ಫೆ. 26): ಶಿಕ್ಷಕರು ಆಯಾ ಊರಿಗೆ ಬೆಳಕಾಗಿರ್ತಾರೆ ಅಂತಾರೆ. ಆ ಮಾತು ನಿಜ. ಧಾರವಾಡದ ಮುಖ್ಯ ಶಿಕ್ಷಕಿ ಆ ಮಾತನ್ನು ನಿಜ ಮಾಡಿದ್ದಾರೆ. ಶಾಲೆಯ ಉದ್ಧಾರಕ್ಕಾಗಿ ದಾನಿಗಳಿಂದ 1 ಲಕ್ಷಕ್ಕೂ ಹೆಚ್ಚು ದೇಣಿಗೆ ಸಂಗ್ರಹಿಸಿ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದಾರೆ. ಬಂದ ಬಡ್ಡಿ ಹಣದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹವಾಗಿ ಕೊಡುತ್ತಿದ್ದಾರೆ. 


 

03:16ಸುವರ್ಣನ್ಯೂಸ್​-ಕನ್ನಡಪ್ರಭ ಸಹಯೋಗದಲ್ಲಿ ಎಸ್​ಐಪಿ ಅಬಾಕಸ್ ಮೆಂಟಲ್​ ಅರ್ಥಮೆಟಿಕ್​​ ಸ್ಪರ್ಧೆ
03:34ಸರ್ಕಾರಿ ಶಾಲಾ ಮಕ್ಕಳಿಗೆ ಸಿಗಬೇಕಾದ ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರ್‌ ಮಹಾರಾಷ್ಟ್ರದ ಪಾಲು!
04:07ರಾಜ್ಯದಲ್ಲಿ 60 ಸಾವಿರಕ್ಕೂ ಅಧಿಕ ಶಿಕ್ಷಕರ ಕೊರತೆ: ನೇಮಕಾತಿ ಬಗ್ಗೆ ತಲೆಕೆಡಿಸಿಕೊಳ್ಳದ ಸರ್ಕಾರ!
19:34ಮುಖ್ಯಮಂತ್ರಿ ಕನ್ನಡ ಪಂಡಿತ.. ಮಂತ್ರಿಗಳಿಗೆ ಕನ್ನಡವೇ ಬರಲ್ವಾ..?
03:32ಶಿಕ್ಷಣ ಕ್ಷೇತ್ರದಲ್ಲಿ ಭಾರತ ಹಾಗೂ ಅಮೆರಿಕ ಸಹಯೋಗ
05:21Board Examination: 5,8,9ನೇ ತರಗತಿಯ ಪರೀಕ್ಷೆ ಅತಂತ್ರ : ಬೋರ್ಡ್ ಎಕ್ಸಾಂ ಬೇಕು ಅಂತಿರೋ ಶಿಕ್ಷಣ ಇಲಾಖೆ!
04:36ಬ್ಯಾಡಗಿ: ಸರ್ಕಾರಿ ಶಾಲೆಗೆ ಕಾಯಕಲ್ಪ ನೀಡಿದ ಹಳೆವಿದ್ಯಾರ್ಥಿಗಳು!
03:37ಬೆಂಗಳೂರು: ಬಿಬಿಎಂಪಿ ಶಾಲಾ ಕೊಠಡಿ ಈಗ ಪಂಕ್ಚರ್‌ ಶಾಪ್!
03:32ರಾಯಚೂರು: ಅನೈತಿಕ ಚಟುವಟಿಕೆಗಳ ಅಡ್ಡೆಯಾದ ಸರ್ಕಾರಿ ಹಾಸ್ಟೆಲ್ ಕಟ್ಟಡ..!
02:31ನಿಮ್ಮ ಮಗ ಅಥವಾ ಮಗಳು ಯಾವತ್ತಾದರೂ IAS/IPS ಆಗೇಬೇಕೆಂದು ಹೇಳಿ ಕೊಂಡಿದ್ದಾರಾ?