Coronavirus Karnataka

ರಸ್ತೆಗಿಳಿದರೆ ಅರೆಸ್ಟ್ ಮಾಡ್ತೀವಿ ಅಂದ್ರೂ ಕೇರ್ ಮಾಡ್ತಿಲ್ಲ ಜನ!

Mar 27, 2020, 3:08 PM IST

ಬೆಂಗಳೂರು (ಮಾ. 27): ಲಾಕ್‌ಡೌನ್‌ಗೆ ಕಟ್ಟುನಿಟ್ಟಿನ ಆದೇಶವಿದ್ದರೂ ಜನ ಮಾತ್ರ ಕೇರ್ ಮಾಡುತ್ತಿಲ್ಲ. ರಾಜ್ಯದ ಎಪಿಎಂಸಿ ಮಾರ್ಕೆಟ್‌ಗಳಲ್ಲಿ ಜನವೋ ಜನ. ಹೊರಗೆ ಬಂದ್ರೆ ಅರೆಸ್ಟ್ ಮಾಡ್ತೀವಿ ಅಂದ್ರೂ ಕೇರ್ ಮಾಡುತ್ತಿಲ್ಲ.  ಪೊಲೀಸರ ಲಾಠಿ ಏಟಿಗೂ, ಸಿಎಂ ಆದೇಶಕ್ಕೂ ಬಗ್ಗುತ್ತಿಲ್ಲ ಜನ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

ನಮಾಜ಼್ ಗೆ ನಿಷೇಧವಿದ್ರೂ ಮಸೀದಿಗೆ ಆಗಮಿಸಿದ ಜನ: ಪೊಲೀಸರಿಂದ ಲಾಠಿ ಚಾರ್ಜ್‌