ನಿಗದಿಯಂತೆ ನಡೆಯಲಿದೆ ನಿಖಿಲ್ ರೇವತಿ ಕಲ್ಯಾಣ/ ಸರಳ ವಿವಾಹಕ್ಕೆ ಒಪ್ಪಿಕೊಂಡಿವೆ ಎರಡು ಕುಟುಂಬಗಳು/ ಮದುವೆಗೆ ಸಾಕ್ಷಿಯಾಗಲಿದ್ದಾರೆ ಇಪ್ಪತ್ತು ಜನ/ ವಧು ರೇವತಿ ಮನೆಯಲ್ಲಿ ಕಲ್ಯಾಣೋತ್ಸವ
ಬೆಂಗಳೂರು(ಮಾ.29) ಕೊರೋನಾ ವೈರಸ್ ಕಾರಣಕ್ಕೆ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಈ ಲಾಕ್ ಡೌನ್ ನಿಖಿಲ್ ಕುಮಾರಸ್ವಾಮಿ ಅವರ ವಿವಾಹದ ಮೇಲೆಯೂ ಪರಿಣಾಮ ಬೀರಲಿದೆ ಎನ್ನಲಾಗಿತ್ತು.
ಆದರೆ ನಿಖಿಲ್ ಕುಮಾರಸ್ವಾಮಿ ಅವರ ವಿವಾಹ ನಿಗದಿ ಮಾಡಿದ ಮುಹೂರ್ತದಲ್ಲಿಯೇ ನಡೆಯಲಿದೆ. ಎರಡು ಕುಟುಂಬಗಳು ಸರಳ ವಿವಾಹಕ್ಕೆ ಒಪ್ಪಿವೆ ಎಂಬ ಮಾಹಿತಿ ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ.
"